ಇತಿಹಾಸ ಅರ್ಥ :
ಇತಿಹಾಸ
ಯಾವಾಗ, ಎಲ್ಲಿ, ಹೇಗೆ?
1) ಮಾನವನ
ಗತಿಸಿದ ಘಟನೆಗಳ ಸಮಗ್ರ ವಿಶ್ಲೇಷಣೆಯೇ ಇತಿಹಾಸ.
2) ಯಾವುದೇ
ಒಂದು ದೇಶದ ಇತಿಹಾಸ ಅರಿಯಬೇಕಾದರೆ ಆ ದೇಶದಲ್ಲಿ ಜರುಗಿದ ಘಟನೆಗಳ ಕುರಿತಂತೆ ಯಾವಾಗ,ಹೇಗೆ,ಎಲ್ಲಿ
ಎಂಬ ಪ್ರಶ್ನೆಯೊಂದಿಗೆ ಅಧ್ಯಯನ ಆರಂಭಿಸಿದಾಗ ಆ ದೇಶದ ಇತಿಹಾಸ ನಮಗೆ ಸುಲಭವಾಗಿ ಅರ್ಥವಾಗುತ್ತದೆ.
3) ಹಾಗೆಯೇ
ಒಂದು ದೇಶದ ಇತಿಹಾಸ ತಿಳಿಯಬೇಕಾದರೆ ಭೂಗೋಳಶಾಸ್ತ್ರ ಹಾಗೂ ಕಾಲಗಣನಾ ಶಾಸ್ತ್ರ ಇವೆರಡರ ಅಧ್ಯಯನವೂ
ಅತ್ಯಗತ್ಯ, ಇಲ್ಲವಾದಲ್ಲಿ ಸಂಪೂರ್ಣವಾದ ಇತಿಹಾಸ ನಮಗೆ ದಕ್ಕುವುದಿಲ್ಲ.
4)
‘ಹಿಸ್ಟರಿ’ ಎಂಬ ಪದವು ಹಿಸ್ಟೋರಿಯಾ ಎಂಬ ಗ್ರೀಕ್ ಪದದಿಂದ ಉತ್ಪನ್ನವಾಗಿದೆ.
5) ಹಿಸ್ಟೋರಿಯಾ
ಎಂದರೆ ತನಿಖೆ ಮಾಡು ಅಥವಾ ವಿಚಾರಿಸು ಎಂದು ಅರ್ಥ.
6) ಗ್ರೀಕರು
ತಾವು ತನಿಖೆಮಾಡಿ ಅದರಿಂದ ಹೊರಬಂದ ವಿಷಯವನ್ನು ಹಿಸ್ಟೋರಿಯಾ ಎನ್ನುತ್ತಿದ್ದರು.
7) ಇತಿಹಾಸವನ್ನು-ಜರ್ಮನ್ನರು
–ಗೆಸ್ ಬಿಚ್ಚಿ ಮತ್ತು ಅರಬ್ಬರು
ತಾರಿಖ್ ಎಂತಲೂ ಕರೆಯುತ್ತಿದ್ದರು. ಆದರೆ ನಾವು ಭಾರತೀಯರು ಇಂದಿಗೂ ಇತಿಹಾಸ ಎಂಬ ಪದವನ್ನೆ ಬಳಸುತ್ತಿದ್ದೇವೆ.
8) ಇತಿಹಾಸವೆಂದರೆ
ಗತಿಸಿಹೋದ ಘಟನೆಗಳನ್ನು ಚಾರಿತ್ರಿಕ ಕ್ರಮದಲ್ಲಿ ಅಭ್ಯಸಿಸುವುದು ಆಗಿದೆ.
9) ಇನ್ನು
ಭಾರತೀಯ ಮೂಲಕ್ಕೆ ಬರುವುದಾದರೆ ಇತಿಹಾಸ ಎಂಬ ಪದ ಸಂಸ್ಕøತ ಮೂಲದ್ದಾಗಿದೆ-
ಇತಿಹಾಸ ಎಂಬ ಪದವನ್ನು ವಿಶ್ಲೇಷಿಸಿದರೆ ಇತಿ+ಹಾಸ= ಇತಿಹಾಸ ಎಂದಾಗುತ್ತದೆ- ಇದರರ್ಥ . ಈ ರೀತಿ ಇತ್ತು
, ಹೀಗೆ ಆಯಿತು, ಹೀಗೆ ನಡೆಯುತೆಂದಾಗುತ್ತದೆ.
ಇತಿಹಾಸದ
ವ್ಯಾಖ್ಯೆಗಳು:-
1)ವಿವಿಧ ಕಾಲ ಘಟ್ಟಗಳಲ್ಲಿ ಮಾನವನು ಹೇಗಿದ್ದ? ಎಂಬುದರ
ವೈಜ್ಞಾನಿಕ ಅಧ್ಯಯನವೇ ಇತಿಹಾಸ- ಮಾರ್ಕ ಬ್ಲೋಚ್
2) ವಿವಿಧ ಕುಲದ ಕತೆಯೇ ಇತಿಹಾಸ- ಹೆನ್ರಿ ವಾನ್ ಲೂನ್
3) ಇರುವುದು ಇತಿಹಾಸ,ಅದೆ ಮಾನವನ ಇತಿಹಾಸ- ರವೀಂದ್ರನಾಥ
ಠಾಗೋರ್
4) ಬದಲಾಗದ ಗತಕಾಲದ ವಿವರಣೆಯೇ ಇತಿಹಾಸ- ಅರಿಸ್ಟಾಟಿಲ್
5) ಇತಿಹಾಸವು ಒಂದು ಅನ್ವೇಷಣೆ ಅಥವಾ ಮಹಾನ್ ವೀರರ ಕಥಾನಕ-
ಹೆರೊಡಾಟಸ್
ಇತಿಹಾಸ
ಸ್ವರೂಪ
1) ಇತಿಹಾಸವು ಮಾನವ ಕೇಂದ್ರಿತ ಅಂದರೆ ಇತಿಹಾಸ ಮಾನವನನ್ನೆ
ಗುರುಯಾಗಿಸಿ ರಚಿಸಿದ ದಾಖಲೆಯಾಗಿದ್ದು ಮಾನವನ ಉಗಮದಿಂದ ಇಲ್ಲಿಯವರೆಗೂ ಆತ ನಡೆದು ಬಂದ ಹಾದಿಯನ್ನು
ವಿವೇಚಿಸುತ್ತದೆ.
2) ಇತಿಹಾಸ ವಿವಿಧ ಕಾಲಘಟ್ಟಗಳಲ್ಲಿ ಜನತೆಯ ಜೀವನ ಕ್ರಮ
ಐತಿಹಾಸಿಕ ಘಟನೆಗಳ ಕುರಿತು ಬೆಳಕು ಚೆಲ್ಲುತ್ತದೆ.
3) ಭಾರತವು ಪ್ರಪಂಚದ ಎಲ್ಲಾ ಸಂಸ್ಕøತಿಗಳು
ಹಾಗೂ ಜನಾಂಗಗಳ ಹದವರಿತು ಬೆರೆತ ಕಲಾತ್ಮಕ ಕುಂಭ ಎಂದು ಕರೆಯಲ್ಪಟ್ಟಿದೆ
4) ಭಾರತದ ಇತಿಹಾಸವು ಕಾಲಗಣನೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ರಚಿಸಲ್ಪಟ್ಟಿದೆ.
5) ಮಾನವನು ಪ್ರಗತಿಪರನಾದುದರ ಕತೆಯನ್ನು ತಿಳಿಯಲು ಕಾಲಗಣನೆ
ಸಹಾಯಕ.
ಮುಂಚಿನ ಸಮಾಜ
ಪೂರ್ವ
(ಪ್ರಾಗೈತಿಹಾಸಿಕ ಕಾಲ) (Pre-History)
1) ಲಿಖಿತ
ಆಧಾರ ಇರುವ ಇತಿಹಾಸಕ್ಕೂ ಹಿಂದಿನದು ಪ್ರಾಗಿತಿಹಾಸ (Pre-History) ಕಾಲ ಅಥವಾ ಇತಿಹಾಸ
ಪೂರ್ವ ಕಾಲ ಎಂದು ಕರೆಯುತ್ತಾರೆ.
2) ಇತಿಹಾಸ
ಪೂರ್ವಕಾಲದ ಪ್ರಮುಖ ಘಟ್ಟಗಳು 1) ಶಿಲಾಯುಗ 2) ಲೋಹಯುಗ
3) ನಮ್ಮ
ಭೂಮಿಯು 460 ಕೋಟಿ ವರ್ಷಗಳ ಹಿಂದೆ ರೂಪ ತಾಳಿತೆಂದು ಅಂದಾಜು ಮಾಡಲಾಗಿದೆ.
4) ಇಲ್ಲಿ
ಜೀವಸೃಷ್ಠಿ ಸುಮಾರು 70 ಕೋಟಿ ವರ್ಷಗಳ ಹಿಂದೆ ಆಯಿತು.
5) ಏಕಕೋಶ
ಜೀವಿ (ಅಮೀಬಾ) ಕಾಣಿಸಿಕೊಂಡಿದ್ದು 50 ಕೋಟಿ ವರ್ಷಗಳ ಹಿಂದೆ ಇವುಗಳ ವಂಶೋತ್ಪತ್ತಿ ಸಾಗಿತು.
6) ಮಾನವನ
ವಿಕಾಸಕ್ಕೆ ಕಾರಣವಾದ ಕೆಲವು ಸಣ್ಣ ಪ್ರಾಣಿಗಳು ಸುಮಾರು 30 ಲಕ್ಷ ವರ್ಷಗಳ ಹಿಂದೆ ಕಾಣಿಸಿದವು ಅವೇ
ವಿಕಾಸವಾಗಿ ಅನೇಕ ರೀತಿಯ ಕಪಿಗಳು ಬಾಲವಿಲ್ಲದ ವಾನರಗಳಾದ ಚಿಂಪಾಂಜಿ, ಗಿಬ್ಬನ್ ಕಾಣಿಸಿಕೊಂಡವು ಅಲ್ಲಿಂದ
ಮಾನವನ ವಿಕಾಸ ಮೊದಲಿಟ್ಟಿತು.
7) ಬರಹವು
ಬಳಕೆಗೆ ಬಂದುದು ಸುಮಾರು 5000 ವರ್ಷಗಳ ಹಿಂದೆ ಮಾತ್ರ – ಇದಕ್ಕೂ ಹಿಂದಿನ
ಇತಿಹಾಸ ಪ್ರಾಗತಿಹಾಸ ತಿಳಿಯಲು ಬರಹದ ನೆರವು ಸಿಗದು.
8) ಪ್ರಾಗಿತಿಹಾಸವನ್ನು
ಅರಿಯುವುದು, ಗುರುತಿಸುವುದು ಆಗಿನ ಮಾನವನು ಬಳಸುತ್ತಿದ್ದ ಸಾಧನಗಳಿಂದ.
9) ಈ
ಕಾಲಘಟ್ಟವನ್ನು ಅಧ್ಯಯನ ಮಾಡುವ ತಜ್ಞರಿಗೆ ನಾವು “ ಪ್ರಾಕ್ತನ” ಅಥವಾ ಪ್ರಾಚ್ಯವಸ್ತು ಅಧ್ಯಯನಕಾರರೆಂದು
ಕರೆಯುತ್ತೇವೆ.
10)ಈ ಕಾಲದಲ್ಲಿ ಮನುಷ್ಯನ ಬದುಕು ಅಲೆಮಾರಿಯ ಬದುಕಾಗಿದ್ದು
ಬೇಟೆ ಹಾಗೂ ಆಹಾರ ಸಂಗ್ರಹಣೆಯಲ್ಲಿ ತೊಡಗಿದ್ದನು.
11)ಪ್ರಾಚ್ಯವಸ್ತು ಅಧ್ಯಯನಕಾರರಿಗೆ ಈ ಕಾಲದಲ್ಲಿ ಜನರು ಆಹಾರ ಸಂಗ್ರಹಣೆಯಲ್ಲಿ ತೊಡಗಿದ್ದು ಬೇಟೆಯಾಡಲು ತಯಾರಿಸಿದ್ದ
ಹಾಗೂ ಬಳಸುತ್ತಿದ್ದ ಕೇಲವು ಪರಿಕರಗಳು ದೊರೆತಿವೆ.
12)ಪ್ರಾಯಶಃ ಜನರು ಶಿಲೆ, ಕಟ್ಟಿಗೆ ಹಾಗೂ ಎಲುಬುಗಳಿಂದ
ತಯಾರಿಸಿದ ಆಯುಧಗಳನ್ನು ಬಳಸುತ್ತಿದ್ದಿರಬಹುದು.
13)ಪ್ರಾಣಿಗಳ ಮಾಂಸ ಹಾಗೂ ಮೂಳೆಗಳನ್ನು ಕತ್ತರಿಸಲು,
ಮರಗಳ ತೊಗಟೆಯನ್ನು ಮತ್ತು ಪ್ರಾಣೀಗಳ ಚರ್ಮವನ್ನು ಕೀಳಲು ಹಣ್ಣು ಹಾಗೂ ಬೇರುಗಳನ್ನು ಕತ್ತರಿಸಲು ಶಿಲಾಪರಿಕರಗಳನ್ನು
ಬಳಸುತ್ತಿದ್ದರು.
14)ಜನರು ಎಲಬು ಮತ್ತು ಕಟ್ಟಿಗೆಗಳನ್ನು ಕೈಹಿಡಿಯಾಗಿ
ಅಳವಡಿಸಿ ಅವುಗಳನ್ನು ಭರ್ಜಿ ಹಾಗೂ ಬಾಣವನ್ನಾಗಿಸಿಕೊಂಡು ಬೇಟೆಯಾಡುತ್ತಿದ್ದರು.
15)ಮರವನ್ನು ಕಡಿದು ಸೌದೆಯಾಗಿ ಬಳಸಲು ಶಿಲೆಗಳನ್ನು
ಕೊಡಲಿಯನ್ನಾಗಿ ಮಾಡಿಕೊಂಡರು.
16)ಮರವನ್ನು ಕೆಲವೊಂದು ಆಯುಧಗಳ ಕೈಹಿಡಿಗಳಾಗಿ ರೂಪಿಸಿಕೊಂಡಿರಬಹುದು.
17)ಗುಡಿಸಲನ್ನು ಕಟ್ಟಲು ಮರವನ್ನು ಬಳಸಿರಬಹುದು.
ಭೌದ್ದಿಕ
ಮಾನವ
1) ಭೌದ್ದಿಕ
ಮಾನವ ಕಾಣಿಸಿದ್ದು ಸುಮಾರು 40 ಸಾವಿರ ವರ್ಷಗಳ ಹಿಂದೆ
ಶಿಲಾಯುಗದ ಮೂರು ಹಂತಗಳು
1) ಹಳೆ ಶಿಲಾಯುಗ (ಪ್ಯಾಲಿಯೋಲಿಥಿಕ್ ಏಜ್)
2) ಸೂಕ್ಷ್ಮ ಶಿಲಾಯುಗ (ಮೈಕ್ರೋಲಿಥಿಕ್ ಏಜ್)
3) ನವಶಿಲಾಯುಗ (ನಿಯೋಲಿಥಿಕ್ ಏಜ್)
ಹಳೆಶಿಲಾಯುಗದಲ್ಲಿ
ಮಾನವನ ವಿಕಾಸ
1) ಹಳೆ ಶಿಲಾಯುಗದಲ್ಲಿ ಮಾನವನು ಪ್ರಕೃತಿಯಲ್ಲಿ ಕಾಣಸಿಗುವ
ಗುಹೆ ಮರದ ಪೊಟರೆ ಹಾಗೂ ಕಲ್ಲಾಸರೆಗಳನ್ನು ತನ್ನ ನಿವಾಸವನ್ನಾಗಿ ಮಾಡಿಕೊಂಡಿದ್ದನು .
2) ಹಳೆ ಶಿಲಾಯುಗದ ಮಾನವನು ಆಹಾರಕ್ಕಾಗಿ ಬೇಟೆಯನ್ನು
ಅವಲಂಬಿಸಿದನು
3) ಹಳೆ ಶಿಲಾಯುಗಕ್ಕೆ ಕಾರಣರಾದವರು ಆಗಿನ ಮಾನವನ ಕುಲಕ್ಕಿಂತ
ಸ್ವಲ್ಪ ವಿಭಿನ್ನರಾದ ಕಪಿಮಾನವರು.
4) ಈ ಜನರು ಸಾಮಾನ್ಯವಾಗಿ ಗುಹೆ ಕಲ್ಲಾಸರೆಗಳಲ್ಲಿ ಹಾಗೂ
ಮರದ ಪೊಟರೆಗಳಲ್ಲಿ ವಾಸಮಾಡಿಕೊಂಡಿದ್ದರು.
5) ಆಹಾರಕ್ಕಾಗಿ ನಿಸರ್ಗದಲ್ಲಿ ಸಿಗುವ ಚೂಪು ಅಥವಾ ಮೊನೆಯುಳ್ಳ
ಕಲ್ಲುಗಳಿಂದ ಬೇಟೆಯಾಡುತ್ತಿದ್ದರು.
6) ಇಲ್ಲವೆ ಕಾಡಿನಲ್ಲಿ ಸಿಗುವ ಗೆಡ್ಡೆ ,ಗೆಣಸು,ಹಣ್ಣುಗಳನ್ನು
ಬಳಸುತ್ತಿದ್ದರು
7) ಈ ಜೀವನ ಸುಮಾರು 4 ಲಕ್ಷವರ್ಷಗಳ ಕಾಲ ಸಾಗಿತ್ತು.
8) ಆದರೆ ಶಿಲಾಯುಧಗಳನ್ನು ತಯಾರಿಸುವ ವಿಧಾನದಲ್ಲಿ ಅಲ್ಪಸ್ವಲ್ಪ
ಪರಿಣಿತಿ ನಿಧಾನವಾಗಿ ಬೆಳೆಯಿತು.
9) ಈ ವಿಕಾಸದಲ್ಲಿ ಬೆಂಕಿಯನ್ನು ಉಪಯೋಗಿಸಿದ್ದು ಮತ್ತು
ಬಿಲ್ಲುಬಾಣಗಳನ್ನು ಕಂಡುಹಿಡಿದದ್ದು ಮುಖ್ಯವಾದ ಸಾಧನೆಗಳು.
10) ಶಿಲಾಯುಧ ತಯಾರಿಕೆಯಲ್ಲಿ ಹೊಸ ತಂತ್ರಜ್ಞಾನ,ವರ್ಣಚಿತ್ರಗಳ
ರಚನೆ ಮೂರ್ತಿಗಳನ್ನು ರೂಪಿಸುವುದು ಪ್ರಾರಂಭವಾಯಿತು.
11) ಕಲ್ಲು ಜೇಡಿ ಮಣ್ಣು ಮರದಿಂದ ಮೂರ್ತಿಗಳ ರಚನೆ ಆರಂಭಿಸಿದರು.
12) ಧಾರ್ಮಿಕ ನಂಬಿಕೆಗಳು ಮೂಡಿದವು.
13) ನೃತ್ಯ,ಸಂಗೀತ ಕಾಣಿಸಿಕೊಂಡವು
ಹಳೆ
ಶಿಲಾಯುಗದ ನೆಲೆಗಳು
1) ಸಿಂಧೂ
ಉಪನದಿಗಳಾದ ” ಸೋಹನ್ ಮತ್ತು ಬೀಯಾಸ್ “ ನದಿ ಕಣಿವೆಗಳಲ್ಲಿ ಹಳೆ ಶಿಲಾಯುಗದ ನೆಲೆಗಳು ಕಂಡು ಬರುತ್ತವೆ.
2) ಉತ್ತರ
ಪ್ರದೇಶದ ಮಿರ್ಜಾಪುರ
3) ಮಧ್ಯಪ್ರದೇಶದ
ನರ್ಮದಾ ಕಣಿವೆಯ ಆದಂಗರ್
4) ಮದ್ರಾಸಿನ
ಅತ್ತಿರಂಪಕ್ಕಂ
5) ಕರ್ನಾಟಕದಲ್ಲಿ
ಹುಣಸಗಿ (ಕಲಬುರಗಿ ಜಿಲ್ಲೆ) ಕಬ್ಬನ ಹಳ್ಳಿ (ಬಾಗಲಕೋಟ ಜಿಲ್ಲೆ) ಬಳಿಯ ಅನಗವಾಡಿ ಬಳ್ಳಾರಿ ಜಿಲ್ಲೆಯ
ನಿಟ್ಟೂರು
ಸೂಕ್ಷ್ಮ
ಶಿಲಾಯುಗ
1) ಸುಮಾರು 10-12 ಸಾವಿರ ವರ್ಷಗಳ ಹಿಂದೆ ಚಳಿಯ ಹಿವiಯುಗ ಕಳೆದು ಬೆಚ್ಚಗಿನ
ಹವಾಮಾನ ಉಂಟಾದಾಗ ಸೂಕ್ಷ್ಮ ಶಿಲಾಯುಗವು ಪ್ರಾರಂಭವಾಯಿತು.
2) ಕಲ್ಲಿನ ಆಯುಧಗಳನ್ನು ತೀಡಿ ಹರಿತಗೋಳಿಸಿದಾಗ ಅಂತಹ
ಸಾಧನಗಳಿಂದ ಗಿಡಮರಗಳನ್ನು ಕತ್ತಿರಿಸಿ ಜಮೀನನ್ನು
ಕೃಷಿಗಾಗಿ ಬಳಸುವುದನ್ನು ಕಲಿತನು.
3) ಹೀಗೆ ಅಲೆಮಾರಿ ಜೀವನವನ್ನು ಬಿಟ್ಟು ಸ್ಥಿರವಾಗಿ
ನೆಲೆಸುವ ಜೀವನವನ್ನು ಮಾಡತೋಡಗಿದ್ದು ಮುಖ್ಯ ಬದಲಾವಣೆ.
4) ತಮಿಳುನಾಡಿನ ಅನೇಕ ಮರಳುದಿಬ್ಬಗಳಲ್ಲಿ ಸೂಕ್ಷ್ಮ
ಶಿಲಾಯುಗದ ನೆಲೆಗಳು ಕಾಣಿಸಿವೆ.
5) ಬೆಂಗಳೂರು ಬಳಿಯ ಜಾಲಹಳ್ಳಿ,ಬಳ್ಳಾರಿ ಜಿಲ್ಲೆಯ ಸಂಗನಕಲ್ಲು
ಇವೆಲ್ಲ ಕರ್ನಾಟಕದಲ್ಲಿ ಈ ಘಟ್ಟದ ತಾಣಗಳು
ನವಶಿಲಾಯುಗ
1) ಸೂಕ್ಷ್ಮ
ಶಿಲಾಯುಗದ ಹಂತದಲ್ಲಿ ಹಲವು ವಿನೂತನ ಶೈಲಿಗಳನ್ನು ರೂಢಿಸಿಕೊಂಡ ನವಶಿಲಾಯುಗದ ಘಟ್ಟವನ್ನು ಮಾನವ ಪ್ರವೇಶಿಸಿದ.
2) ಆಗ
ಕಲಿನ ಆಯುಧಗಳಿಗೆ ನಿರ್ಧಿಷ್ಟರೂಪ ಬಂತು.
3) ಕಲ್ಲಿನ
ಉಪಕರಣಗಳನ್ನು ಉಜ್ಜಿ (ತೀಡಿ) ಅಥವಾ ಮಸೆದು ನಯಗೋಳಿಸಿದ,ಹರಿತವಾದ
ನಯವುಳ್ಳ ಕೊಡಲಿ (ಬಾಚಿ) ಹೆರೆವ ಸಾಧನಗಳನ್ನು ಸಿದ್ಧವಾದವು
4) ಒಂದು
ಕಡೆ ನೆಲೆ ನಿಂತು ಕೃಷಿ ಕಾರ್ಯ ಆರಂಭಿಸಿದ.
5) ಪ್ರಾಣಿಗಳನ್ನು
ಪಳಗಿಸಿ ಸಾಕಲು ಆರಂಭಿಸಿದ.
6) ಕೃಷಿಯಿಂದ
ಬೆಳೆದ ಧಾನ್ಯ ಸಂಗ್ರಹಿಸಲು ಬುಟ್ಟಿಗಳ ಹೆಣೆಯುವಿಕೆ ಹಾಗೂ ಮಣ್ಣಿನ ಪಾತ್ರೆಗಳ ರಚನೆ ಮಾಡಲಾಯಿತು.
7) ಬಂಡಿಯನ್ನು
ಸಾರಿಗೆಗ ಬಳಸಿದ,ಗುಡಿಸಲುಗಳನ್ನು ಬಲೂಚಿಸ್ತಾನ,ಕಾಶ್ಮೀರ ಅಸ್ಸಾಂ ನಲ್ಲಿ ಕಂಡು ಬಂದಿವೆ.
8) ಶವಸಂಸ್ಕಾರ
ಪದ್ದತಿ ರೂಡಿಗೆ ಬಂದು ಶವಗಳನ್ನು ಮಡಿಕೆಗಳಲ್ಲಿ ಇಟ್ಟು
ಹೂಳುತ್ತಿದ್ದರು.
9) ಹಾವೇರಿ
ಜಿಲ್ಲೆಯ ಹಳ್ಳೂರು, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಮತ್ತು ಸಂಗನಕಲ್ಲು, ಮೈಸೂರು ಜಿಲ್ಲೆಯ ಟಿ ನರಸಿಪೂರ,
ಕಲಬುರಗಿ ಜಿಲ್ಲೆಯ ಕಡೆಕಲ್ ಇಲ್ಲೆಲ್ಲ ಇಂಥ ನೆಲೆಗಳು ಕರ್ನಾಟಕದಲ್ಲಿ ಕಂಡು ಬಂದಿದೆ.
ಲೋಹಯುಗ
1) ನವಶಿಲಾಯುಗದ
ಮುಂದುವರಿದ ಕಾಲ ಲೋಹಯುಗ
2) ತಾಮ್ರ
ಯುಗದಿಂದ ಕಂಚಿನಯುಗಕ್ಕೆ ಪ್ರವೇಶಿಸಿದ ಮಾನವ ಹೆಚ್ಚು ಗಡುಸಾದ ಚೂಪಾದ ಆಯುಧ ಸೃಷ್ಟಿಸಿದ
3) ತಾಮ್ರ
ಮತ್ತು ತವರಗಳ ಮಿಶ್ರಲೋಹ ಕಂಚು
4) ಹರಪ್ಪ
ಸಂಸ್ಕøತಿ
ಕೂಡ ಲೋಹಯುಗಕ್ಕೆ ಸೇರಿದವು.
5) ಕೆಂಪು
ಬಣ್ಣದ ಮೇಲೆ ಕಪ್ಪು ಚಿತ್ರಗಳ ಮಡಕೆಗಳು ಈ ಕಾಲದ ಲಕ್ಷಣ
6) ಸತ್ತವರನ್ನು
ತಮ್ಮ ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುತ್ತಿದ್ದರು.
7) ಮಾತೃದೇವತೆ
ಪ್ರಾಣಿಗಳು ವೃಕ್ಷಗಳನ್ನು ಪೂಜಿಸುತ್ತಿದ್ದರು.
8) ಬಾರ್ಲಿ,ಗೋಧಿ,ಜೋಳಗಳನ್ನು
ಈ ಕಾಲದಲ್ಲಿ ಬೆಳೆಯಲು ಆರಂಭಿಸಿದರು.
9) ಮಹಾರಾಷ್ಟ್ರದ
ಜಾರ್ವೆ,ಕರ್ನಾಟಕದ ಬ್ರಹ್ಮಗಿರಿ,ಹಾವೇರಿ ತಾಲೂಕಿನ ಹಳ್ಳೂರು, ಕೋಲಾರ ಜಿಲ್ಲೆಯ ಬನಹಳ್ಳಿ ಬಿಜಾಪುರ
ಜಿಲ್ಲೆಯ ತೇರದಾಳ ಇವೆಲ್ಲ ಈ ಸಂಸ್ಕøತಿ ಗಣ್ಯ ನೆಲೆಗಳು.
10)ನಗರ ಜೀವನ ಬೆಳೆದು ದೂರದ ಪ್ರದೇಶಗಳ ಜೊತೆ ವ್ಯಾಪಾರ
ಹೆಚ್ಚಿತು.
11)ಸಮಾಜದಲ್ಲಿ ಆಳುವವರು ಮತ್ತು ಕೆಳವರ್ಗದವರು ಎಂಬ
ಸ್ಥರೀಕರಣ ಆರಂಭವಾಯಿತು.
ಕಬ್ಬಿಣ
ಯುಗ
1)ಮಾನವನ ಇತಿಹಾಸದಲ್ಲಿ ಕಬ್ಬಿಣದ ಬಳಕೆ ಆರಂಭವಾದದ್ದು
ಒಂದು ಮಹತ್ವದ ತಿರುವಿನ ಘಟ್ಟ. ಕಬ್ಬಿಣದ ಆಯುಧಗಳು ಉದ್ದವಾದ ಖಡ್ಗ ಈಟೆ ಚೂಪಾದ ಬಾಣ ಸೃಷ್ಟಿಯಾದವು.
ಕಬ್ಬಿಣ ಬಳಕೆಯ ಕಾಲದಲ್ಲೆ ಬೃಹತ ಬಂಡೆಗಳ ಬಳಕೆಯಿಂದ ಭಾರಿ
ಸಮಾಧಿಯನ್ನು ಕಟ್ಟಿದರು.
2) ಕಬ್ಬಿಣದ
ಬಳಕೆ “ ಬೃಹತ್ ಶಿಲಾ ಸಂಸ್ಕøತಿ” ( ಮೆಗ್ಯಾಲಿಥಿಕ ಕಲ್ಚರ್ ) ಎಂದು ಕರೆಯುವರು.
3) ಈ
ಕಾಲದ ಬೃಹತ್ ಶಿಲಾ ಸಮಾಧಿಗಳು ಬೆಳಗಾವಿಯ ಜಿಲ್ಲೆಯ ಕೊಣ್ಣುರು, ಗುಲಬರ್ಗಾ ಜಿಲ್ಲೆಯ ರಾಜನಕೊಳೂರು
ಇವೆಲ್ಲಾ ಕಡೆ ಕಂಡು ಬರುತ್ತವೆ.
ಅಧ್ಯಾಯ-4
ಪ್ರಾಚೀನ ಭಾರತದ ಇತಿಹಾಸ (ಮೊದಲ ನಗರಗಳು)
ಸಿಂಧೂ
ನಾಗರಿಕತೆ
1) ಸಿಂಧೂ ನಾಗರಿಕತೆಯಲ್ಲಿ ಉತ್ಕಲವಾದ ಪ್ರಥಮ ನಗರ
“ಹರಪ್ಪ” ಇದನ್ನು 1921 ರಲ್ಲಿ ದಯಾರಾಂ ಸಾಹನಿ ಕಂಡುಹಿಡಿದನು
ಇದು ರಾವಿ ನದಿಯ ಎಡ ದಂಡೆಯಲ್ಲಿದೆ.
2) ಅದೇ ರೀತಿಯಾಗಿ 1922 ರಲ್ಲಿ ಆರ್.ಡಿ ಬ್ಯಾನರ್ಜಿಯವರು ಮೊಹೆಂಜೊದಾರೋ ನಗರವನ್ನು
ಕಂಡುಹಿಡಿದರು ಇದು ಸಿಂಧೂ ನದಿಯ ಬಲಭಾಗದಲ್ಲಿದೆ.
3) ಇದರ ನಂತರ ಲೋಥಾಲ್ ದೋಲವಿರಾ ಬನವಲ್ಲಿ ಕಾಲಿಬಂಗಾನ,ರೂಪಾರ್
ಚುನ್ಹಾದಾರೊ ಹಾಗೆ 2000 ನಿವೇಶನಗಳನ್ನು ಗುರುತಿಸಲಾಗಿದೆ.
4) ಆ ನಿವೇಶನದಲ್ಲಿ ಸಿಕ್ಕ ವಸ್ತುಗಳನ್ನು ಆಧಾರವಾಗಿಟ್ಟುಕೊಂಡು
ಅವರ ಜೀವನದ ಸ್ಥಿತಿಗತಿಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಆಡಳಿತ
1)ಸಿಂಧೂ ನಿವೇಶನದಲ್ಲಿ ಸಿಕ್ಕ ಒಂದೇ ರೀತಿಯ ಇಟ್ಟಿಗೆ,
ಕಟ್ಟಡ, ಮುದ್ರೆಗಳ ಆಧಾರದ ಮೇಲೆ ಕೇಂಧ್ರಿಕೃತ ಆಡಳಿತ ವ್ಯವಸ್ಥೆ ಇತ್ತು ಎಂದು ಹೇಳಬಹುದು
2) ಆದರೆ ಆಡಳಿತಗಾರರು ಯಾರಾಗಿದ್ದರು ಎಂಬುದನ್ನು ಸ್ಪಷ್ಟವಾಗಿ
ಹೇಳಲು ಸಾಧ್ಯವಿಲ್ಲ.
ಸಾಮಾಜಿಕ
ಜೀವನ
1) ಸಮಾಜದಲ್ಲಿ ಯಾವುದೇ ವರ್ಗಬೇದ ವಿಲ್ಲದೆ ಸಮಾನತೆಯಿಂದ
ಕೂಡಿತ್ತು.
2) ಸ್ತ್ರೀ ಪುರುಷ ಇಬ್ಬರು ಸೌಂದರ್ಯವರ್ಧಕ ವಸ್ತುಗಳನ್ನು
ಉಪಯೋಗಿಸುತ್ತಿದ್ದರು.
3) ಇವರು ಸಾಮಾನ್ಯವಾಗಿ ಶಾಖಾಹಾರಿಗಳಾಗಿದ್ದರು.
4) ಹತ್ತಿ ಮತ್ತು ಉಣ್ಣೆಯಿಂದ ಮಾಡಿದ ಉಡುಪುಗಳನ್ನು
ಧರಿಸುತ್ತಿದ್ದರು
5) ಸಂಗೀತ, ನೃತ್ಯ ಹಾಡು ಪಗಡೆ ಚಸ್ ಸಾಮಾನ್ಯ ಆಟಗಳಾಗಿದ್ದವು.
6) ಪವಿತ್ರ ಸ್ನಾನಕ್ಕಾಗಿ ಇರುವ ಬೃಹತ್ ಈಜುಕೋಳ ಮೊಹೆಂಜೊದಾರದಲ್ಲಿ
ಕಂಡುಬರುತ್ತವೆ.
ಧಾರ್ಮಿಕ
ಜೀವನ
1)ಸಿಂಧೂ ಜನರು ವೈವಿಧ್ಯಮಯವಾದ ಆರಾಧನಾ ಪದ್ದತಿಯನ್ನು
ಅನುಸರಿಸುತ್ತಿದ್ದರು.
2)ಮಾತೃದೇವತೆ, ಪಶುಪತಿ, ಎತ್ತುಗಳು, ನಾಗರಹಾವು, ಬೇವಿನ
ಮರ ಬನ್ನಿಗಿಡ ಆಲದ ಮರ ಪೂಜಿಸುತ್ತಿದ್ದರು.
3)ಯಜ್ಞಕ್ಕೆ ಸಂಬಂಧಪಟ್ಟ ಯಜ್ಞಕುಂಡಲಗಳು ಕಾಲಿಬಂಗನ್
ಲೋಥಾಲ್ ನಲ್ಲಿ ಕಂಡುಬಂದಿವೆ.
ವಾಣಿಜ್ಯ
ಚಟುವಟಿಕೆ.
1)ಸಿಂಧೂ ನಾಗರಿಕತೆಯ ಜನರಿಗೆ ನೀರಾವರಿ ಪರಿಚಯವಿತ್ತು
( ಧೊಲವಿರನಲ್ಲಿ ಆಣೆಕಟ್ಟು ಕಂಡುಬಂದಿದೆ)
2)ಇವರು ಆಂತರಿಕವಾಗಿ ಕರ್ನಾಟಕ,ರಾಜಸ್ಥಾನ,ಗುಜರಾತ,ಅಫಘಾನಿಸ್ತಾನ
ದೊಂದಿಗೆ ಸಂಬಂಧ ಹೊಂದಿದ್ದರು.
3)ವಿದೇಶಿ ವ್ಯಾಪಾರ ಹೆಚ್ಚಾಗಿ ಮೆಸಪೋಟೆಮಿಯಾದೊಂದಿಗೆ
ನಡೆಯುತ್ತಿತ್ತು. ಇವರಿಗೆ ಜಲಮಾರ್ಗ ಪರಿಚಯವಿತ್ತು- ಇದಕ್ಕೆ ಆಧಾರವಾಗಿ ಲೋಥಾನಲ್ಲಿ ಹಡಗುಕಟ್ಟೆ ಕಂಡುಬಂದಿದೆ.
4)ಇವರಿಗೆ ಗೊತ್ತಿರದ ಬೆಳೆ-ಕಬ್ಬು
5) ಇವರಿಗೆ ಗೊತ್ತಿರದ ಲೋಹ-ಕಬ್ಬಿಣ
6 ) ಇವರಿಗೆ ಗೊತ್ತಿರದ ಪ್ರಾಣಿ –ಕುದುರೆ
7)ಇವರು ಹೆಚ್ಚು ಬಳಸುವ ಲೋಹ-ಕಂಚು
1) ಸಿಂಧೂ ಕಣಿವೆ ನಾಗರಿಕತೆಯಲ್ಲಿ ಗೋಚರಿಸುವ ಎಲ್ಲಾ
ನಗರಗಳನ್ನು ಭಾರತದ ಪ್ರಥಮ ನಗರಗಳೆಂದು ಪರಿಗಣಿಸಲಾಗುತ್ತದೆ.
2) ಸಿಂಧೂ ನಾಗರಿಕತೆಯ ಪ್ರಮುಖ ನಿವೇಶನಗಳು
ಹರಪ್ಪಾ
1)
ಮೊಟ್ಟ ಮೊದಲನೆಯದಾಗಿ ಶೋಧಿಸಲ್ಪಟ್ಟ ನಗರ
2)
1921 ರಲ್ಲಿ ದಯಾರಾಂ ಸಹಾನಿಯವರಿಂದ ಶೋಧನೆ
3)
ಈ ನಗರವು “ರಾವಿ” ನದಿಯ ದಂಡೆಯ ಮೇಲಿದೆ
4)
ಹರಪ್ಪ ನಗರದಲ್ಲಿ ಧಾನ್ಯ ಸಂಗ್ರಹಣೆಗಾಗಿ ನಿರ್ಮಿಸಿದ
ಸುಮಾರು 72 ಉಗ್ರಾಣಗಳು ದೊರೆತಿವೆ.
5)
ಅವುಗಳಲ್ಲಿ ಅತಿ ದೊಡ್ಡದು 169/135 ಅಡಿ ಉದ್ದಗಲ ಹೊಂದಿದೆ
6)
ಸುಮಾರು 891 ಮುದ್ರೆಗಳು ಹರಪ್ಪ ನಗರದಲ್ಲಿ
ದೊರೆತಿವೆ.
7)
ಶೇ 40% ಮುದ್ರೆಗಳು ಸಿಂಧೂ ನಾಗರಿಕತೆಯ ಇತಿಹಾಸವನ್ನು ತಿಳಿಸುತ್ತವೆ.
8)
ಉಗ್ರಾಣಗಳ ಸುತ್ತ ಕೂಲಿಯವರ ಮನೆಗಳಿವೆ ಈ ಸ್ಥಳದಲ್ಲಿ ಗೋಧಿ ಮತ್ತು ಬಾರ್ಲಿ ಧಾನ್ಯಗಳು ಕಂಡು
ಬಂದಿವೆ.
9)
ಉಗ್ರಾಣಗಳು ಕೋಟೆಯ ಹೊರಗೆ ಪಶ್ಚಿಮಕ್ಕೆ ಇವೆ.
ಮೊಹೆಂಜೊದಾರೋ
1)
ಇದು ಸಿಂಧನ ಲರ್ಖಾನ ಜಿಲ್ಲೆಯ ಸಿಂಧೂನದಿಯ ದಡದಲ್ಲಿದೆ.
2)
1922 ರಲ್ಲಿ ಆರ್,ಡಿ ಬ್ಯಾನರ್ಜಿಯವರಿಂದ
ಶೋಧನೆ
3)
ಸಿಂಧೂ ಭಾಷೆಯಲ್ಲಿ ಮೆಹೆಂಜೋದಾರೊ ಪದದ ಅರ್ಥ- ಮಡಿದವರ ದಿಬ್ಬ
4)
ಇದು ಸಿಂಧೂ ಬಯಲಿನ ನಾಗರಿಕತೆಯ ಅತ್ಯಂತ ದೊಡ್ಡ ಪಟ್ಟಣವಾಗಿದೆ.
5)
ಮೆಹೊಂಜೋದಾರೋದಲ್ಲಿ ಗೋಚರಿಸಿರುವ ಮನೆಗಳನ್ನು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.
6)
ಇಲ್ಲಿ ಪಶುಪತಿ ಮತ್ತು ಪುರೋಹಿತ ಪ್ರತಿಮೆಗಳು ಲಭಿಸಿವೆ.
7)
ಮೊಹೆಂಜೋಧಾರೊಲ್ಲಿ ಕುದುರೆಯ ಬಾಲದಂತೆ ಜಡೆ ಹಾಕಿರುವ ಯುವತಿಯೊಬ್ಬಳ ನೃತ್ಯ ಭಂಗಿಯ ಚಿತ್ರ
ದೊರೆತಿದೆ.
8)
ಇಟ್ಟಿಗೆಯಿಂದ ನಿರ್ಮಾಣವಾದ ವಿಶಿಷ್ಟವಾದ ಸಾರ್ವಜನಿಕ ಈಜು ಕೊಳ 39 ಅಡಿ ಉದ್ದ 23 ಅಡಿ ಅಗಲ
ಮತ್ತು 7.5 ಅಡಿ ಆಳವಿದೆ.
9)
ಇಲ್ಲಿ ಧಾನ್ಯದ ಉಗ್ರಾಣ ಕಂಚಿನ ನರ್ತಕಿಯ ವಿಗ್ರಹ ಕಲ್ಲಿನ ಗಡ್ಡದಾರಿ ಮನುಷ್ಯನ ಅವಶೇಷ ಸಿಕ್ಕಿವೆ,
10) ಹತ್ತಿ ಬಟ್ಟೆಯ ತುಣುಕು ದೊರೆತಿವೆ.
11)
ಇದು ಗುಜರಾತನ ಖಜ್ ಜಿಲ್ಲೆಯಲ್ಲಿದೆ.
ಲೋಥಾಲ್
2)
1957 ರಲ್ಲಿ ಡಾ,ಎಸ್ ಆರ್ ರಾವ್ ಅವರಿಂದ
ಶೋಧನೆ
3) ಲೋಥಾಲ್
ಪ್ರಮುಖ ಬಂದರು ಆಗಿತ್ತು. ಹಡಗು ಕಟ್ಟೆ ದೊರಕಿದೆ.
4) ಇಲ್ಲಿ
ಅಗ್ನಿಕುಂಡಗಳು ದೊರಕಿವೆ.
5) ಜೇಡೆ
ಮಣ್ಣಿನ ಕುದುರೆ ಕಂಡು ಬಂದಿದೆ.
6) ಇಲ್ಲಿ
ಗಂಡು ಮತ್ತು ಹೆಣ್ಣಿನ ಅಸ್ತಿ ಪಂಜರಗಳು ಒಟ್ಟಾಗಿ ಹೊಳಲ್ಪಟ್ಟದು ಕಂಡು ಬಂದಿದೆ.
7) ಲೋಥಾಲ್
ವ್ಯಾಪಾರ ಕೇಂದ್ರವಾಗಿತ್ತು.
8) ಮೊಟ್ಟ
ಮೊದಲು ಇಲ್ಲಿ ಭತ್ತದ ಕೃಷಿಯ ಸಾಕ್ಷ್ಯ ದೊರಕಿದೆ.
ಬನವಾಲಿ
1) ಇದು ಹರಿಯ್ಯಾಣದ ಹಿಸ್ಸಾರ ಜಿಲ್ಲೆಯಲ್ಲಿದೆ.
2) 1973-74
ರಲ್ಲಿ ಆರ್.ಎಸ್ ಬಸ್ತ ಅವರಿಂದ ಶೋಧ
3) ಮನುಷ್ಯನ ಮತ್ತು ಪ್ರಾಣಿಗಳ ಆಕೃತಿಗಳು ಬಳೆಗಳು ಮತ್ತು
ಮಾತೃದೇವತೆಯ ವಿಗ್ರಹಗಳು ಇಲ್ಲಿ ದೊರೆಕಿವೆ.
4) ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾರ್ಲಿ
ಮತ್ತು ಸಾಸಿವೆ ಬೆಳೆಯುತ್ತಿದ್ದರು.
ಕಾಲಿಬಂಗನ
1) ಇದು
ಸರಸ್ವತಿ ನದಿ ದಂಡೆಯ ಮೇಲಿದೆ.
2) ಇಲ್ಲಿ
ಸೋಧಿ ಸಂಸ್ಕøತ
ಕಂಡು ಬಂದಿದೆ
3) ಹಸಿ
ಇಟ್ಟಿಗೆಯ ಕಾವಲು ಗೊಡೆಯಿದೆ.
4) ಇಲ್ಲಿ
ಮರದ ನೇಗಿಲು ಕಂಡು ಬಂದಿದೆ.
5) ಇಲ್ಲಿ
ಒಂಟೆಯ ಅಸ್ಥಿಪಂಜರ ದೊರಕಿದೆ.
ಚಾನ್ಹುದಾರೋ
1)
1931 ರಲ್ಲಿ ಎನ್.ಜಿ ಮುಜುಮಧಾರರಿಂದ ಶೋಧನೆ ಹಾಗೂ 1935 ರಲ್ಲಿ ಮ್ಯಾಕ್ ಅವರಿಂದ ಶೋಧನೆ
2)
ಇದು ಮುದ್ರೆ ತಯಾರಿಕೆಗೆ ಹೆಸರುವಾಸಿಯಾಗಿತ್ತು.
3)
ಇಲ್ಲಿ ಮಣಿ ತಯಾರಿಕೆ ಮತ್ತು ಮೂಳೆಯಿಂದ ವಸ್ತುಗಳ ತಯಾರಿಕೆ ಕಂಡು ಬಂದಿದೆ.
4)
ಇಲ್ಲಿ ಮಸಿ ಕುಡಿಕೆ ದೊರಕಿದೆ
5)
ಇದು ಬೊಂಬೆಗಳ ತಯಾರಿಕೆಗೆ ಹೆಸರುವಾಸಿಯಾಗಿತ್ತು.
ಸುರ್ಕೊತಡ
1)
1972 ರಲ್ಲಿ ಜೆ.ಪಿ ಜೋಶಿ ಅವರಿಂದ ಶೋಧನೆ
2)
ಇದು ಗುಜರಾತನ ಬಫೆ ಪ್ರಾಂತ್ಯದ ಭುಜ್ ಬಳಿಯಿದೆ.
3)
ಇದು ಕುದರೆ ಅವಶೇಷ ದೊರೆತ ಏಕ ಮಾತ್ರ ನಗರವಾಗಿದೆ.
4)
ಇದು ಒಂದು ಪ್ರಮುಖ ವಾಣಿಜ್ಯ ಕೇಂದ್ರವೆನಿಸಿತ್ತು.
ರೂಪಾರ
1)
ಇದು ಪಂಜಾಬಿನ (ಅಂಬಾಲ ಜಿಲ್ಲೆ) ಸೆಟ್ಲೇಜ್ ನದಿಯ ದಡದಲ್ಲಿದೆ.
2)
1955-56 ರಲ್ಲಿ ವೈ.ಡಿ.ಶರ್ಮಾ ಅವರಿಂದ ಶೋಧನೆ
3)
ಈ ನಗರವು ಬೆಂಕಿಯಿಂದ ನಾಶವಾಯಿತು ಎಂದು ತಿಳಿದು ಬರುತ್ತದೆ.
4)
ಐದು ( ಆಕೃತೀಯ) ಮಾತೃದೇವತೆಯ ಸಣ್ಣ ಪ್ರತಿಮೆಗಳು ಈ ಪಟ್ಟಣದಲ್ಲಿ ದೊರೆತಿವೆ.
5)
ಚಕ್ರದ ಸಹಾಯದಿಂದ ತಯಾರಿಸಿದ ಮಡಿಕೆಗಳು ಸುಂದರವಾದ ರಸ್ತೆಗಳು ಹಾಗೂ ಸುಂದರವಾದ ಮನೆಯ ಗೋಡೆಗಳು
ಈ ನಗರದಲ್ಲಿ ದೊರೆತಿದೆ.
6)
ಇಲ್ಲಿ ಮಾನವನ ಕೆಳಗೆ ನಾಯಿಯನ್ನು ಹೂಳುವ ಪದ್ದತಿ ಇತ್ತು.
ಧೋಲವೀರ
1)
1991-92 ರಲ್ಲಿ ಬಿಸ್ತ ಅವರಿಂದ ಶೋಧನೆ
2)
ಇದು ಗುಜರಾತಿನ ಬಫಿ ಜಿಲ್ಲೆಯಲ್ಲಿದೆ
3)
ಇದು ಇತ್ತಿಚಿನ ಸಂಶೋಧನೆಯಿಂದ ಕೈಗೋಳ್ಳಲಾದ ಪಟ್ಟಣವಾಗಿದೆ.
4)
ಧೋಲವೀರ ನಗರವು ಮೂರು ಬಡವಣೆ ಹೊಂದಿದ್ದು ಎರಡು ಬಡಾವಣೆಗೆ ಮಾತ್ರ ಕೋಟೆಯಿದೆ.
ಮುಖ್ಯಾಂಶಗಳು
1) Epigraphy- ಶಾಸನಗಳ ಅಧ್ಯಾಯನ
2) Numismatic - ನಾಣ್ಯಗಳ ಅಧ್ಯಯನ
3) Paleography -ಲಿಪಿಗಳ ಶಾಸ್ತ್ರ
4) Chronology -ವಂಶಾವಳಿಗಳ ಅಧ್ಯಯನ
5) Philately -ಅಂಚೆ ಚೀಟಿಗಳ
ಅಧ್ಯಯನ
1) ಪ್ರಾಚೀನ ಸ್ಮಾರಕ ಸಂರಕ್ಷಣಾ ಕಾಯ್ದೆಯನ್ನು ಜಾರಿ
ಮಾಡಿದವರು- ಲಾರ್ಡ ಕರ್ಜನ 1904 ರಲ್ಲಿ
2) ಬಲದಿಂದ ಎಡಕ್ಕೆ ಬರೆಯುವ ಲಿಪಿ- ಕರೋಷ್ಠಿ ಲಿಪಿ
3) ಅಳತೆ ಮಾಡುವ ಕಂಚಿನ ಕಡ್ಡಿ ದೊರೆತಿರುವ sಜಿಖಿಳ-
ಮೊಹೆಂಜೊದಾರ
4) ಸಿಂಧೂ ನಾಗರಿಕತೆಯ ಜನರಿಗೆ ಅತ್ಯಂತ ಪ್ರಿಯವಾದ ಪ್ರಾಣಿ-ದುಬ್ಬದ
ಗೂಳಿ
5) ಸಿಂಧೂ ನಾಗರಿಕತೆಯ ಅಧ್ಯಯನಕ್ಕೆ ಸಿಕ್ಕಿರುವ ಮುಖ್ಯವಾದ
ಆಧಾರಗಳೆಂದರೆ –
ಮುದ್ರೆಗಳು
6) ಯಜ್ಞಾ ಕುಂಡಗಳು ದೊರೆತ ಸ್ಥಳಗಳು –ಕಾಲಿಬಂಗನ-
ಹರಪ್ಪಾ
7) ಸಿಂಧೂ ನಾಗರಿಕತೆಯ ಪ್ರಮುಖವಾದ ವ್ಯಾಪಾರ ಬಂದರು-ಲೋಥಾಲ
8) ಸಿಂಧೂ ನಾಗರಿಕತೆಯ ಇನ್ನೊಂದು ಹೆಸರು- ಸರಸ್ವತಿ
ನದಿ ನಾಗರಿಕತೆ
9) ಹರಪ್ಪಾ ಜನರ ಲಿಪಿ- ಚಿತ್ರಲಿಪಿ
10) ಹರಪ್ಪಾ ಜನರ ಆರೈಧ್ಯ ದೈವ- ಮಾತೃದೇವತೆ
11) ಹರಪ್ಪಾ ಸಂಸ್ಕøತಿಯು
ಕಂಚಿನ ಯುಗಕ್ಕೆ ಸೇರಿದೆ.
12) ಮುದ್ರೆಗಳು- ಜೇಡಿ ಮಣ್ಣಿನಿಂದ ತಯ್ಯಾರಿಸುತ್ತಿದ್ದರು.
ಹೊಸ
ಮಾದರಿಗಳು
1) ವೈದಿಕ ಮತವನ್ನು ತಿರಸ್ಕರಿಸಿದವರನ್ನು ಭಿನ್ನಮತೀಯರೆಂದು,
ಅವೈದಿಕರೆಂದು ಕರೆಯಲಾಗುತ್ತಿತ್ತು.
2) ಇವರು ಕ್ರಿ.ಪೂ 6 ನೇ ಶತಮಾನದಲ್ಲಿ ಪ್ರತಿಭಟನಾ ಚಳುವಳಿಗಳನ್ನು
ಆರಂಭಿಸಿದರು ಅವರಲ್ಲಿ ಪ್ರಮುಖರಾದವರು.
1) ಅಜೀವಕರು
2) ಚಾರ್ವಾಕರು ಅಥವಾ ಲೋಕಾಯತರು
3) ಜೈನರು
4) ಬೌದ್ಧರು.
3) ಇವರು
ವೈದಿಕ ಮಾರ್ಗದ ಅನ್ಯಾಯ,ಅಸಮಾನತೆ,ಮೂಢನಂಬಿಕೆ ಮೊದಲಾದ ದೋಷಗಳನ್ನು ತೀವ್ರವಾಗಿ ವಿರೋಧಿಸಿದರು.
ಅವೈದಿಕ ( ಸಂಪ್ರದಾಯ ವಿರೋಧಿ)
ಪಂಥಗಳು
1)
ಕ್ರಿ.ಪೂ 6 ನೇ ಶತಮಾನದಲ್ಲಿ ವೈದಿಕ ಸಂಪ್ರದಾಯ ವಿರೋಧಿ ಪಂಥಗಳು ತಲೆಯೆತ್ತಿದ್ದವು ಅವುಗಳನ್ನು
ಅವೈದಿಕ ಪಂಥಗಳೆಂದು ಗುರುತಿಸುತ್ತಾರೆ.
2)
ಕಾರಣ:- ಆ ಪಂಥಗಳು ವೇದಗಳನ್ನು ಅಂತಿಮ ಸತ್ಯವೆಂದು ಪರಿಗಣಿಸಲಿಲ್ಲ ಮತ್ತು ವೇದಗಳ ಕರ್ಮಕಾಂಡಗಳನ್ನು
ವಿರೋಧಿಸುತ್ತವೆ.
3)
ಅಂತಹ ಪಂಥಗಳ ಪೈಕಿ ಬೌದ್ಧಧರ್ಮ ಮತ್ತು ಜೈನ ಧರ್ಮಗಳು ಪ್ರಧಾನವಾದವು.
4)
ಈ ಧರ್ಮಗಳಲ್ಲದೆ ಇನ್ನು ಕೇಲವು ಪಂಥಗಳು ಅವೈದಿಕ ಸಿದ್ಧಾಂತವನ್ನು ಮಂಡಿಸಿದವು.
ಅಜೀವಕರು
(ತಿರುಕರು)
1)
ಇವರನ್ನು ಶೂದ್ರ ಸನ್ಯಾಸಿಗಳೆಂದು,ತಿರುಕರೆಂದೂ ಕರೆಯುತ್ತಿದ್ದರು.
2)
ಈ ಪಂಥದ ನಾಯಕ ಮುಖ್ಖಾಲಿಗೋಸಲ
3)
ಈ ಪಂಥವನ್ನು ಸ್ಥಾಪಿಸಿದವನು ನಂದವಚ್ಛಾ ಎಂದು ಭಾವಿಸಲಾಗಿದೆ.
4)
ಗೋಸಲ ಮಹಾವೀರನ ಸಮಕಾಲಿನನಾಗಿದ್ದನು.
5)
ಹುಟ್ಟಿನಿಂದ ಗುಲಾಮನಾಗಿದ್ದ ಈತನು ಮಹಾವೀರನ ಬಳಿ ಶಿಷ್ಯವೃತ್ತಿಯನ್ನು ಕೈಗೊಂಡಿದ್ದನು.
6)
ಆರು ವರ್ಷಗಳ ಕಾಲ ಅವನ ಜೊತೆ ಇದ್ದನು.
7)
ಅನಂತರ ಅವರಿಬ್ಬರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ತಲೆದೋರಿತು ಹಾಗಾಗಿ ಗೋಸಲ ಮಹಾವೀರನಿಂದ
ದೂರ ಸರಿದು ತಾನು ಜಿನನೆಂದು ಕರೆದುಕೊಂಡನು.
8)
ಅವನು ಶ್ರಾವಸ್ತಿ ನಗರದಲ್ಲಿ ನೆಲೆಸಿದ್ದರಿಂದ ಆ ನಗರವು ಅಜೀವಕರ ಚಟುವಟಿಕೆಗಳ ಕೇಂದ್ರವಾಯಿತು.
9)
ಗೌತಮ ಬುದ್ಧನ ಹಿರಿಯ ಸಮಕಾಲೀನನಾಗಿದ್ದ ಗೋಸಲನು ಮಹಾವೀರನಿಗಿಂತ ಹದಿನಾರು ವರ್ಷಗಳ ಮುಂಚೆ
ಕ್ರಿ.ಪೂ 511 ರಲ್ಲಿ ಶ್ರಾವಸ್ತಿ ನಗರದಲ್ಲಿ ಮರಣ ಹೊಂದಿದನು.
10) ಗೋಸಲನು ಉಗ್ರವಾದಿ ಭೋದಕನಾಗಿದ್ದ.
11) ಹಿಂದೂಗಳ ಅತಿ ಮೂಲಭೂತ ನಂಬಿಕೆಯಾದ ಕರ್ಮಸಿದ್ಧಾಂತವನ್ನು ಖಂಡಿಸಿದನು.
12) ಮಾನವ ಕರ್ಮಸಿದ್ಧಾಂತದ ಕೈಗೊಂಬೆಯಲ್ಲ ಎಂಬುದು ಆತನ
ವಾದವಾಗಿತ್ತು.
13) ಪ್ರಕೃತಿಯ ನಿಯಮಗಳು ಮನುಷ್ಯನನ್ನು ನಿಯಂತ್ರಿಸುತ್ತವೆ
ಎಂಬುದು ಅವನ ನಿಲುವು. ಮಾನವನಿಗೆ ಶಾಂತಿಯುತ ಜೀವನ ಅವಶ್ಯಕ ಎಂಬುದಾಗಿ ಅವನು ಭಾವಿಸಿದ್ದನು.
ಚಾರ್ವಾಕರು
1) ಚಾರ್ವಾಕರು ಬೌದ್ಧರ ಮತ್ತು ಜೈನರ ಸಮಕಾಲೀನರಾಗಿದ್ದರು.
2) ಈ ಪಂಥದ ಸ್ಥಾಪಕ ನೃಸಿಂಹ ಅಥವಾ ಬೃಹಸ್ಪತಿ ಎಂದು
ಭಾವಿಸಲಾಗಿದೆ.
3) ಈ ಪಂಥದ ಅನುಯಾಯಿಗಳು ವೈದಿಕ ಮಾರ್ಗವನ್ನು ಖಂಡಿಸುತ್ತಿದ್ದರು.
ಅವರು ನಾಸ್ತಿಕವಾದಿಗಳಾಗಿದ್ದು ದೇವರ ಅಸ್ತಿತ್ವದಲ್ಲಿ ನಂಬಿಕೆ ಯುಳ್ಳವರಾಗಿರಲಿಲ್ಲ.
4) ಸ್ವರ್ಗ, ನರಕ, ಪಾಪ, ಪುಣ್ಯಗಳನ್ನು ತಿರಸ್ಕರಿಸಿದರು.
5) ಯಜ್ಞಯಾಗಾದಿಗಳನ್ನು ಮತ್ತು ಶ್ರಾದ್ಧಾದಿ ಕರ್ಮಗಳನ್ನು
ಟೀಕಿಸುತ್ತಿದ್ದರು.
6) ಪುರೋಹಿತವರ್ಗ ಈ ಕಲ್ಪನೆಗಳನ್ನು ಸೃಷ್ಟಿಸಿ ಜನಸಾಮಾನ್ಯರನ್ನುನಿಯಂತ್ರಿಸಲು
ಮಾಡಿದ ತಂತ್ರಗಳೆಂದು ಚಾರ್ವಾಕರು ಘೋಷಿಸಿದರು.
7) ಚಾರ್ವಾಕರ ಪ್ರಕಾರ ನಾವು ಈ ವಿಶ್ವದಲ್ಲಿ ಕಾಣುವ
ಪ್ರತಿಯೊಂದು ಜೀವ, ಅಜೀವ ವಸ್ತುಗಳು ಕೇವಲ ನಾಲ್ಕು ಮೂಲಭೂತವಾದ ವಸ್ತುಗಳ ಸಂಯೋಜನೆಯಿಂದ ಆಗಿವೆ, ಈ
ನಾಲ್ಕು ವಸ್ತುಗಳು ಯಾವುವೆಂದರೆ.
1)
ಅಗ್ನಿ
2) ನೀರು
3) ಮಣ್ಣು
4) ವಾಯು
8) ಈ ನಾಲ್ಕು ವಸ್ತುಗಳ ವಿವಿಧ ರೀತಿಯ ಸಂಯೋಜನೆಯಿಂದ ಈ ಜಗತ್ತು ನಿರ್ಮಾಣವಾಗಿದೆ.
9) ಚಾರ್ವಾಕರು ಜೀವನ ಸುಖ ದುಃಖಗಳೆರಡರ ಸಂಗಮವೆಂದು
ನಂಬಿದವರು.
10) ಸಾವಿರಾರು ವರ್ಷಗಳ ಮೂಢನಂಬಿಕೆಯ ಹೊರೆಯನ್ನು ಕಿತ್ತೊಗೆಯುವ
ಪ್ರಯತ್ನ ಸಂಕ್ಷಿಪ್ತವಾಗಿ ಹೇಳುವದಾದರೆ ವೇದದ ಹೆಸರಿನಲ್ಲಿ
ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳು ವರ್ಣಾಶ್ರಮ ಮೊದಲಾದ ಕಟ್ಟುಪಾಡುಗಳು ಚಾರ್ವಾಕರನ್ನು ಅವುಗಳ ವಿರುದ್ಧ ಸೆಟೆದು ನಿಲ್ಲುವಂತೆ
ಮಾಡಿದವು.
11) ಅಜೀವಕರು ಅಲೆಮಾರಿಯಾಗಿದ್ದು ಏಕಾಂತದಲ್ಲಿ ಧ್ಯಾನಾಸಕ್ತರಾಗಿರಲು
ಬಯಸುತ್ತಿದ್ದರು.
12) ಅಜೀವಕರು ತಮ್ಮ ಗುರಿಯನ್ನು ಸಾಧಿಸಲು ಅತ್ಯಂತ ಕಠಿಣವಾದ
ಕಾರ್ಯಗಳ ಜೊತೆಗೆ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು.
13) ಜೊತೆಗೆ ಏಕಾಂತವನ್ನು ಪ್ರೀತಿಸುತ್ತಿದ್ದರು.
14) ಸುಖ ಜೀವನವನ್ನು ತಿರಸ್ಕರಿಸಿದ್ದರು.
15) ಸದಾ ಜಟೆ ಕಟ್ಟಿದ ತಲೆಗೂದಲು ಮತ್ತು ಗಡ್ಡಕ್ಕೆ
ಹೆಸರಾಗಿದ್ದರು.
16) ಅವರ ಕೈಯಲ್ಲಿ ಕಮಂಡಲ ಮತ್ತು ಒಂದು ದಂಡವಿರುತ್ತಿತ್ತು.
17) ಅಜೀವಕರು ಜೀವನವನ್ನು ಅತ್ಯಂತ ಸರಳ ಮಾರ್ಗದಲ್ಲಿ
ನಡೆಸಿಕೊಂಡು ಹೋಗುತ್ತಿದ್ದುದರಿಂದ ಅವರ ಮಾರ್ಗವನ್ನು ಅನುಸರಿಸಿ ಜೈನರ ಮತ್ತು ಬೌದ್ಧರ ಭಿಕ್ಷುಗಳಾದರು.
18)
ಅಜೀವಕ ಪಂಥ ಮೌರ್ಯರ ಕಾಲದಲ್ಲಿ ಜನಪ್ರಿಯವಾಗಿದ್ದಂತೆ ಕಂಡುಬರುತ್ತದೆ.
19) ಮೌರ್ಯ ಚಕ್ರವರ್ತಿ ಅಶೋಕನು ಗಯಾ ನಗರದ ಬಳಿ ಬಾರಾಬರ
ಗುಡ್ಡಗಳಲ್ಲಿ ಅಜೀವಕ ಸನ್ಯಾಸಿಗಳಿಗಾಗಿ ಎರಡು ಗುಹೆಗಳನ್ನು ಕಟ್ಟಿಸಿ ದಾನ ಮಾಡಿದ ಅಂಶ ಶಾಸನಗಳಿಂದ
ವೇದ್ಯವಾಗುತ್ತದೆ.
20) ಅವನ ಮೊಮ್ಮಗ ದಶರಥನು ಸಹ ಈ ಪಂಥದವರಿಗಾಗಿ ಕೆಲವು
ಗುಹೆಗಳನ್ನು ನಿರ್ಮಿಸಿಕೊಟ್ಟನು. ಬಾಣನು ತನ್ನ ಹರ್ಷ ಚಿರಿತೆಯಲ್ಲಿ ಜೀವರ ಪಂಥವನ್ನು ಪ್ರಸ್ತಾಪಿಸುತ್ತಾನೆ.
21) ಆದುದರಿಂದ ಈ ಪಂಥವು 7-8 ನೇ ಶತಮಾನದವರೆಗೂ ಉಳಿದು
ಕೊಂಡುಬಂದಿತೆಂದು ತಿಳಿಯುತ್ತದೆ.
22) ಕ್ರಮೇಣ ಅಜೀವಕರು ವೈಷ್ಣವ ಪಂಥದಲ್ಲಿ ಲೀನವಾದರೆಂದು
ಕಾಣುತ್ತದೆ.
ಜೈನಧರ್ಮ
1) ಅತ್ಯಂತ ಪುರಾತನ ಮತಗಳಲ್ಲಿ ಜೈನ ಮತವೂ ಒಂದು
2) ಸಾಂಪ್ರದಾಯಕವಾಗಿ ಜೈನರಲ್ಲಿ 24 ತೀರ್ಥಂಕರರಿದ್ದರೆಂಬ
ನಂಬಿಕೆಯಿದೆ.
3) ಋಷಭ ಇವರಲ್ಲಿ ಮೊದಲನೆಯ ತೀರ್ಥಂಕರನಾದರೆ ಪಾಶ್ರ್ವನಾಥ
23 ನೇ ತೀರ್ಥಂಕರ.
4) ಪಾಶ್ರ್ವನಾಥ ಕ್ರಿ.ಪೂ 8ನೇ ಶತಮಾನದಲ್ಲಿ ರಾಜ ಅಶ್ವ
ಸೇನನ ಮಗನಾಗಿ ಜನಿಸಿದನು.
5) ಇವನು ಸುಖ ಭೋಗವನ್ನು ತ್ಯಜಿಸಿ ಅಮರನಾದನೆಂಬ ನಂಬಿಕೆಯಿದೆ.
6) ಸರ್ವಸಂಘ ಪರಿತ್ಯಾಗಿಯಾಗಿ ಇವನು ಸನ್ಯಾಸಿಯಾದನು.
7) ಇವನು ಸುಖಮಯ ಬದುಕಿಗೆ ನಾಲ್ಕು ತತ್ವಗಳನ್ನು ಸೂಚಿಸಿದ್ದನು.
ಪಾಶ್ರ್ವನಾಥನು
ಭೋದಿಸಿದ ನಾಲ್ಕು ತತ್ವಗಳು
1) ಅಹಿಂಸೆ
2) ಸತ್ಯ
3) ಆಸ್ತೇಯ (ಕದಿಯದಿರುವುದು)
4) ಅಪರಿಗ್ರಹ (ಆಸ್ತಿಯನ್ನು ಹೊಂದದಿರುವುದು)
ಮಹಾವೀರ
ಕ್ರಿ.ಪೂ 599-527
1)
5ನೇ ತತ್ವವಾದ ಬ್ರಹ್ಮಚರ್ಯವನ್ನು ವರ್ಧಮಾನ ಮಹಾವೀರ ಭೋದಿಸಿದನು.
2) ಇವನೆ
24ನೇಯ ತೀರ್ಥಂಕರ.
3) ಮಹಾವೀರನು
ವೈಶಾಲಿಯ ಕುಂಡಲಗ್ರಾಮದಲ್ಲಿ ಜನಿಸಿದನು.ಇವನ ತಂದೆ ಸಿದ್ಧಾರ್ಥ ಜ್ಞಾತ್ರಿಕ ಎಂಬ ಬುಡಕಟ್ಟಿನ ರಾಜ.
4) ಪ್ರಸ್ತುತ
ಕುಂಡಲಗ್ರಾಮ ಬಿಹಾರನಲ್ಲಿನ ಮುಜಾಫರ್ ಪೂರ್ ಜಿಲ್ಲೆಯಲ್ಲಿದೆ.
5) ತಾಯಿ
ತ್ರಿಶಲಾದೇವಿ ಈಕೆ ವೈಶಾಲಿ ಯುವರಾಜ ಚೇತಕನ ಸಹೋದರಿ.
6) ಪ್ರಬಲ
ಗಣರಾಜ್ಯವಾಗಿದ್ದ ಲಿಚ್ಚವಿಗಳ ಯುವರಾಣಿ ಯಶೋಧರಯೊಡನೆ ಇವನ ಲಗ್ನವಾಯಿತು.
7) ಮಹಾವೀರ
30ನೇಯ ವಯಸಿನಲ್ಲಿ ಸತ್ಯಾನ್ವಷಣೆಯ ಹುಡುಕಾಟದಲ್ಲಿ
ತೊಡಗಿದ.
8) ಸುಮಾರು
12ವರ್ಷಗಳ ಕಾಲ ಸತ್ಯದ ಹುಡುಕಾಟದಲ್ಲಿ ಅಲೆದಾಡಿದ.
9) ಮಹಾವೀರ ಉಪವಾಸ ಮಾಡುವ ಮೂಲಕ ಸ್ವತಃ ತನ್ನ ದೇಹವನ್ನು
ದಂಡಿಸಿ ಕೊಂಡನು.’ಈತ 42ನೇಯ ವಯಸ್ಸಿನಲ್ಲಿ ಕೈವಲ್ಯಜ್ಞಾನವನ್ನು ಪಡೆದನು.
10) ಕೈವಲ್ಯ ಜ್ಞಾನವೆಂದರೆ ಜ್ಞಾನೋದಯವೆಂದರ್ಥ.
11) ಇವನು ಇಂದ್ರಿಯಗಳನ್ನು ನಿಗ್ರಹಿಸಿ ಸುಖ ಹಾಗೂ ಯಾಥನೆಗಳ
ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡ
12) ಈ ಸಾಧನೆಗಾಗಿ ಇವನು ಮಹಾವೀರನೆಂದು ಕರೆಸಿಕೊಂಡು
ಜಿನನಾದನು- ಜಿನನೆಂದರೆ ಎಲ್ಲವನ್ನು ನಿಗ್ರಹಿಸಿದವನು,ಜಯಿಸಿದವನು ಎಂದರ್ಥ - ಹೀಗಾಗಿಯೇ ಇವನ ಅನುಯಾಯಿಗಳನ್ನು
ಜೈನರೆಂದು ಕರೆಯುತ್ತಾರೆ.
13) 72 ನೇಯ ವಯಸ್ಸಿನಲ್ಲಿ ಬಿಹಾರದ ಪಾವಾಪುರಿ ಎಂಬಲ್ಲಿ
ನಿರ್ವಾಣವನ್ನು ಹೊಂದಿದನು.
14) ಮಹಾವೀರನು 5 ಪ್ರತಿಜ್ಞೆಗಳನ್ನು ಹಾಗೂ ನಡವಳಿಕೆಯ
ನಿಯಮಗಳನ್ನು ಭೋಧಿಸಿದನು ಇವುಗಳನ್ನು ತ್ರಿರತ್ನಗಳೆಂದು
ಕರೆಯುತ್ತಾರೆ.
15) ಪಂಚ ಪ್ರತಿಜ್ಞೆಗಳು:-
1) ಅಹಿಂಸೆ
2) ಸತ್ಯ
3) ಆಸ್ತೆಯ
4) ಪರಿಗ್ರಹ
5) ಬ್ರಹ್ಮಚರ್ಯ
ಜೈನ
ಸಮ್ಮೇಳನಗಳು
ಕ್ರ.ಸಂ ಸಮ್ಮೇಳನ ಸ್ಥಳ ನೇತೃತ್ವ ಕಾಲ
1 1
ನೇ ಸಮ್ಮೇಳನ ಪಾಟಲಿಪುತ್ರ ಸ್ಥೂಲಬಾಹು ಕ್ರಿ.ಪೂ
300
2 2
ನೇ ಸಮ್ಮೇಳನ ವಲ್ಲಭ ದೇವರ್ಥಿಕ್ಷಮಾಶ್ವಮಣ 1) ಕ್ರಿ.ಪೂ 5 ನೇ ಶತಮಾನ (512)
ಜೈನಧರ್ಮದ ಮುಖ್ಯಾಂಶಗಳು
1)
ಜೈನರ ಪ್ರಮುಖ ಕೇಂದ್ರ- ಉಜ್ಜೈನಿ
2)
ಮಹಾವೀರ ತನ್ನ ಭೋದನೆಯನ್ನು – ಅರ್ಧಮಾಗಧಿಯಲ್ಲಿ ಮಾಡಿದನು
3)
ಕನ್ನಡದಲ್ಲಿ ಮೊದಲ ಸಾಹಿತ್ಯ ರಚನೆ- ಜೈನರಿಂದಲೇ
4)
ಕರ್ನಾಟಕದ ಶ್ರವಣಬೆಳಗೋಳದಲ್ಲಿ ಇರುವ ಗೋಮ್ಮಟೇಶ್ವರನ ಮೂರ್ತಿ ನಿರ್ಮಿಸಿದವರು- ಚಾವುಂಡರಾಯ
ಕ್ರಿ.ಶ 982
5)
ಮಹಾವೀರನ ಸಂಕೇತ
ಸಿಂಹ
6)
ತೀರ್ಥಂಕರ ಎಂದರೆ- ಭವಸಾಗರವನ್ನು ದಾಟಿಸುವವನು
7)
ಮಹಾವೀರನ ಕಾರ್ಯದ ಪ್ರಾಂತಗಳು – ಮಾಗದ ಮತ್ತು ಅಂಗದೇಶ
8)
ದಕ್ಷಿಣ ಭಾರತದಲ್ಲಿ ಜೈನ ಧರ್ಮವನ್ನು ಪ್ರಸಾರ ಮಾಡಿದವನು- ಬದ್ರಬಾಹು
9)
ಮಹಾವೀರನ ಭೋದನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದವರು- ದಿಗಂಬರ
10)
ಪಾಶ್ರ್ವನಾಥರ ತತ್ವಗಳ ಪಾಲಕರು- ಶ್ವೇತಾಂಬರ
11) ಕರ್ನಾಟಕದಲ್ಲಿ ಜೈನರ ಪ್ರಸಿದ್ದ ಕೇಂದ್ರಗಳು-ಮೂಢಬಿದರೆ,ಕಾರ್ಕಳ
12) ವೃಷಭನಾಥನ ಸಂಕೇತ- ಗೂಳಿ
13) ಪಾಶ್ರ್ವನಾಥನ ಸಂಕೇತ- ಸರ್ಪ
1)
ಜೈನ ಮತವು ಪೂರ್ಣವಾಗಿ ದೇವರ ಇರುವಿಕೆಯನ್ನು ನಿರಾಕರಿಸುವುದಿಲ್ಲ. ಆದರೂ ಅದು ನಾಸ್ತಿಕವದವನ್ನು
ಒಪ್ಪುತ್ತದೆ.
2)
ಪ್ರಪಂಚದ ಆಗು-ಹೋಗುಗಳಲ್ಲಿ ದೇವರ ಪಾತ್ರವನ್ನು ನಿರಾಕರಿಸುತ್ತದೆ.
3)
ಜೀನನಿಗಿಂತ ಕೆಳಗಿನ ಸ್ಥಾನದಲ್ಲಿ ದೇವರನ್ನು ಇಡಲಾಗಿದೆ.
4)
ಎಲ್ಲಾ ಚರಾಚರ ವಸ್ತುಗಳಲ್ಲಿಯೂ ಆತ್ಮ( ಜೀವ) ವಿದೆ ಎಂಬುದನ್ನು ಇವರ ನಂಬಿಕೆ.
5)
ಸಾಂಪ್ರದಾಯಿಕವಾಗಿ ಜೈನರಲ್ಲಿ ಶ್ವೆತಾಂಬರ ಹಾಗೂ ದಿಗಂಬರರೆಂಬ ಎರಡು ಮುಖ್ಯ ಪಂಗಡಗಳನ್ನು
ಕಾಣುತ್ತೇವೆ.
1) ಬಿಳಿಯ ಉಡುಪು ಧರಿಸಿದವರನ್ನು- ಶ್ವೇತಾಂಬರರೆಂದು
ಕರೆಯುತ್ತಾರೆ.
2) ಯಾವ ಉಡುಪನ್ನೂ ಧರಿಸದವರು- ದಿಗಂಬರರೆಂದು ಕರೆಯುತ್ತಾರೆ.
1)ದಿಗಂಬರರು:-
1) ಭದ್ರಬಾಹು ನಾಯಕ
2) ಮಹಾವೀರನ ತತ್ವಗಳ ಕಠಿಣ ಆಚರಣೆ ಸಂಪೂರ್ಣವಾಗಿ ವಸ್ತ್ರ
ತ್ಯೆಜಿಸುವುದು.
2) ಶ್ವೇತಾಂಬರರು:-
1) ಸ್ಥೂಲಬಾಹು ನಾಯಕ
2) ಪಾಶ್ರ್ವನಾಥನ ಹಿಂಬಾಲಕರು
3) ಶ್ವೇತ ವಸ್ತ್ರಧಾರಿಗಳು
ಈ ಹೊಸ ಪಂಥಗಳು ಮೂರ್ತಿ ಪೂಜೆ ತಿರಸ್ಕರಿಸಿ ಧರ್ಮಗ್ರಂಥಗಳನ್ನು
ಪೂಜಿಸಿದವು.
1)
ಜೈನರ ಸಮಾವೇಶದ ನಂತರ ಮಹಾವೀರನ ವಿಚಾರಗಳನ್ನು 12 ಗ್ರಂಥದಲ್ಲಿ ಸಂಗ್ರಹಿಸಲಾಯಿತು.
2)
ಇವುಗಳನ್ನು ಜೈನರು 12 ಅಂಗಗಳೆಂದು ಕರೆದರು- ಇವು ಪ್ರಾಕೃತ ಭಾಷೆಯಲ್ಲಿವೆ.
1)
ಶಾಂತಿನಾಥನ ಸಂಕೇತ- ಜಿಂಕೆ
2)
ನೇಮಿನಾಥನ ಸಂಕೇತ -ಶಂಕ
3)
23ನೇ ತೀರ್ಥಂಕರು-ಪಾಶ್ರ್ವನಾಥ
4)
24ನೇ ತೀರ್ಥಂಕರು- ಮಹಾವೀರ
5)
ಮಹಾವೀರನ ಅನುಯಾಯಿಗಳು- ನಿರ್ಗಂತಕರು
6)
ಪಾವಿತ್ರ್ಯತೆ ಕಾಪಾಡುವುದು- ಬ್ರಹ್ಮಚರ್ಯ
7)
ಸುಳ್ಳು ಹೇಳದೆ ಇರುವುದು-ಸತ್ಯ
ಗೌತಮ
ಬುದ್ದ
1)
ಗೌತಮ ಬುದ್ದನೆಂದೆ ಪ್ರಖ್ಯಾತನಾದ ಸಿದ್ದಾರ್ಥನು ಕ್ರಿ.ಪೂ 6 ನೇ ಶತಮಾನದಲ್ಲಿ ಜನಿಸಿದನು.
2)
ತಂದೆ ಶುದ್ದೋದನನು ಶಾಕ್ಯ ಗಣ ಸಂಗದ ರಾಜ.
3)
ಸಿದ್ದಾರ್ಥನು ರಾಜರ ಭೋಗವನ್ನು ಹಾಗೂ ಸಂಸಾರದ ಸುಖವನ್ನು ತ್ಯೆಜಿಸಿ ಸನ್ಯಾಸಿಯಾದನು.
4)
ಜ್ಞಾನೋದಯದ ನಂತರ ಈತ ಮೊದಲಿಗೆ ತೆರಳಿದ್ದು ಬನಾರಸ್ ಸಮೀಪದ ಸಾರಾನಾಥಕ್ಕೆ.
5)
ಅಲ್ಲಿನ ಜಿಂಕೆ ವನದಲ್ಲಿ ಈತನು ತನ್ನ ಮೊಟ್ಟ ಮೊದಲನೇಯ ಭೋದನೆಯನ್ನು ಮಾಡಿದನು.
6)
ಇದು ಧರ್ಮಚಕ್ರ ಪ್ರವರ್ತನವೆಂದು ಕರೆಯಲ್ಪಟ್ಟಿದೆ.
7)
ಇಲ್ಲಿ ಬುದ್ದನು ಚತುರ ಆರ್ಯಸತ್ಯ ಹಾಗೂ ಅಷ್ಟಾಂಗಿಕ ಮಾರ್ಗವನ್ನು ಭೋಧಿಸಿದನು
8)
ಲೋಕವೆಲ್ಲ ದುಃಖ ಹಾಗೂ ನೋವಿನಿಂದ ಆವರಿಸಿದೆ. ದುಃಖದ ಮೂಲವನ್ನು ಅದರ ಕಾರಣವನ್ನು ಚತುರ್
ಆರ್ಯ ಸತ್ಯವು ವಿವರಿಸುತ್ತದೆ.
9)
ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ಸತ್ಯವನ್ನು ಬುದ್ದನು ಕಂಡನು
10) ಅತಿಯಾದ ಆಸೆಯ ವಿಮುಕ್ತಿಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ
ಆಸೆಯ ವಿಮುಕ್ತಿಗಾಗಿ ಅಷ್ಟಾಂಗಿಕ ಮಾರ್ಗವನ್ನು ಬುದ್ದನು ಬೋಧಿಸಿದನು ಇದನ್ನು ಮಾಧ್ಯಮ ಪಥವೆಂದು ಕರೆಯುವರು
ಅಷ್ಟಾಂಗಿಕ
ಮಾರ್ಗ
1) ಒಳ್ಳೆಯ ನಡತೆ
2) ಮಾತು
3) ನೋಟ (ದೃಷ್ಟಿ)
4) ಬದುಕು
5) ಪ್ರಯತ್ನ
6) ನೆನಪು
7) ನಿರ್ಧಾರ
8) ಚಂತನೆ
ಬೌದ್ಧ
ಧರ್ಮ
ಸ್ಥಾಪಕ-> ಗೌತಮ ಬುದ್ಧ,
ಮೊದಲ ಹೆಸರು-> ಸಿದ್ಧಾರ್ಥ,
ಹೆಂಡತಿ -> ಯಶೋಧರ,
ಜನನ-> ಕ್ರಿ.ಪೂ 563,
ಮಗ -> ರಾಹುಲ,
ಸ್ಥಳ -> ಲುಂಬಿನಿವನ
ಸನ್ಯಾಸಿಯಾದ ದಿನ -> ವೈಶಾಖ ಪೂರ್ಣಿಮೆಯ ದಿನ,
ತಂದೆ-> ಶುದ್ಧೋದನ
ಈತನ ಕುದರೆ-> ಕುಂತಕ
ತಾಯಿ -> ಮಾಯಾದೇವಿ,
ಮರಣ ವರ್ಷ-> ಕ್ರಿ.ಪೂ 483,
ಸಾಕುತಾಯಿ-> ಪ್ರಜಾಪತಿ ಗೌತಮಿ
ಮರಣ ಸ್ಥಳ-> ಖುಷಿನಗರ
ಬುದ್ಧನ
ಧರ್ಮದ ಮಹಾಸಭೆಗಳು
ಕ್ರ.ಸಂ ಸಮ್ಮೇಳನ ಸ್ಥಳ ಆಶ್ರಯದಾತ ಅಧ್ಯಕ್ಷತೆ ವರ್ಷ
1 1
ನೇ ಸಮ್ಮೇಳನ ರಾಜಗೃಹ ಅಜಾತಶತೃ ಮಹಾಕಶ್ಯಪ ಕ್ರಿ.ಪೂ 483
2 2ನೇ
ಸಮ್ಮೇಳನ ವೈಶಾಲಿ ಕಾಲಶೋಕ ಸುಭಾಕಾಮ ಕ್ರಿ,ಪೂ 383
3 3
ನೇ ಸಮ್ಮೇಳನ ಪಾಟಲಿಪುತ್ರ ಅಶೋಕ ತಿಸ್ಸಮೊಗ್ಗಲಿಪು ಕ್ರ.ಪೂ250
4 4ನೇ
ಸಮ್ಮೇಳನ ಕಂದನವನಕನಿಷ್ಕ ವಸುಮಿತ್ರ ಕ್ರಿ.ಶ100
ಬುದ್ದನ
ನಾಲ್ಕು ಆರ್ಯ ಸತ್ಯಗಳು
1)
ಜೀವನ ದುಃಖಮಯವಾಗಿದೆ.
2)
ಆಸೆಯೇ ದುಃಖಕ್ಕೆ ಮೂಲ
3)
ಆಸೆಗಳನ್ನು ತ್ಯಜಿಸುವುದರಿಂದ ದುಃಖಗಳನ್ನು ತಡೆಯಬಹುದು.
4)
ಅಷ್ಟಾಂಗ ಮಾರ್ಗಗಳ ಮೂಲಕ ಇವುಗಳ ನಿರ್ಮೂಲನೆ.
ಬುದ್ಧನು
ಭೋಧಿಸಿದ 5 ನೀತಿಗಳು.
1)
ಪರರ ಆಸ್ತಿಯ ಮೇಲೆ ಆಸೆಬೇಡ
2)
ಹಿಂಸೆ ಮಾಡಬಾರದು
3)
ಸುಳ್ಳು ಹೇಳಬಾರದು
4)
ಮಧ್ಯಪಾನ ಮಾಡಬಾರದು
5)
ಆಸೆಗಳನ್ನು ತೃಪ್ತಿಪಡಿಸಿಕೊಳ್ಳಲು ಅಧರ್ಮಮಾರ್ಗ ಹಿಡಿಯದಿರುವುದು.
ಬೌದ್ಧಧರ್ಮದ
ಪವಿತ್ರ ಗ್ರಂಥಗಳು
1)
ತ್ರಿಪಿಟಕಗಳು - ಪಾಲಿಭಾಷೆಯಲ್ಲಿವೆ,
1)
ವಿನಯ ಪಿಟಕ
2)
ಸುತ್ತ ಪಿಟಕ
3)
ಅಭಿದಮ್ಮ ಪಿಟಕ
ಬೌದ್ಧ
ಧರ್ಮದ ಮುಖ್ಯಾಂಶಗಳು
1)
ಬುದ್ದನ ಗುರು –ಕಮಲ
2)
ಬುದ್ದನ ತತ್ವಗಳಲ್ಲಿ ನಂಬಿಕೆ ಇಟ್ಟವರು-ಹಿನಾಯನ
3)
ಬುದ್ದನ ರಥ ಚಾಲಕ- ಚೆನ್ನ
4)
ಬುದ್ದನನ್ನು ದೇವರೆಂದು ನಂಬಿದವರು- ಮಹಾಯಾನ
5)
ಬುದ್ದನು ಮೊದಲು ಉಪದೇಶಮಾಡಿದ ಸ್ಥಳ- ಸಾರನಾಥ
6)
ಬೌದ್ಧ ಧರ್ಮದ ಜನ್ಮ ಸ್ಥಳ- ಸಾರನಾಥ
ಹೊಸ
ಮತದ ಅನುಯಾಯಿಗಳು
1) ಶ್ರೀಮಂತ
ವರ್ತಕರು,ಕುಶಲಕರ್ಮಿಗಳು,ಜನಸಾಮಾನ್ಯರು,ಈ ಹೊಸ ಪ್ರತಿಪಾದನೆಯಿಂದ
ಪ್ರೇರಿತರಾದರು.
2)
ಜನಸಾಮಾನ್ಯರ ಭಾಷೆಯಾದ ಪ್ರಾಕೃತದ ಮೂಲಕ ಬುದ್ಧನು ತನ್ನ ಭೋಧನೆಗಳನ್ನು ಮಾಡಿದನು ಹಾಗೂ ಅವುಗಳನ್ನು
ಸ್ಥಳಿಯ ಗಂಗಾನದಿಯ ಬಯಲು ಪ್ರದೇಶದ ಉಳಿದ ಹಲವು ನಗರಗಳಿಗೆ ಬೇಟಿಕೊಟ್ಟು ತಮ್ಮ ವಿಚಾರಗಳನ್ನು ಭೋಧಿಸಿದನು.
3)
ಇವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸುತ್ತಿದ್ದರು.
ತಮ್ಮ ತಮ್ಮ ಜೀವನವನ್ನು ಪರರ ಬದುಕಿಗಾಗಿಯೆ ಮೀಸಲಿಟ್ಟರು.
4)
80ನೇಯ ಇಳಿ ವಯಸ್ಸಿನಲ್ಲಿ ಬುದ್ಧನು ಅವಿರತವಾದ ಸಾರ್ಥಕ ಬದುಕು ಕುಶಿನಗರದಲ್ಲಿ ಅಂತ್ಯಗೊಂಡಿತು.
ಇದನ್ನು ಮಹಾ ಪರಿನಿರ್ವಾಣವೆಂದು ಕರೆಯಲಾಗಿದೆ.
5)
1956ರಲ್ಲಿ ಭಾರತದ ಪ್ರಮುಖ ಸಾಮಾಜಿಕ ಚಿಂತಕರಾದ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ ರವರು ಬುದ್ಧನ ಭೋಧನೆಗಳಿಂದ ಪ್ರೇರಿತವಾಗಿ ಬೌದ್ಧ ಮತವನ್ನು ಸ್ವೀಕರಿಸಿದರು.
6)
ಬುದ್ಧನ ಮರಣದ ನಂತರ ಅವನ ಅನುಯಾಯಿಗಳು ಬುದ್ದನ ಬೋಧನೆ ಹಾಗೂ ಸಂಪ್ರದಾಯವನ್ನು ತ್ರಿಪಿಟಗಳಲ್ಲಿ
ಕ್ರೋಢಿಕರಿಸಿದರು.
7)
ಕಾಲಕ್ರಮೇಣ ಭೋಧನೆಗಳಲ್ಲಿ ಹುಟ್ಟಿಕೊಂಡ ಭಿನ್ನಾಭಿಪ್ರಾಯದಿಂದಾಗಿ ಒಳಪಂಗಡಗಳು ಹುಟ್ಟಿಕೊಂಡವು
ಹೀಗೆ ಹೀನಯಾನ ಮಹಾಯಾನ , ವಜ್ರಯಾನ ಹಾಗೂ ಅವುಗಳಲ್ಲಿನ ಸೂತ್ರಗಳು ಹುಟ್ಟಿಕೊಂಡವು.
8)
ಇಂದು ಬುದ್ಧನನ್ನು ಅರಸುವ ಅನೇಕ ಹಾದಿಗಳನ್ನು ಹುಡಿಕಿಕೊಂಡಿರುವ ಸಂಘಟನೆಗಳನ್ನು ಜಗತ್ತಿನಾದ್ಯಂತ
ನಾವು ಕಾಣುತ್ತೇವೆ.
ಮೌರ್ಯರು ಮತ್ತು ಕುಶಾನರು
ಮೊದಲ ಸಾಮ್ರಾಜ್ಯ
(ಚಂದ್ರಗುಪ್ತ ಮೌರ್ಯ ಕ್ರಿ.ಪೂ 325-300)
1)
ಭಾರತ ಕಂಡ ಮೊಟ್ಟಮೊದಲ ಸಾಮ್ರಾಜ್ಯ ಮೌರ್ಯರದು.
2)
ಮೌರ್ಯವಂಶವು ಆಡಳಿತವನ್ನು ಆರಂಭಿಸಿದ್ದು ನಂದವಂಶವನ್ನು ಪದಚ್ಯುತಗೊಳಿಸಿ.
3)
ಕ್ರಿ.ಪೂ 321 ರಲ್ಲಿ ನಂದರ ಕೊನೆಯ ದೊರೆ ದನನಂದನನ್ನು ಚಾಣುಕ್ಯನ ಸಹಾಯದಿಂದ ಸೋಲಿಸಿ ಪಾಟಲಿಪುತ್ರದಲ್ಲಿ
ಅಧಿಕಾರಕ್ಕೆ ಬಂದವನು- ಚಂದ್ರಗುಪ್ತಮೌರ್ಯ.
4)
ಚಂದ್ರಗುಪ್ತನ ಕಾಲದಲ್ಲಿ ಇದೇ ಉತ್ತರ ಭಾರತವು ಏಕ ಚಕ್ರಾಧಿಪತ್ಯಕ್ಕೆ ಒಳಪಟ್ಟಿತ್ತು.
5)
ಚಂದ್ರಗುಪ್ತ ಮೌರ್ಯ ‘ಮುರಾ’ ಎಂಬ ಶುದ್ರ ಸ್ತ್ರೀಯ ಪುತ್ರ ಈತನ ಕುಲನಾಮ ಮೌರ್ಯ.
6)
ಈತನನ್ನು ಮೌರ್ಯ ಪುತ್ರನೆಂದು ಕರೆಯಲಾಗಿದೆ. ಈ ಹೆಸರು ಮುದ್ರಾಶಾಸ್ತ್ರದಲ್ಲಿ ಕಂಡುಬಂದಿದೆ..
7)
ಚಂದ್ರಗುಪ್ತನು ಕ್ರಿ.ಪೂ 305 ರಲ್ಲಿ ಸೆಲ್ಯುಕಸ ನಿಕೇಟರನನ್ನು ಸೋಲಿಸಿ ಅವನಿಂದ ವಿಶಾಲ ಪ್ರದೇಶವನ್ನು ಪಡೆದುಕೊಂಡನು.
8)
ಚಂದ್ರಗುಪ್ತ ಮೌರ್ಯ ಸೆಲ್ಯುಕಸನಿಗೆ 500 ಆನೆಗಳನ್ನು ಕಾಣಿಕೆಯಾಗಿ ನೀಡಿದನು.
9)
ಗ್ರೀಕ್ ದೊರೆ ಸೆಲ್ಯೂಕಸ ಈತನ ಆಸ್ಥಾನಕ್ಕೆ ಮೇಗಸ್ತನಿಸನು ರಾಯಭಾರಿಯಾಗಿ ಕಳುಹಿಸಿದ.
10) ಚಂದ್ರಗುಪ್ತ ನೇತೃತ್ವದಲ್ಲಿ ಮೊದಲ ಬಾರಿಗೆ ಉತ್ತರ
ಭಾರತ ಒಂದುಗೂಡಿತ್ತು.
11) ಚಂದ್ರಗುಪ್ತ ಮೌರ್ಯ 24 ವರ್ಷ ರಾಜ್ಯಭಾರ ಮಾಡಿದ.
12) ಇಡಿ ದೇಶದಲ್ಲಿ ಸುಸಂಘಟಿತ ಆಡಳಿತ ಸ್ಥಾಪಿಸಿದ ಮೊದಲ
ದೊರೆ- ಚಂದ್ರಗುಪ್ತ ಮೌರ್ಯ.
13) ಇವನ ಪ್ರಖ್ಯಾತಿಯನ್ನು ಗ್ರೀಕರ ರಾಯಭಾರಿಯಾಗಿದ್ದ
ಮೆಗಸ್ತಾನಿಸನು “ಇಂಡಿಕಾದಲ್ಲಿ” ದಾಖಲಿಸಿ ಅಮರಗೊಳಿಸಿದನು.
14) ಚಂದ್ರಗುಪ್ತನ ಮಂತ್ರಿಯಾಗಿದ್ದವನು ಚಾಣುಕ್ಯ ಇವನು
ಕೌಟಲ್ಯನೆಂದು ಪ್ರಖ್ಯಾತನಾದವನು.
15) ಇವನ ವಿಚಾರಗಳು ಅರ್ಥಶಾಸ್ತ್ರವೆಂಬ ಕೃತಿಯಲ್ಲಿ
ವಿವರಿಸಲ್ಪಟ್ಟಿದೆ.
16) ಚಂದ್ರಗುಪ್ತನ ಗುರು ಭದ್ರಬಾಹು ಚಂದ್ರಗುಪ್ತನನ್ನು
ರಾಷ್ಟ್ರೀಯ ದೊರೆ ಎಂದು ಕರೆಯಲಾಗಿದೆ.
ಬಿಂದುಸಾರ
1) ಚಂದ್ರಗುಪ್ತನ ಉತ್ತರಾಧಿಕಾರಿ ಆತನ ಮಗನಾದ ಬಿಂದುಸಾರ
ಕ್ರಿ.ಪೂ 297 ರಲ್ಲಿ ಸಿಂಹಾಸನವನ್ನೇರಿದನು.
2) ಬಿಂದುಸಾರನನ್ನು ಗ್ರೀಕ್ ಲೇಖಕರು ಅಮೃತಘಟನೆಂದು
ಕರೆಯುತ್ತಿದ್ದರು.
3) ಎರಡು ಸಮುದ್ರಗಳ ಮಧ್ಯೆಯಿರುವ ಭೂಮಿಯನ್ನು ತಾನು
ಜಯಿಸಿದ್ದಾಗಿ ಬಿಂದುಸಾರನು ಹೇಳಿಕೊಳ್ಳುತ್ತಿದ್ದ.
4) ಬಂಗಾಳಕೊಲ್ಲಿ ಅರೇಬಿಯಾ ಸಮುದ್ರಗಳ ಮಧ್ಯೆಯಿರುವ
ಭೂಭಾಗವನ್ನೇಲ್ಲಾ ತಾನು ಜಯಿಸಿರುವುದಾಗಿ ಪ್ರಕಟಿಸಿದ.
5) ಬಿಂದುಸಾರನ ಮರಣದ ಸಮಯಕ್ಕೆ ಭಾರತ ಉಪಖಂಡವೆಲ್ಲಾ
ಮೌರ್ಯರ ಆಡಳಿತದಡಿಗೆ ಬಂದಿತು.
6) ಗ್ರಿಕ್ರ ” ಡೆಮುಕಸ್ “ ಬಿಂದುಸಾರನ ಆಸ್ಥಾನವನ್ನು.
ಸಂದರ್ಶಿಸಿದ
7) ಬಿಂಧುಸಾರನ ಮಗ- ಅಶೋಕ
8) ಅಶೋಕನು ಈ ಮನೆತನದ ಸುಪ್ರಸಿದ್ಧ ದೊರೆ.
9) ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ
ಎಂದು ಅಶೋಕನನ್ನು ಹೊಗಳಿದವರು- ಎಚ್,ಜಿ ವೆಲ್ಸ್
10) ಅಶೋಕನ ಕಾಲದಲ್ಲಿ ಐದು ಪ್ರಮುಖ ನಗರ ಕೇಂದ್ರಗಳನ್ನು
ನಾವು ಗುರುತಿಸಬಹುದು ಅವುಗಳೆಂದರೆ, ಮೌರ್ಯರ ರಾಜಧಾನಿಯಾಗಿದ್ದ ಪಾಟಲಿಪುತ್ರ,ತಕ್ಷಶಿಲ,ಉಜ್ಜಯಿನಿ,
ಕಳಿಂಗ ಹಾಗೂ ಸುವರ್ಣಗಿರಿ ಇವು ಬಹುಮುಖ್ಯ ಸಂಪರ್ಕವರ್ಗಗಳು ಆಗಿದ್ದವು.
11) ತಕ್ಷಶಿಲೆಯು ವಾಯುವ್ಯ ಭಾರತದ ದ್ವಾರವಾಗಿತ್ತು.
12) ಉಜ್ಜಯಿನಿ ಉತ್ತರದಿಂದ ದಕ್ಷಿಣದ ವ್ಯಾಪಾರ ಮಾರ್ಗವಾಗಿತ್ತು.
13) ಕಳಿಂಗವು ಗಂಗಾನದಿ ಮಾರ್ಗವಾಗಿ ಸಮುದ್ರಕ್ಕಿದ್ದ
ಮಹಾದ್ವಾರ.
ಕಳಿಂಗ
ಯುದ್ಧ
1)
ಅಶೋಕನ ಕೊನೆಯ ಯುದ್ಧ ಕಳಿಂಗ.
2)
ಪಟ್ಟಾಭಿಷಿಕ್ತನಾಗಿ ಎಂಟು ವರ್ಷಗಳ ನಂತರ ಅಶೋಕನು ಕಳಿಂಗವನ್ನು ವಶಪಡಿಸಿಕೊಂಡನು.
3)
ಈ ಯುದ್ಧದಲ್ಲಿ ಒಂದು ಲಕ್ಷದ ಐವತ್ತು ಸಾವಿರ ಸೈನಿಕರು ಸೆರೆಯಾಗಿದ್ದರು.
4)
ಒಂದು ಲಕ್ಷದಷ್ಟು ಜನ ಯುದ್ಧದಲ್ಲಿ ಮೃತರಾದರು.
5)
ಇಂತಹ ಯುದ್ಧಗಳಿಂದಾಗುವ ಸಾವು ನೋವುಗಳಿಂದ ಅಶೋಕ ಚಕ್ರವರ್ತಿಯು ಜರ್ಜರಿತನಾದನು.
6)
ಕಳಿಂಗ ಯುದ್ಧದ ಘಟನೆ ಅಶೋಕನಿಗೆ ಅತೀಯಾದ ನೋವನ್ನುಂಟುಮಾಡಿತು. ಹೀಗಾಗಿಯೇ ಕಾಳಿಂಗವನ್ನು
ವಶಪಡಿಸಿಕೊಂಡ ನಂತರ ಅಶೋಕನು ವಿಚಲಿತಗೊಂಡು ಪಶ್ಚಾತ್ತಾಪದಿಂದ “ ಧಮ್ಮ” ಕಡೆಗೆ ಪ್ರೇರೇಪಿತನಾದನು
ಹಾಗೂ ಶಾಂತಿಯನ್ನು ಪ್ರತಿಪಾತಿಸಿದನು.
ಅಶೋಕನ
ಧರ್ಮ ವಿಧಾನ
1)
ಬೌದ್ಧ ಧರ್ಮವನ್ನು ಸ್ವೀಕರಿಸುವ ಮುಂಚೆ ಅಶೋಕನು ಸಾಂಪ್ರದಾಯಿಕ ಹಿಂದೂ ಧರ್ಮವನ್ನು ಆಚರಿಸುತ್ತಿದ್ದನು.
2)
ಕಲ್ಹಣನ “ ರಾಜತರಂಗಿಣ” ಯಲ್ಲಿ ಅಶೋಕನ ಇಷ್ಟ ದೇವರು ಶಿವನೆಂದು ಹೇಳಲಾಗಿದೆ.
3)
ಅಶೋಕನು ಬೌದ್ಧಧರ್ಮವನ್ನು ವಿಶ್ವಧರ್ಮವನ್ನಾಗಿ ವಿಸ್ತರಿಸಿದ.
4)
ಅಶೋಕನು ಅಹಿಂಸಾ ವಿಧಾನವನ್ನು ಪಾಲಿಸಿದ ಅದರ ಭಾಗವಾಗಿ ಪ್ರಾಣವಧೆಯನ್ನು ನಿಷೇಧಿಸಿದ.
5)
ಪರಧರ್ಮ ಸಹನೆಯನ್ನು ಪಾಲಿಸುತ್ತಿದ್ದ.
6)
3ನೇ ಬೌದ್ಧ ಸಂಗೀತ ಸಮಾವೇಶ ಅಶೋಕ ಚಕ್ರವರ್ತಿ ಕಾಲದಲ್ಲೇ ಪಾಟಲಿಪುತ್ರದಲ್ಲಿ ನಡೆಯಿತು.
7)
ಬೌದ್ಧಧರ್ಮ ವ್ಯಾಪ್ತಿಗಾಗಿ ತನ್ನ ಸೋದರಿ ಸಂಘಮಿತ್ರೆ ಮತ್ತು ಮಹೇಂದ್ರವನ್ನು ಸಿಲೋನ್ ದೇಶಕ್ಕೆ
ಕಳುಹಿಸಿದ ಅದೇ ರೀತಿಯಾಗಿ ಬರ್ಮಾ, ಸುಮಾತ್ರ, ಸಿರಿಯಾ, ಈಜಿಪ್ತ ದೊರೆಗಳಿಗೆ ಮಿಷನರಿಗಳನ್ನು ಕಳುಹಿಸಿದ.
8)
ಅಶೋಕನು ತನ್ನ ರಾಜ್ಯದಲ್ಲಿ ರಸ್ತೆಯುದ್ದಕ್ಕೂ ನೆರಳಿಗಾಗಿ ಗಿಡಗಳನ್ನು ನಡೆಸಿದ.
9)
ಪ್ರತಿ ಒಂಬತ್ತು ಮೈಲಿಗಳಿಗೆ ಒಂದು ಭಾವಿಯನ್ನು ತೆಗೆಸಿದ.
10) ಸಾರಾನಾಥದಲ್ಲಿ ಅಶೋಕನು ಪ್ರತಿಷ್ಠಾಪಿಸಿದ ನಾಲ್ಕು
ಸಿಂಹಗಳ ಸ್ಥೂಪವನ್ನು ಭಾರತ ಸರ್ಕಾರ ತನ್ನ ಅಧಿಕೃತ ಚಿಹ್ನೆಯನ್ನಾಗಿ ಪ್ರಕಟಿಸಿತು.
11) ಮಧ್ಯ ಪ್ರದೇಶದಲ್ಲಿ ಸಾಂಚಿ ಸ್ಥೂಪವನ್ನು ಸ್ಥಾಪಿಸಿದ.
12) ಅಶೋಕನು ಕ್ರಿ.ಪೂ 232 ರಲ್ಲಿ ಮರಣ ಹೊಂದಿದ
13) ಅಶೋಕನ ಮರಣದ ನಂತರ ಬೃಹದತ್ತ ಸಿಂಹಾಸನವನ್ನು ಅಲಂಕರಿಸಿದ
ಈತನೆ ಮೌರ್ಯವಂಶದ ಕೊನೆಯ ಚಕ್ರವರ್ತಿ.
14) ಸೇನಾಧಿಕಾರಿಯಾದ ಪುಷ್ಯಮಿತ್ರ ಶುಂಗನು ಬೃಹದತ್ತನನ್ನು
ಹತ್ಯೆ ಮಾಡಿ ಮಗಧದಲ್ಲಿ ಶುಂಗ ವಂಶವನ್ನು ಸ್ಥಾಪಿಸಿದ.
ಮೌರ್ಯ
ಆಡಳಿತ
ರಾಜ:- ರಾಜ್ಯಾಧಿಕಾರವು ಆಡಳಿತಾಧಿಕಾರಿಗಳಿಗೆ ಕೇಂದ್ರಿತ
ಗೊಂಡಿದ್ದು ರಾಜನು ಅದರ ಅಧಿಪತಿಯಾಗಿದ್ದನು.
ಮಂತ್ರಿಪರಿಷತ್ತು:- ಇದು ಆಡಳಿತದಲ್ಲಿ ರಾಜನಿಗೆ ನೆರವು
ನೀಡುತ್ತಿತ್ತು. ಯುವರಾಜ:- ರಾಜಕುಮಾರ
ಪುರೋಹಿತ:- ಪ್ರಧಾನ ಅರ್ಚಕ
ಸೇನಾಪತಿ:-
ಇತರೆ ಮಂತ್ರಿಗಳು:-
ಪ್ರಮುಖ ಅಧಿಕಾರಿಗಳು
ಕ್ರ.ಸಂ ಅಧಿಕಾರ ಹುದ್ದೆ
01 ಅಮಾತ್ಯರು ಕಾರ್ಯದರ್ಶಿಗಳು
02 ಸನ್ನಿದಾತ ಕೋಶಾಧಿಕಾರಿ
03 ಸಮಾಹರ್ತ ಕಂದಾಯಾಧಿಕಾರಿ
04 ದುರ್ಗಪಾಲ ಕೋಟೆಯ ರಕ್ಷಣಾಧಿಕಾರಿ
05 ಅಂತ್ಯಪಾಲ ಗಡಿರಕ್ಷಣಾಧಿಕಾರಿ
06 ಅಕ್ಷಪಾತಲ ಲೆಕ್ಕಾಧಿಕಾರಿ
07 ವಾಚಭೂಮಿಕ ನಗರದ ಮನೆ ತೋಪುಗಳು ಮತ್ತು ಭಾವಿಗಳ ರಕ್ಷಣೆ ಧರ್ಮ
08 ಮಹಾಮಾತ್ರ ಧರ್ಮಪ್ರಚಾರಕ
ಮೌರ್ಯ
ಪ್ರಾಂತ್ಯಗಳು
ಕ್ರ.ಸಂ ಪ್ರಾಂತ್ಯ ರಾಜಧಾನಿಗಳು
01 ಉತ್ತರ
ಪಥ ತಕ್ಷಶಿಲಾ
02 ಆವಂತಿ
ಪಥ ಉಜ್ಜೆಯಿನಿ
03 ದಕ್ಷಿಣ
ಪಥ ಸುವರ್ಣಗಿರಿ
04 ಕಳಿಂಗ ತುಸಲ/ದಾಲಿ
ಮೌರ್ಯರ
ಅವನತಿಗೆ ಕಾರಣಗಳು
1)
ವಿಶಾಲವಾದ ಸಾಮ್ರಾಜ್ಯವಾಗಿದ್ದು ಗಡಿಯಲ್ಲಿ ರಕ್ಷಣೆಯ ಕೊರತೆ.
2)
ಬ್ರಾಹ್ಮಣ ವಿರೋಧ
3)
ಸಾಮಂತ ರಾಜರು ದಂಗೆಯೆದ್ದರು.
4)
ಗ್ರೀಕರ ಆಕ್ರಮಣ
5)
ಅಶೋಕನ ಅತಿಯಾದ ಧಾರ್ಮಿಕ ಧೋರಣೆಗಳು
6)
ಸೇನಾ ಸಾಮಥ್ರ್ಯದ ಕುಸಿತ
7)
ವಾಯುವ್ಯ ಗಡಿಯನ್ನು ನಿರ್ಲಕ್ಷಿಸಿದ್ದು.
8)
ಅಸಮರ್ಥ ಉತ್ತರಾಧಿಕಾರಿಗಳು
9)
ಧರ್ಮ ಮಹಾಮಾತ್ರರಿಂದ ಅಧಿಕಾರ ದುರುಪಯೋಗ
10) ಅಶೋಕನ ನಂತರ ಸಾಮ್ರಾಜ್ಯ ಪತನ
ಮೌರ್ಯರ
ಯುಗದ ಮುಖ್ಯಾಂಶಗಳು
1)
ಮೌರ್ಯರ ಕಾಲದಲ್ಲಿ ಶಿತಾಧ್ಯಕ್ಷ ಎಂದರೆ- ಕೃಷಿ ಮೇಲಿನ ಅಧಿಕಾರಿ.
2)
ಅಶೋಕನ ಶಾಸನಗಳು ಮೊದಲಿಗೆ ಓದಿದವರು- ಡೆಮ್ಸ್ ಪ್ರಿನ್ಸ್ಸ್ 1837
3)
ಅಶೋಕನ ಶಾಸನಗಳ ಭಾಷೆ- ಪಾಲಿ ಮತ್ತು ಕರೋಷ್ಠಿ
4)
ಅಶೋಕನ ಮಗಳು- ಸಂಘಮಿತ್ರೆ
5)
ಅಶೋಕನ ಪತ್ನಿ- ಮಹಾದೇವಿ
6)
ಅಶೋಕನು ಯಾರ ಪ್ರಭಾವದಿಂದ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದ- ಉಪಗುಪ್ತ.
7)
ವಾಯುವ್ಯ ಭಾರತದ ಅಶೊಕನ ಶಾಸನಗಳ ಲಿಪಿ- ಕರೋಷ್ಠಿ
8)
ಅಶೋಕನು ದೇವನಾಂಪ್ರಿಯ ಮತ್ತು ಪ್ರಯದರ್ಶಿ ಎಂದು ಯಾವ ಶಾಸನದಲ್ಲಿ ಉಲ್ಲೇಖಿಸಲಾಗಿದೆ- ಮಸ್ಕಿಶಾಸನ
(ಕರ್ನಾಟಕ)
9)
ಕಳಿಂಗದ ಈಗಿನ ಹೆಸರು- ಓರಿಸ್ಸಾ
10) ನಾಲ್ಕು ಸಿಂಹಗಳು ನಾಲ್ಕು ದಿಕ್ಕಿಗೆ ಮುಖ ಮಾಡಿ
ನಿಂತಿರುವ ಪ್ರತಿಮೆ ಕಂಡು ಬಂದ ಸ್ಥಳ-ಸಾರನಾಥ
11) ಮೌರ್ಯ ಆಡಳಿತದ ಚಿಕ್ಕ ಘಟಕ-ಗ್ರಾಮ
12) ಅಶ್ವದಳದ ಮುಖ್ಯಸ್ಥ- ಅಶ್ವಧ್ಯಕ್ಷೆ
13) ಮೌರ್ಯರರ ಅರಮನೆಯನ್ನು ದೇವರ ಸೃಷ್ಟಿಯ ಅರಮನೆ ಎಂದವರು-
ಪಾಹಿಯಾನ
ಕುಷಾನರು
1)
ಸುಮಾರು 2000 ವರ್ಷಗಳ ಹಿಂದೆ ಗಂಧಾರ( ಈಗಿನ ಅಫಘಾನಿಸ್ತಾನ) ಎಂಬ ಪ್ರದೇಶದಲ್ಲಿ ಕುಷಾನ ಎಂಬ
ರಾಜವಂಶವು ಆಳ್ವಿಕೆ ನಡೆಸುತ್ತಿತ್ತು.
2)
ಕಾಲಕ್ರಮೇಣ ಭಾರತದ ಕೆಲವು ಭಾಗಗಳು ಕುಷಾನರ ವಶವಾದವು
3)
ಕುಷಾನ ಅರ¸ರ ಲಿಲ ಕನಿಷ್ಕ ಪ್ರಸಿದ್ದನಾಗಿದ್ದನು.
4)
ಅವನು ಸುದೀರ್ಘಕಾಲ ಯುದ್ದವನ್ನು ಹೂಡಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಉತ್ತರ ಭಾರತದಲ್ಲಿ
ಅವನ ಸಾಮ್ರಾಜ್ಯ ಬಿಹಾರದವರೆಗೂ ಚಾಚಿತ್ತು.
5)
ಬೌದ್ಧ ಧರ್ಮಕ್ಕೆ ವಿಶೇಷ ಚಲನೆಯನ್ನು ನೀಡಿದವರು ಇವರು.
6)
ಮಹಾಯಾನ ಪಂಥವು ಇವರ ಆಶ್ರಯದಲ್ಲಿ ಹೆಚ್ಚಿನ ಪ್ರೋತ್ಸಾಹವನ್ನು ಪಡೆಯಿತು.
7)
ಗಾಂಧಾರ ಶಿಲ್ಪಕಲೆಯು ಇವರಿಂದ ವಿಕಸಿತಗೊಂಡಿತು.
8)
ಮೌರ್ಯರ ನಂತರದಲ್ಲಿ ಕಾಣುವ ಪ್ರಮುಖ ರಾಜಮನೆತನವೇ ಕುಶಾನರು.
9)
ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ಅಲೆಮಾರಿ ಜನಾಂಗದ ಮೂಲ ಹೊಂದಿದವರು ಕುಶಾನರು.
10) ಕುಜಲಕಡ್ ಪೀಸಸ್ ಈ ರಾಜಮನೆತನದ ಸಂಸ್ಥಾಪಕ.
11) ವಿಮಕಡ್ ಫೀಸಸ್ ಮತ್ತು ಕನಿಷ್ಕ ಈ ವಂಶದ ಮುಖ್ಯ
ದೊರೆಗಳು
12) ಯುಚಿಗಳು ಮೂಲತ ಬುಡಕಟ್ಟುಗಳಿಗೆ ಸೇರಿದವರು.
13) ಕುಜಲ ಕಡ್ ಫೀಸೆಸ್ ನ ನೇತೃತ್ವದಲ್ಲಿ ಯುಚಿ ಬಣಗಳು
ಐಕ್ಯಗೊಂಡವು.
14) ಈತನು ಹಿಂದುಕುಷನ ಬೆಟ್ಟಗಳನ್ನು ದಾಟಿ ಕಾಬೂಲ್
ಹಾಗೂ ಕಾಶ್ಮೀರದಲ್ಲಿ ಬಂದು ನೆಲೆಸಿದನು.
15) ವಿಮಕಡಪೀಸನ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಹೊರಡಿಸಲಾಯಿತು.
16) ಇಲ್ಲಿಂದ ಮುಂದಕ್ಕೆ ಕುಶಾಣರು ಸಾಮಾನ್ಯವಾಗಿ ಚಿನ್ನದ
ಹಾಗೂ ತಾಮ್ರದ ನಾಣ್ಯಗಳನ್ನೇ ಟಂಕಿಸಿದರು.
17) ವಿಮಕಡಫೀಸಸ್ ನ ನಂತರ ಬಂದವನೆ ಕನಿಷ್ಟ ಇವನ ಆಳ್ವಿಕೆಯಲ್ಲಿ
ಕುಶಾಣರ ಮನೆತನವು ವ್ಯಾಪಕವಾಗಿ ಬೆಳೆಯಿತು.
18) ಇವನು ಕ್ರಿ.ಶ 78 ರಲ್ಲಿ ರಾಜಾಳ್ವಿಕೆಯನ್ನು ಪ್ರಾರಂಭಿಸಿ
ಹೊಸ ಯುಗವೊಂದಕ್ಕೆ ನಾಂದಿಹಾಡಿದನು ಇದನ್ನು ಶಕ ಯುಗವೆಂದು ಕರೆಯುತ್ತಾರೆ.
19) ಭಾರತದಲ್ಲಿ ಕನಿಷ್ಕನ ಆಳ್ವಿಕೆಯು ವ್ಯಾಪ್ತಿಯು
ದಕ್ಷಿಣ ಸಾಂಚಿ ಹಾಗೂ ಪೂರ್ವದ ಬನಾರಸಿನವರೆಗೂ ಹರಡಿತ್ತು.
20) ಮಧ್ಯ ಏಷ್ಯಾವನ್ನು ಒಳಗೊಂಡ ಇವನ ಆಳ್ವಿಕೆಯು ವಿಶಾಲವಾದ
ಸಾಮ್ರಾಜ್ಯವನ್ನು ಹೊಂದಿತ್ತು.
21) ಪುರುಷಪುರವು ಕನಿಷ್ಕನ ರಾಜಧಾನಿ ಇವನ ಕಾಲದ ಮತ್ತೊಂದು
ಮುಖ್ಯನಗರ- ಮಥುರಾ
22) ಕನಿಷ್ಕನು ಬೌದ್ಧ ಧರ್ಮಕ್ಕೆ ನೀಡಿದ ಆಶ್ರಯದಿಂದಾಗಿ
ಅದು ಮತ್ತಷ್ಟು ಸಮೃದ್ದಿಯಿಂದ ಬೆಳೆಯಲು ಸಾಧ್ಯವಾಯಿತು.
23) ಅಶ್ವಘೋಷ, ವಸುಮಿತ್ರ, ಸಂಗರತ್ನ ಮುಂತಾದ ಬೌದ್ಧ
ವಿದ್ವಾಂಸರನ್ನು ಇವನ ಕಾಲದಲ್ಲಿ ಕಾಣುತ್ತೇವೆ.
24) ನಾಲ್ಕನೇಯ ಬೌದ್ಧ ಸಮಾವೇಶವನ್ನು ಕಾಶ್ಮೀರದಲ್ಲಿ
ಕನಿಷ್ಕನ ನೇತೃತ್ವದಲ್ಲಿಯೇ ನಡೆಸಲಾಯಿತು.
25) ಈತನು ಅಶೋಕನ ರೀತಿಯಲ್ಲಿಯೇ ಬೌದ್ಧಧರ್ಮ ಪ್ರಚಾರಕ್ಕಾಗಿ
ಮಧ್ಯೆ ಏಷ್ಯಾ ಹಾಗೂ ರಾಷ್ಟ್ರಗಳಿಗೆ ನಿಯೋಗವನ್ನು
ಕಳುಹಿಸಿದ್ದನು.
26) ಈತ ಪಾವಿ ಆಚೆಗೂ ಚಕ್ರಾಧಿಪತಿ ವಿಸ್ತರಿಸಿಕೊಂಡಿದ್ದರಿಂದ
ಈತನಿಗೆ ಎರಡನೆ ಅಶೋಕ ಎಂದು ಕರೆಯುತ್ತಾರೆ.
ಕನಿಷ್ಕನ
ಬಿರುದುಗಳು:-
1) ದೇವಪುತ್ರ
2) ಶಹನಶಾಹಿಚ
3) ಬೇ ಅಶೋಕ
4) ಚರಕ
ಕುಶಾಣರ
ಕಾಲದ ಕೃತಿಗಳು
1) ಕಲ್ಲಣ
–
ರಾಜತರಂಗಿಣಿ
2) ಅಶ್ವಘೋಷ- ಬುದ್ಧ ಚರಿತೆ
3) ಚರಕ- ಚರಕ ಸಂಹಿತೆ
ಕಲೆ
1) ಇವರ ಕಾಲದಲ್ಲಿ ಗಾಂಧಾರ ಮತ್ತು ಮಥುರಾ ಎಂಬ ಹೊಸ
ಶೈಲಿ ಹುಟ್ಟಿಕೊಂಡಿತು.
2) ಮಥುರೆಯಲ್ಲಿ ಕನಿಷ್ಕನ ಕಲ್ಲಿನ ವಿಗ್ರಹ ರೊರಕಿದೆ
3) ಕುಶಣರ ಕಾಲದ ಅನೇಕ ನಾಣ್ಯಗಳು ದೊರಕಿವೆ.
ಹೊಸ
ಪದಗಳು
1) ರಾಯಬಾರಿ:- ಒಂದು ದೇಶದಿಂದ ಇನ್ನೊಂದು ದೇಶಕ್ಕೆ
ಕಳುಹಿಸಲ್ಪಡುವ ರಾಜದೂತ ಅಥವಾ ಪ್ರತಿನಿಧೀ
2) ಸಾಮ್ರಾಜ್ಯ:- ಅತಿ ವಿಸ್ತಾರವಾದ ರಾಜ್ಯ
3) ಗೂಡಚಾರ:- ಗುಟ್ಟಾಗಿ ಶೋಧನೆ ಮಾಡುವವನು
4) ಶಿಲಾಶಾಸನ:- ಬಂಡೆಗಳ ಮೇಲೆ ಕೊರೆದಿಟ್ಟ ಬರಹ
5) ಸ್ತೂಪ:- ಬುದ್ಧನ ಶರೀರದ ಅವಶೇಷಗಳನ್ನು ( ಹುಲ್ಲು,ಎಲುಬು)
ಕಶುಲದಲ್ಲಿ ಶೇಖರಿಸಿ ಆ ಆ ಕಲಶದ ಸುತ್ತಲೂ ಕಟ್ಟಿದ
ಅರ್ಧಗೋಲಾಕೃತಿ ರಚನೆ.
ಶಾತವಾಹನರು
1) ಶಾತವಾಹನ ವಂಶವು ದಖನ್ ನಲ್ಲಿ ಸ್ಥಾಪನೆಗೊಂಡೆ ಮೊದಲ
ರಾಜವಂಶದಾಗಿದೆ .
2) ಚಂದ್ರಗುಪ್ತಮೌರ್ಯನ ಕಾಲದಲ್ಲಿ ಗೋದಾವರಿ ಕೃಷ್ಣಾ
ನದಿಗಳ ಮಧ್ಯ ನೆಲೆಸಿದ್ದು ಸಾಮಂತರಾಗಿ
ಕಪ್ಪಕಾಣಿಕೆಯನ್ನು ಸಲ್ಲಿಸುತ್ತ ಕ್ರಿ.ಪೂ 220 ರ ವೇಳೆಗೆ ಸಿಮುಖನು ಸ್ವತಂತ್ರನಾಗಿ ಶ್ರೀಶಾಕುಲಂನ್ನು ರಾಜಧಾಣಿಯನ್ನಾಗಿ
ಮಾಡಿಕೊಂಡನು.
ಗೌತಮಿ
ಪುತ್ರ ಶಾತಕರ್ಣಿ
1) ಈ ವಂಶದ ಪ್ರಮುಖ ದೊರೆ ಗೌತಮಿ ಪುತ್ರ ಶಾತಕರ್ಣಿ.
2)
ಸಾಮ್ರಾಜ್ಯಕ್ಕೆ ಕಂಠಕರಾಗಿದ್ದ ಕುಶಾಣರನ್ನು ಭಾರತದ ಗಡಿಯಿಂದ ಹೊರಗಟ್ಟಿ ಸಾಹಸವನ್ನು ಮೆರೆದನು.
3)
ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತೆಂದು ನಂಬಲಾಗಿದೆ.
4)
ಕೊಂಕಣ,ಬಿರಾರ್ ಸೌರಾಷ್ಟ್ರ ಮಾಳವಗಳಲ್ಲದೆ ಅನೇಕ ಹೊಸ ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು.
5)
ಇವನಿಗೆ ತ್ರೈಸಮುದ್ರತೋಯಪೀತವಾಹನ ಶಾತವಾಹನ ಕುಲಯತಿ ಪ್ರತಿಷ್ಠಾಪಕನ ಎಂಬ ಬಿರುದುಗಳಿದ್ದವು.
6)
ಯಜ್ಞಶ್ರೀ ಶಾತಕರ್ಣಿಯು ಈ ವಂಶದ ಕೊನೆಯರಸ ಅವನ ಕಾಲದಲ್ಲಿ ಶಕಷತ್ರಪರವು ನಿರಂತರ ದಾಳಿಯಿಂದಾಗಿ
ಸಾಮ್ರಾಜ್ಯವು ಪತನಗೊಂಡಿತು.
ಪ್ರಮುಖ
ಅಂಶಗಳು
1)
ನಾಸಿಕನಲ್ಲಿ ಬೌದ್ಧ ಗುಹಾಲಿಯ ನಿರ್ಮಿಸಿದ ಶಾತವಾಹನ ದೊರೆ- ಕೃಷ್ಣ
2)
ಎರಡನೇ ಶಾತಕರ್ಣಿಯ ಹೆಂಡತಿ- ನಾಗನಿಕ
3)
ದಕ್ಷಿಣ ಪಥ ಸಾರ್ವಭೌಮ ಎನಿಸಿಕೊಂಡ ಶಾತವಾಹನ ದೊರೆ- ಎರಡನೆ ಶತಕರ್ಣೀ
4)
ನಾನಾಘಾಟ ಗುಹಾಂತರ ದೇವಾಲಯಗಳಲ್ಲಿ ಶಾಸನ ಕೊರೆಯಿಸಿದವರು-ನಾಗನಿಕ
5)
ಬೃಹತ್ಕಥಾ ಕೃತಿಯ ಕರ್ತೃ-ಗುಣಾಡ್ಯ
6)
ಗಥಾಸಪ್ತಸತಿ ಕೃತಿಯ ಕರ್ತೃ-ಹಾಲ
7) ಶಾಲಿವಾಹನಶೆಕೆ ಆರಂಭಿಸದ- ಶಾತವಾಹನ ಅರಸ- ಹಾಲ
8)
ಶಾತವಾಃನರ ರಾಜಧಾನಿ ಯಾವ ನದಿ ತೀರದಲ್ಲಿದೆ-ಗೋದಾವರಿ.
9)
ವಿಂಧ್ಯ ಪರ್ವತದಿಂದ ಕೊಂಕಣದವರೆಗೆ ಸಾಮ್ರಾಜ್ಯ ವಿಸ್ತರಿಸಿದ ಶಾತವಾಹನ ದೊರೆ-2 ನೇ ಶಾತಕರ್ಣಿ
ಶಾಹವಾಹನರ
ಆಡಳಿತ ಘಟಕಗಳು
ಕ್ಷೇತ್ರ
ವಿಭಾಗ ಜನಪದ
ಜಿಲ್ಲೆ ವಿಷಯ
ತಾಲ್ಲೂಕ ಸೀಮೆ
ಶಾತವಾಹನರ 17ನೇ ಅರಸ -ಹಾಲ
ಚಿನ್ನದ ನಾಣ್ಯಗಳು - ಸುವರ್ಣ ದಿನಾರ
ಬೆಳ್ಳಿ ನಾಣ್ಯಗಳು -ಕೃಷ್ಣ
ಅಧ್ಯಾಯ 10 ರಾಜಕೀಯ ಬೆಳವಣಿಗೆಗಳು
ಗುಪ್ತರು
1)
ಕ್ರಿ,ಶ 4 ನೇಯ ಶತಮಾನದಲ್ಲಿ ಗುಪ್ತರ ಸಾಮ್ರಾಜ್ಯವು
ಉದಯಿಸಿತು.
2) ಮೌರ್ಯ
ಸಾಮ್ರಾಜ್ಯದ ಪತನದ 500 ವರ್ಷಗಳ ನಂತರ ಮಗದದಲ್ಲಿ ಗುಪ್ತಯುಗ,ಗುಪ್ತರ ಕಾಲ ಸಾಹಿತ್ಯ ಕಲೆಗಳಿಗೆ ಉದಯವಾಯಿತು.
ಅಪಾರ ಪ್ರಮಾಣದ ಪ್ರೋತ್ಸಾಹ ದೊರೆಯಿತು.
3)
ಗುಪ್ತರ ಕಾಲವನ್ನು ಸುವರ್ಣಯುಗ ಎನ್ನುವರು.
4)
ಇದರ ಮೂಲ ಪುರುಷ ಶ್ರೀಗುಪ್ತ- ಇವರ ನಿಜವಾದ ಸ್ಥಾಪಕ- 1 ನೇ ಚಂದ್ರಗುಪ್ತ
ಗುಪ್ತ ವಂಶ
ಕ್ರ.ಸಂ ಅರಸ ಕಾಲ
01 1
ನೇ ಚಂದ್ರಗುಪ್ತ ಕ್ರಿ.ಶ 320-335
02 ಸಮುದ್ರಗುಪ್ತ ಕ್ರಿ.ಶ 335-375
03 ರಾಮಗುಪ್ತ ಕ್ರಿ.ಶ 375-380
04 2
ನೇ ಚಂದ್ರಗುಪ್ತ ವಿಕ್ರಮಾದಿತ್ಯ ಕ್ರಿ.ಶ
380-414
05 ಕುಮಾರ
ಗುಪ್ತ ಕ್ರಿ.ಶ 455-462
ನಂತರದ ಗುಪ್ತ ರಾಜರು ಪುರಗುಪ್ತ, ನರಸಿಂಹ ಗುಪ್ತ ಬಾಲಾದಿತ್ಯ,
ಕುಮಾರ ಗುಪ್ತ, ಬುದ್ಧಗುಪ್ತ
1
ನೇ ಚಂದ್ರಗುಪ್ತ ಕ್ರಿ.ಶ 320-335
1)
ಮಹಾರಾಜಾಧಿರಾಜ ಎಂಬ ಬಿರುದು ಪಡೆದಿದ್ದ ಮೊದಲ ಗುಪ್ತವಂಶದ ರಾಜ.
2) ಈತ ಲಿಚ್ಚವಿ ರಾಜ್ಯದ ರಾಜಕುಮಾರಿ ಕುಮಾರದೇವಿಯನ್ನು ಮದುವೆ
ಮಾಡಿಕೊಂಡ
3)
ಕ್ರಿ.ಶ 319-370 ರಲ್ಲಿ ಗುಪ್ತ ಯುಗ ಪ್ರಾರಂಭಿಸಿದ.
ಸಮುದ್ರ
ಗುಪ್ತ ಕ್ರಿ.ಶ 335-375
1) ಮೊದಲನೇಯ
ಚಂದ್ರಗುಪ್ತನ ಮಗ ಸಮುದ್ರಗುಪ್ತ .
2) ಈತ
ಗುಪ್ತ ವಂಶದ ಸರ್ವ ಶ್ರೇಷ್ಠ ದೊರೆ
3) ಈತನ
ದಿಗ್ವಿಜಯಗಳನ್ನು ತಿಳಿಯಲು ಅಲಹಾಬಾದ ಶಾಸನ ನೇರವಾಗುತ್ತದೆ.
4) ಅಲಹಾಬಾದ
ಶಾಸನ ರಚಿಸಿದವನು ಸಮುದ್ರಗುಪ್ತನ ಮಹಾದಂಡನಾಯಕ ಹರಿಸೇನ
5) ಡಾ.
ವಿ.ಎ ಸ್ಮಿತರು ಸಮುದ್ರಗುಪ್ತನನ್ನು ಭಾರತದ ನೆಪೊಲಿಯನ್ ಎಂದು ಕರೆದಿದ್ದಾರೆ.
6) ಸಮುದ್ರಗುಪ್ತ
ಎಂಟು ಮಾದರಿಯ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದನು.
1) ಹುಲಿಮಾದರಿ
2) ವೀನಾ ಪಾಣೆ
3) ಅಶ್ವಮೇವ
4) ಭರ್ಜಿ
5) ಧನಸ್ಸು
6) ಶಂಖ
7) ಛತ್ರಿ
8) ಗಂಡುಗೊಡಲಿ
7) ಈತನ ಕಾಲವನ್ನು ಗುಪ್ತರ ಸುವರ್ಣಯುಗ ಎಂದು ಕರೆಯಲಾಗಿದೆ.
8) ಸಮುದ್ರಗುಪ್ತನಿಗೆ
ಕವಿರಾಜ ಎಂಬ ಬಿರುದು ಇತ್ತು.
ಎರಡನೇ
ಚಂದ್ರಗುಪ್ತ ವಿಕ್ರಮಾದಿತ್ಯ ಕ್ರ.ಶ 380-414
1) ಈತ 45 ವರ್ಷ ಆಳ್ವಿಕೆ ನಡೆಸಿದ
2)
ಸಮುದ್ರ ಗುಪ್ತನ ಸಾಮ್ರಾಜ್ಯವನ್ನು ಎರಡನೇ ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು
ತಂದನು.
3)
ಇವನು ಶಕರನ್ನು ಸೋಲಿಸಿ ಪಶ್ಚಿಮ ಭಾರತವನ್ನು ಗುಪ್ತರ ಸಮ್ರಾಜ್ಯಕ್ಕೆ ಸೇರಿಸಿಕೊಂಡನು.
4)
ರಾಜಕೀಯ ಹಿತ ದೃಷ್ಟಿಯಿಂದ ಈತ ಅಕ್ಕಪಕ್ಕದ ರಾಜ್ಯಗಳೊಂದಿಗೆ ವೈವಾಹಿಕ ಸಂಬಂಧಗಳನ್ನು ಮಾಡಿಕೊಂಡನು.
5)
ಈತನ ಬಿರುದುಗಳು:- ಶಾಕಾರಿ ಮತ್ತು ಶಶಾಂಕ
6)
ಈತನ ಕಾಲದಲ್ಲಿ ಚೀನಾದ ಪ್ರವಾಸಿ ಫಾಹಿಯಾನ ಭಾರತಕ್ಕೆ ಬಂದ.
7)
ಕಾಳಿದಾಸ ಇವನ ಆಸ್ಥಾನದಲ್ಲಿ ಇದ್ದ.
8)
ಈತನ ಆಸ್ಥಾನದಲ್ಲಿ ನವರತ್ನಗಳೆಂಬ 9 ಕವಿಗಳಿದ್ದರು.
9)
ಚಂದ್ರಗುಪ್ತ ಸಮುದ್ರಗುಪ್ತನ ಮಗ.
10) ಸುಪ್ರಸಿದ್ಧ ಸಂಸ್ಕøತ
ಕವಿ ಹಾಗೂ ನಾಟಕಕಾರ ಕಾಳಿದಾಸನು ಇದೆ ಕಾಲಕ್ಕೆ ಸೇರಿದವನು.
11) ಮೇಘದೂತ,ರಘುವಂಶ,ಕುಮಾರ ಸಂಭವ ಹಾಗೂ ಋತು ಸಂಹಾರ
ಅವನ ಕಾವ್ಯಗಳು.
12) ಅಭಿಜ್ಞಾನ ಶಾಕುಂತಲವು ಅವನ ಶ್ರೇಷ್ಠ ನಾಟಕಗಳಲ್ಲಿ
ಒಂದು.
13) ಶೂದ್ರಕನ ಮೃಚ್ಚಕಟಿಕ ಹಾಗೂ ವಿಶಾಕದತ್ತನ ಮುದ್ರರಾಕ್ಷಸ
ಈ ಕಾಲದ ಇತರ ಕೃತಿಗಳು.
ಕುಮಾರಗುಪ್ತ
ಕ್ರಿ.ಶ 414-453
1)
ಇವನು ಮಹೇಂದ್ರಾದಿತ್ಯ ಎನ್ನುವ ಬಿರುದುಗಳಿಸಿದ.
2) ಈತ ನಳಂದ ವಿಶ್ವವಿದ್ಯಾಲಯ ಕಟ್ಟಿಸಿದ.
3)
ಕಾಳಿದಾಸ ಇವನ ಕಾಲದಲ್ಲಿ ಇದ್ದನು.
4)
ಹೂಣರ ದಾಳಿಗೆ ನಿರಂತರವಾಗಿ ಒಳಗಾಗಿ ಗುಪ್ತರ ಸಾಮ್ರಾಜ್ಯವು ಪತನಗೊಂಡಿತು.
ಗುಪ್ತರ
ಸಾಮ್ರಾಜ್ಯದ ವಿಂಗಡನೆ
ಕ್ರ.ಸಂ ಪ್ರದೇಶ ಅಧಿಕಾರ ಹುದ್ದೆ
01 ಪ್ರಾಂತ ಉಪಾರಿಕ ಭಂಕ್ತಿ
02 ಜಿಲ್ಲೆ ವಿಷಯಪತಿ ವಿಷಯ
03 ಉಪಜಿಲ್ಲೆ ---- ವಿಷಯ
04 ಹಳ್ಳಿಗಳು ಗ್ರಾಮೀಕ/ಮಹತ್ತರ ಗ್ರಾಮ
ಗುಪ್ತರ
ಆಡಳಿತ
1)
ಗುಪ್ತರ ಕಾಲದಲ್ಲಿ ಗ್ರಾಮದ ಯಜಮಾನ ಪ್ರಮುಖ ಸ್ಥಾನ ಪಡೆದ
2)
ನಗರಗಳಲ್ಲಿ “ಗಿಲ್ಸ್” ಎನ್ನುವ ವಾಣಿಜ್ಯ ಸಂಸ್ಥೆಗಳಿದ್ದು ಅವುಗಳು ಕುಶಲಕರ್ಮಿಗಳು,ವ್ಯಾಪಾರಿಗಳು
ಮತ್ತು ಲೇಖಕರಿಂದ ನಡೆಸಲ್ಪಡುತ್ತಿತ್ತು.
3)
ಕುಮಾರಾಮಾತ್ಯರು ಪ್ರಮುಖರಾಗಿದ್ದರು ಇವರಿಂದ ಮಾತ್ರ ಸೇನಾಪತಿ,ದಂಡನಾಯಕ, ಸಂಧಿವಿಗ್ರಾಹಕರನ್ನು
ಆರಿಸಲಾಗುತ್ತಿತ್ತು.
4)
ಉತ್ಪನ್ನದ 1/2 ರಿಂದ 1/6 ರಷ್ಟನ್ನು ತೆರಿಗೆಯಾಗಿ ಸಂಗ್ರಹಿಸುತ್ತಿದ್ದರು.
5)
ಗುಪ್ತರ ಸೈನ್ಯದ ಅವಶ್ಯಕತೆಗಳನ್ನು ಅದು ಹಾದು ಹೋಗುವ ಮಾರ್ಗದ ಹಳ್ಳಿಗಳೆ ಪೂರೈಸಬೇಕಾಗಿತ್ತು.
(ಸೇನಾಭಕ್ತ ಎನ್ನುವ ತೆರಿಗೆಯಿದು)
ಗುಪ್ತರ
ಕಾಲದ ವಿಜ್ಞಾನಿಗಳು
1)
ಧನ್ವಂತರಿ:- ಈತನು ಆಯುರ್ವೇದಶಾಸ್ತ್ರದ ತಜ್ಞನಾಗಿದ್ದ. ಭಾರತದ ವೈದ್ಯಶಾಸ್ತ್ರದ ಪಿತಾಮಹ.
2)
ಆಯುರ್ವೇದ ನಿಘಂಟುನ್ನು ವೈದ್ಯಶಾಸ್ತ್ರಕ್ಕೆ ಕೊಡುಗೆಯಾಗಿ ನೀಡಿದನು.
ಚರಕ
1)
ಚರಕ ಸಂಹಿತೆ ಎಂಬ ಗ್ರಂಥವನ್ನು ರಚಿಸಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾನೆ.
2) ವೈದ್ಯ ವಿಜ್ಞಾನಿಯಾಗಿದ್ದನು.
ಶುಶೃತ
1)
ಶಾಸ್ತ್ರ ಚಿಕಿತ್ಸಾ ವೈದ್ಯನಾಗಿದ್ದನು.
2)
ಭಾರತೀಯ ಪರಂಪರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನೀಡುವ ಕ್ರಮವನ್ನು ಮೊದಲು ತಿಳಿಸಿದನು.
ಆರ್ಯಭಟ
1)
ಈತನು ಖಗೋಳ ಮತ್ತು ಗಣಿತ ಶಾಸ್ತ್ರಗಳ ಪ್ರಖ್ಯಾತ ವಿಜ್ಞಾನಿಯಾಗಿದ್ದನು.
2)
ಇವನು ಸೊನ್ನೆಯನ್ನು ಕಂಡುಹಿಡಿದನೆಂದು ಅಭಿಪ್ರಾಯಪಡಲಾಗಿದೆ.
3)
ಬೀಜಗಣಿತ ಪದ್ದತಿಯನ್ನು ಭಾರತದಲ್ಲಿ ಮೊದಲಿಗೆ ತಿಳಿಸದವನಾಗಿದ್ದಾನೆ.
4)
ಸೂರ್ಯ ಹಾಗೂ ಚಂದ್ರಗ್ರಹಣಗಳಾಗುವುದು ರಾಹುವಿನಿಂದ ಅಲ್ಲ ಪೃಥ್ವಿಯ ತನ್ನ ಕಕ್ಷೆಯಲ್ಲಿ ಪ್ರತಿದಿನವೂ
ಸುತ್ತುತ್ತಾ ಸೂರ್ಯನನ್ನು ಪ್ರದಕ್ಷಿಣೆ ಮಾಡುವುದರಿಂದ ಎಂಬುದನ್ನು ಮನವರಿಕೆ ಮಾಡಿಕೊಟ್ಟನು.
ವರಾಹ
ಮಿಹಿರ
1) ಈತನು ಪ್ರಖ್ಯಾತ ಖಗೋಳಶಾಸ್ತ್ರಜ್ಞನಾಗಿದ್ದನು.
2) ಪಂಚಸಿದ್ದಾಂತಿಕಾ ಎಂಬ ಖಗೋಳ ಶಾಸ್ತ್ರದ ಗ್ರಂಥವನ್ನು
ರಚಿಸಿದನು.
3) ಈ ಗ್ರಂಥವನ್ನು ಖಗೋಳಶಾಸ್ತ್ರದ ಬೈಬಲ್ ಎಂದು ಕರೆಯುವರು.
ಕಲೆ
1) ಇಟ್ಟಿಗೆ ಕಲ್ಲುಗಳಿಂದ ದೇವಾಲಯಗಳನ್ನು ಕಟ್ಟುವ ಪದ್ಧತಿ
ಗುಪ್ತರ ಕಾಲದಲ್ಲಿ ಆರಂಭವಾಯಿತು.
ಕ್ರ.ಸಂ ದೇವಾಲಯ ಸ್ಥಳ
01 ವಿಷ್ಣು
ದೇವಾಲಯ ತೀವಾಂಗ
02 ಶಿವದೇವಾಲಯ ಬೇಲೂರು
03 ಇಟ್ಟಿಗೆ
ದೇವಾಲಯ ಚತರಗಾವ
04 ಪಾರ್ವತಿ
ದೇವಾಲಯ ನಾಟಕವಾರ
05 ದಶಾವಾತಾರ
ದೇವಾಲಯ ದಿಯೋಗ
ಮುಖ್ಯಾಂಶಗಳು
1) ಏಕವಾಕ್ಯ ಶಾಸನ ಯಾವುದು- ಅಲಹಾಬಾದ ಶಾಸನ
2) ಮೌರ್ಯರ ನಂತರ ಸುಭದ್ರ ಸರಕಾರವನ್ನು ರಚಿಸಿದವರು-
ಗುಪ್ತರು
3) ಅಲಹಾಬಾದ ಶಾಸನದ ಭಾಷೆ ಮತ್ತು ಲಿಪಿ- ಭಾಷೆ,ಸಂಸ್ಕøತ,
ಲಿಪಿ ನಾಗರಿ.
4) ಬೆಳ್ಳಿನಾಣ್ಯಗಳನ್ನು ಟಂಕಿಸಿದ ಮೊದಲ ಗುಪ್ತದೊರೆ-
2 ನೇ ಚಂದ್ರಗುಪ್ತ ವಿಕ್ರಮಾದಿತ್ಯ.
5) 2ನೇ ಚಂದ್ರಗುಪ್ತನ ನಾಣ್ಯಗಳಲ್ಲಿನ 2 ದೇವತೆಗಳು
1) ಗರುಡ 2) ಲಕ್ಷ್ಮೀ
6) ದಂಡ ಪಸಾಧಿಕರಣ ಎಂದರೆ ಯಾರು- ಪೋಲಿಸ ಮುಖ್ಯಸ್ಥ
7) ಗುಪ್ತರ ಕೊನೆಯ ಶ್ರೇಷ್ಠ ದೊರೆ- ಸ್ಕಂದ ಗುಪ್ತ
8) ಗುಪ್ತರ ಕಾಲದಲ್ಲಿ ಜನಪ್ರಿಯತೆ ಪಡೆದ ಧರ್ಮ-ವೈಷ್ಣವ
ಧರ್ಮ
9) ಅವತಾರಗಳ ಕಲ್ಪನೆ ಆರಂಭವಾದದ್ದು- ಗುಪ್ತರ ಕಾಲದಲ್ಲಿ
10) ಗುಹಾಲಯಗಳು –
ಅಜಂತಾ ಮತ್ತು ಎಲ್ಲೋರಾ
11) ಮರಣಾವಸ್ಥೆಯಲ್ಲಿರುವ ರಾಜಕುಮಾರಿ ವರ್ಣಚಿತ್ರ-14
ನೆ ಗುಹೆಯಲ್ಲಿದೆ.
ವರ್ಧನರು
ಪೀಠಿಕೆ
1) ಎರಡು
ಶತಮಾನಗಳ ಕಾಲ ರಾಜ್ಯವನ್ನಾಳಿದ ಗುಪ್ತರ ಸಾಮ್ರಾಜ್ಯವು ಸುಮಾರು ಕ್ರಿ.ಶ 6ನೇಯ ಶತಮಾನದ ವೇಳೆಗೆ ವಿಘಟನೆಯನ್ನು
ಕಂಡಿತು.
2) ಅನೇಕ
ಪುಟ್ಟರಾಜ್ಯಗಳು ಈ ಸಂದರ್ಭದಲ್ಲಿ ಹುಟ್ಟಿಕೊಂಡವು.
3) ಅವುಗಳಲ್ಲಿ
ವರ್ಧನರ ರಾಜ್ಯವು ಒಂದು.
4)
6ನೇಯ ಶತಮಾನದಲ್ಲಿ ಥಾಣೇಶ್ವರದಿಂದ ರಾಜ್ಯವನ್ನಾಳಿದರು.
5) ಕೆಲವು
ತಾಮ್ರ ಶಾಸನಗಳು ಭಾಣನ ಹರ್ಷಚರಿತ ಹಾಗೂ ಚೀನಾದ ಪ್ರವಾಸಿ ಹ್ಯೋಯನತ್ಯಾಂಗ್ಯ ಬರವಣೆಗೆಗಳು ಈ ಕಾಲದ
ಬಗ್ಗೆ ಬೆಳಕನ್ನು ಚೆಲ್ಲುತ್ತವೆ.
6)
ಪುಷ್ಯಭೂತಿಯು ಈ ವಂಶದ ಸಂಸ್ಥಾಪಕ
7)
ಹರ್ಷವರ್ಧನ ಪುಷ್ಯಭೂತಿ ಮನೆತನದ ಶ್ರೇಷ್ಠ ದೊರೆ.
8)
ಈತ ಪ್ರಭಾಕರ ವರ್ಧನನ ಮಗ.
9)
ಕ್ರಿ.ಶ 590 ರಲ್ಲಿ ಜನನ
10) ಈತ ಕ್ರಿ.ಶ 606 ರಲ್ಲಿ ಹರ್ಷಶಕೆ ಆರಂಬಿಸಿದ.
ಹರ್ಷವರ್ಧನನ
ಬಿರುಧುಗಳು
1)
ರಾಜಪುತ್ರ ಶೀಲಾದಿತ್ಯ
2) ಸಕಲೋಕ್ತರ
ಪಥ
3) ಉತ್ತರ
ಪಥೇಶ್ವರ
2) ಹರ್ಷವರ್ಧನನ
ಮೊದಲ ರಾಜಧಾನಿ- ಥಾನೇಶ್ವರ
3) ಹರ್ಷವರ್ಧನನ
ಎರಡನೇ ರಾಜಧಾನಿ- ಕನೋಜ
4) ಹರ್ಷವರ್ಧನನ
ತಂಗಿ ರಾಜಶ್ರೀ
ಹರ್ಷವರ್ಧನನ
ಸಾಮ್ರಾಜ್ಯ ವಿಸ್ತಾರ
1)
ಪೂರ್ವ ಪಂಜಾಬ ಉತ್ತರ ಪ್ರದೇಶ ಪಶ್ಚಿಮ ಬಂಗಾಳ ಓರಿಸ್ಸಾದ ವರೆಗೆ ಸಾಮ್ರಾಜ್ಯ ವಿಸ್ತರಿಸಿದ.
2)
ಹರ್ಷವರ್ಧನ ನರ್ಮದಾ ನದಿಯವರೆಗೂ ಸಾಮ್ರಾಜ್ಯ ವಿಸ್ತರಿಸಲೂ ಹೋಗಿ ಚಾಲುಕ್ಯ ದೊರೆ ಇಮ್ಮಡಿ
ಪುಲಿಕೇಶಿಯಿಂದ ಕ್ರಿ.ಶ 634 ರಲ್ಲಿ ಪರಾಭವ ಹೊಂದಿದ.
ಹರ್ಷವರ್ಧನನ
ಆಡಳಿತ ಪದ್ಧತಿ
ಕ್ರ.ಸಂ ಹುದ್ದೆ ಕರ್ತವ್ಯ
01 ಆಮತಿ ಯುದ್ಧ ಮತ್ತು ವಿದೇಶಾಮಗ ಮಂತ್ರಿ
02 ಈಶ್ವರ
ಗುಪ್ತ ಲೆಕ್ಕಪತ್ರಗಳ ಮೇಲ್ವಿಚಾರಕ
03 ಉಪಂಕ ಪ್ರಾಂತ್ಯ ರಾಜ್ಯಪಾಲ
04 ಭೋಗಿಕ ಕಂದಾಯ
05 ಮಿಮಾಂಶಕ ನ್ಯಾಯಾಂಗ
06 ಪಟಲಿಕ ದಾಖಲಾತಿ
07 ವಿಷಯಪತಿ ಜಿಲ್ಲೆಗಳ ಮೇಲ್ವಿಚಾರಕ (ಜಿಲ್ಲಾಧಿಕಾರಿ)
08 ಆಯುಕ್ತರ ಸಾಮಾನ್ಯ ಅಧಿಕಾರ
09 ಗ್ರಾಮಕ್ಷಪತಾಲಿಕ ಗ್ರಾಮಾಧಿಕಾರಿ
10 ಕರಣಿಕರು ಗುಮಾಸ್ತರು
11 ಲೋಕಪತಿ ಪ್ರಾಂತಾಧಿಕಾರಿ
ಆಡಳಿತ
ವಿಭಾಗಗಳು
1) ಭುಕ್ತಿ-ಪ್ರಾಂತ್ಯ
2) ವಿಷಯ- ಜಿಲ್ಲೆ
3) ಪಥಕ- ತಾಲ್ಲೂಕ
4) ಗ್ರಾಮ- ಹಳ್ಲಿ
ತೆರಿಗೆಗಳು
1)
ಭಾಗ-ಭೂಕಂದಾಯ
2)
ಹಿರಣ್ಯ-ವ್ಯಾಪಾರಿವರ್ಗದ ತೆರಿಗೆ
3)
ಬಲಿ- ನಿರ್ದಿಷ್ಟ ಉಲ್ಲೇಖ ವಿಲ್ಲದ ತೆರಿಗೆ.
4)
ಮಾರ್ಗಸುಂಕ- ವಸ್ತುಗಳ ಸಾಗಾಣಿಕೆ ಮೇಲೆ ತೆರಿಗೆ.
ಮುಖ್ಯಾಂಶಗಳು
1) ಹರ್ಷವರ್ಧನ ಆಸ್ಥಾನ ಕವಿ-ಭಾಣಭಟ್ಟ
2) ಕನೋಜ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು
-ಹ್ಯೂಯನ್ ತ್ಸಾಂಗ
3) ಪ್ರಯಾಗದ ಈಗಿನ ಹೆಸರು- ಅಲಹಾಬಾದ
4) ಹರ್ಷನ ಕೃತಿಗಳು- ರತ್ನಾವಳಿ ಹಾಗೂ ನಾಗಾನಂದ ನಾಟಕಗಳು
5) ಭಾಣನ ಕೃತಿ- ಹರ್ಷ ಚರಿತೆ.
6) ಸುರ್ವಶತರ ಬರೆದವರು- ಮಯೂರ
7) ಮಹಾಮೋಕ್ಷ ಪರಿಷತ್ ನಡೆದ ಸ್ಥಳ- ಪ್ರಯಾಗ
8) ಯಾರಿಗೆ ಹರ್ಷ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿದ-
2 ನೇ ದೃವಸೇನ
9) ಮಹಾಯಾನ ಪಂಥದ ಭೋಧನೆಗೆ ಪ್ರಸಿದ್ಧ ಪಡೆದ ವಿಶ್ವವಿದ್ಯಾಲಯ-
2 ನೇ ದೃವಸೇನ
10) ನಳಂದಾ ವಿಶ್ವವಿದ್ಯಾಲಯದ ಮೊದಲ ಕುಲಪತಿ –ಧರ್ಮಪಾಲ
11) ಶಿವ ಮತ್ತು ಸೂರ್ಯನ ಆರಾಧಕ- ಹರ್ಷವರ್ಧನ
12) ಬಿಹಾರ ರಾಜ್ಯದಲ್ಲಿರುವ ನಳಂದಾ ವಿಶ್ವವಿದ್ಯಾಲಯವು
ಆರು ಶತಮಾನಗಳಿಗೂ ಹೆಚ್ಚು ಕಾಲ ಜಗತ್ಪ್ರಸಿದ್ಧ ಪಡೆಯಿತು.
ಬಾದಾಮಿ
ಚಾಲುಕ್ಯರು.
1) ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಎರಡು ಶತಮಾನಗಳ
ಕಾಲ ವೈಭವದಿಂದ ರಾಜ್ಯಭಾರ ನಡೆಸಿದರು.
2) ಬಾಗಲಕೋಟೆ ಜಿಲ್ಲೆಯ ಬಾದಾಮಿ ವಾತಾಪಿ ಚಾಲುಕ್ಯರ
ರಾಜಧಾನಿ , ವರಹಾ ಚಾಳುಕ್ಯರ ಲಾಂಛನ.
3) ಚಾಲುಕ್ಯರ ಆಳ್ವಿಕೆ ಆರನೆಯ ಶತಮಾನದಿಂದ ಆರಂಭಗೊಂಡು
ಎಂಟನೇಯ ಶತಮಾನದ ಮಧ್ಯಭಾಗದಲ್ಲಿ ಮೊನೆಗೊಂಡಿತು.
4) ರಾಜಾ ಜಯಸಿಂಹನು ಈ ವಂಶದ ಸಂಸ್ಥಾಪಕನು.
ಇಮ್ಮಡಿ
ಪುಲಿಕೇಶಿ
1)
ಇಮ್ಮಡಿ ಪುಲಿಕೇಶಿಯು ಚಾಲುಕ್ಯ ವಂಶದ ಶ್ರೇಷ್ಠ ಅರಸ
2)
ಪರಾಕ್ರಮಶಾಲಿಯಗಿದ್ದ ಈತನು ರಾಜ್ಯ ವಿಸ್ತರಣೆಗಾಗಿ ಅನೇಕ ದಂಡಯಾತ್ರೆಗಳನ್ನು ಕೈಗೊಂಡನು.
3)
ಕದಂಬರು ಮತ್ತು ಗಂಗರು ಪುಲಿಕೇಶೀಗೆ ತಾವಾಗಿಯೇ ಶರಣಾದರು.
4)
ಉತ್ತರ ಭಾರತವನ್ನು ಆಳುತ್ತಿದ್ದ ಹರ್ಷವರ್ಧನನ್ನು ನರ್ಮದಾ ನದಿಯ ದಂಡೆಯಲ್ಲಿ ತಡೆಗಟ್ಟಿ ಸೋಲಿಸಿ
ದಕ್ಷಿಣಾಪಥೇಶ್ವರ ತ್ರಿಸಸಾಗರ ಗಳಿಂದಾವೃತವಾದ ಪ್ರದೇಶದ ಅಧಿಪತಿ ಎಂಬ ಬಿರುದಾಂಕಿತನಾದನು.
5)
ಇಮ್ಮಡಿ ಪುಲಿಕೇಶಿಯು ಆಶಾವಾದಿ ಚಕ್ರವರ್ತಿಯಾಗಿದ್ದನು.
6)
ವಿದೇಶಿ ದೊರೆಗಳೊಂದಿಗೂ ಕೂಡ ಸ್ನೇಹಮಯ ಸಂಬಂಧಗಳನ್ನು ಈತನು ಹೊಂದಿದ್ದನು.
7)
ಪರ್ಶಿಯನ ದೊರೆಯಾದ ಇಮ್ಮಡಿಖುಸ್ರೋವಿನೊಬ್ಬನ ರಾಯಭಾರಿ ಸಂಬಂಧಗಳನ್ನು ಹೊಂದಿದ್ದನೆಂದು ಅರಬ್
ಇತಿಹಾಸಕಾರರು ತಿಳಿಸುತ್ತಾರೆ.
8)
ಕೆಲವು ವರ್ಷಗಳ ನಂತರ ತನ್ನ ತಂದೆಯಾದ ಮಹೇಂದ್ರವರ್ಮನಿಗೆ ಉಂಟಾದ ಸೋಲಿಗೆ ಪಲ್ಲವರ ದೊರೆಯಾದ
ಪ್ರಥಮ ನರಸಿಂಹವರ್ಮನು ಚಾಲುಕ್ಯರ ಮೇಲೆ ಸೇಡು ತೀರಿಸಿಕೊಂಡನು.
9) ಚಾಲುಕ್ಯ ರಾಜ್ಯವನ್ನು ಆಕ್ರಮಿಸಿ ವಾತಾಪಿಯನ್ನು
ವಶಪಡಿಸಿಕೊಂಡನು
10) ಚಾಲುಕ್ಯರ ಕಡೆಯ ದೊರೆ ಕೀರ್ತಿವರ್ಮನ ಕಾಲದಲ್ಲಿ
ರಾಷ್ಟ್ರಕೂಟರು ಈ ಸಾಮ್ರಾಜ್ಯವನ್ನು ಆಕ್ರಮಿಸಿಕೊಂಡನು.
11) ಚಾಲುಕ್ಯರ ಮಣ್ಣು ವಾಸ್ತುಶಿಲ್ಪಗಳು- ಬಾದಾಮಿ ಐಹೊಳೆ,ಪಟ್ಟದಕಲ್
ಮಹಾಕೂಟ ಮತ್ತು ನಾಗರಾಳ ಎಂಬಲ್ಲಿವೆ.
12) ಐಹೊಳೆ ಮತ್ತು ಬಾದಾಮಿಯಲ್ಲಿ ಚಾಲುಕ್ಯರ ಕಾಲದ ಗುಹಾಲಯಗಳಿವೆ.
13) ಈ ದೇಶಕ್ಕೆ ಕರ್ನಾಟಕ ಎಂಬ ಹೆಸರು ಕೊಟ್ಟವರೆ ಇವರೇ.
14) ಚಾಲುಕ್ಯ ಶೈಲಿಯ ಅತ್ಯುತ್ತಮ ದೇವಾಲಯಗಳು ಐಹೊಳೆ
ಮತ್ತು ಪಟ್ಟದಕಲ್ಲಿನಲ್ಲಿವೆ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲುಗಳಲ್ಲಿ ಐಹೊಳೆಯು ಒಂದಾಗಿದೆ.
ಪಲ್ಲವರು
ಕ್ರ.ಶ 300-900
ರಾಜಧಾನಿ -ಕಂಟೆ
1) ಶಿವಸ್ಕಂಧವರ್ಮ ಈ ವಂಶದ ಮೂಲ ಪುರುಷ
2) ಶಾತವಾಹನರ ಅವನತಿಯೆ ಪಲ್ಲವರ ಏಳಿಗೆಗೆ ಕಾರಣವಾಯಿತು.
3) ಇವರು ಪಾಂಡ್ಯ, ಚೋಳರನ್ನು ಹತ್ತಿಕ್ಕಿ ದೀರ್ಘಕಾಲ
ಆಡಳಿತ ನಡೆಸಿದರು.
ಮಹೇಂದ್ರವರ್ಮ
ಕ್ರಿ.ಶ 600-300
1) ಇವನು ಸಿಂಹವಿಷ್ಣುವಿನ ಮಗ
2) ಮಹೇಂದ್ರವರ್ಮ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯನ್ನು
ಸೋಲಿಸಿದನು.
3) ಈತ ಬಾದಾಮಿಯನ್ನು ವಶಪಡಿಸಿಕೊಂಡು ವಾತಾಪಿಯಕೊಂಡ
ಎಂಬ ಬಿರುದು ಧರಿಸಿದ.
ಆಡಳಿತ
1) ರಾಜ್ಯವನ್ನು ಅಗ್ರಹಾರ, ಉರ, ನಗರಂ ಎಂದು ವಿಭಾಗಿಸಲಾಗಿತ್ತು.
2) ನೀರಾವರಿ, ಭೂ ಸಾಗುವಳಿ ದತ್ತಿ ಅಪರಾಧ ದಂಡನೆ ಲೆಕ್ಕಪತ್ರ
ಜನಗಣತಿ ಮುಂತಾದವುಗಳು ಗ್ರಾಮಸಭೆಗಳು ನಿರ್ವಹಿಸುತ್ತಿದ್ದವು.
ಎರಡನೇ
ನರಸಿಂಹವರ್ಮ (ಕ್ರಿ.ಶ 700-728)
1) ಇವನ ಕಾಲದಲ್ಲಿ ದ್ರಾವಿಡ ಶೈಲಿ ಕಲೆಯ ಉಗಮವಾಯಿತು.
2) ಈತನ ಕಾಲದಲ್ಲಿ ಮಹಾಬಲಿಪುರಂನಲ್ಲಿ ಏಕಶಿಲಾ ದೇವಾಲಯವನ್ನು
ನಿರ್ಮಿಸಲಾಯಿತು.
ಸಗಂ
ಯುಗ
1)
ದಕ್ಷಿಣ ಭಾರತದ ತಮಿಳುಗಂ ಅಥವಾ ತಮಿಳುಹಮನ ಮದುರೈಯಲ್ಲಿ ಸೇರಿ ಸಾಹಿತ್ಯದ ಸತ್ರ ಹೆಣೆದ ಕವಿ
ಕೂಟವೆ ಸಗಂ
2)
ಇವರು ರಚಿಸಿದ ಸಾಹಿತ್ಯವೆ ಸಗಂ ಸಾಹಿತ್ಯ.
3)
ಸಾಹಿತ್ಯ ರಚನೆಯಾದ ಕಾಲವೆ ಸುಗಂ ಸಾಹಿತ್ಯ ಕಾಲ
4)
ಬಳಿಸಿದ ಲಿಪಿ- ಬ್ರಾಹ್ಮಿ
5)
ತೊಲಕ್ಕಾಪ್ಪಿತುಂ ಅತ್ಯಂತ ಪ್ರಾಚಿನ ವ್ಯಾಕರಣ ಗ್ರಂಥ ಇದರ ಕರ್ತೃ –
ತೊಲಕ್ಕಾಪಿಯರ
6)
ಅರ್ಜುನನ ತಪಸ್ಸು ಎನ್ನುವ ಕತ್ತೆನೆ ದೃಶ್ಯವು
ಅತ್ಯುತ್ತಮ ಕಲಾಕೃತಿಯಾಗಿದೆ - ಪಲ್ಲವರ ಕಾಲದಲ್ಲಿ
ಅಧ್ಯಾಯ 4
ಹೊಸ ರಾಜರು ಮತ್ತು ರಾಜಧಾನಿಗಳು
ಕದಂಬರು, ಗಂಗರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು,
ಚೋಳರು, ಹೊಯ್ಸಳರು.
ಕದಂಬರು
ಕ್ರಿ.ಶ 325 ರಿಂದ 540
1) ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ ಇದಾಗಿದೆ.
2) ಇವರ ರಾಜಧಾಣಿ ಬನವಾಸಿ. ಈಗಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.
3) ಮಯೂರ ವರ್ಮನು ಈ ಸಂತತಿಯ ಸ್ಥಾಪಕ ಮತ್ತು ಶ್ರೇಷ್ಠನಾದ
ರಾಜನು.
4) ಪಲ್ಲವರಾಜ ಶಿವಸ್ಕಂದವರ್ಮನಿಂದ ಅಪಮಾನಗೊಂಡಾಗ ಮಯೂರ
ಶರ್ಮ ತನ್ನ ವರ್ಣವನ್ನು ತ್ಯಜಿಸಿ ಕ್ಷತ್ರೀಯ ವರ್ಣ ಸ್ವೀಕರಿಸಿ ಮಯೂರವರ್ಮ ನಾದನು.
5) ಪಲ್ಲವರನ್ನು ಸೋಲಿಸಿ ಕದಂಬರಾಜ್ಯ ಸ್ಥಾಪಿಸಿದನು.
ಇವನು ಕನ್ನಡಿಗರ ಸ್ವಾಭಿಮಾನದ ಸಂಕೇತ.
6) ಮಯೂರ ಶರ್ಮ ಅವನ ಮನೆಯ ಬಳಿ ಕದಂಬ ವೃಕ್ಷವಿದ್ದ ಕಾರಣ
ಅವನ ವಂಶ ಕದಂಬ ಎಂದಾಯಿತು. – ಎಂದು ಇತಿಹಾಸಕಾರರು ಹೇಳುತ್ತಾರೆ.
7) ಕದಂಬ ರಾಜ್ಯ ಲಾಂಛನ- ಸಿಂಹ ಮತ್ತು ವಾನರ ಧ್ವಜ
8) ಬನವಾಸಿಯನ್ನು ವೈಜಯಂತಿ ಎಂದು ಕರೆಯುತ್ತಿದ್ದರು.
ಕದಂಬರ
ಪ್ರಮುಖ ಅರಸರು.
1) ಮಯೂರ
ವರ್ಮ ಕ್ರಿ.ಶ 345-360
2) ಕಾಕುತ್ಸವರ್ಮ ಕ್ರಿ.ಶ 425-450
3) ಶಾಂತಿವರ್ಮ ಕ್ರಿ.ಶ
450-475
4) ಮೃಗೇಶ
ವರ್ಮ ಕ್ರಿ.ಶ 475-490
9) ಕದಂಬರ ಪ್ರಸಿದ್ಧ ವಿದ್ಯಾಕೇಂದ್ರ- ಕಂಚಿ
10)
ಹೂಣರನ್ನು ಸೋಲಿಸಿದ ಕದಂಬ ದೊರೆ- ಮಯೂರ ವರ್ಮ
ಕದಂಬರ
ಆಡಳಿತ ಮತ್ತು ಕೊಡುಗೆಗಳು
1)
ಕರ್ನಾಟಕ ಮತ್ತು ಭಾರತೀಯ ಸಂಸ್ಕøತಿಗೆ ಕದಂಬರ ಕೊಡುಗೆ ವೈಶಿಷ್ಟ್ಯಪೂರ್ಣವಾಗಿದೆ.
2)
ಕದಂಬರು ಆಡಳಿತ ಪ್ರದೇಶವು ಸುಮಾರು 3 ಶತಮಾನಗಳ ಕಾಲ ರಾಜಕೀಯ ಐಕ್ಯತೆಗೆ ಒಳಗಾಗಿತ್ತು.
3)
ಆಡಳಿತದಲ್ಲಿ ಮಾಂಡಲಿಕರು, ರಾಜ ಪುರೋಹಿತರು, ಮಂತ್ರಿಗಳು, ಸೇನಾಧಿಪತಿಗಳು, ಪ್ರಮುಖ ಪಾತ್ರವಹಿಸಿದ್ದರು.
4)
ಆಡಳಿತದ ಅನುಕೂಲಕ್ಕಾಗಿ ಪ್ರಾಂತಾಧಿಕಾರಿಗಳನ್ನು ಪ್ರಾಂತ್ಯವನ್ನು ನೋಡಿಕೊಳ್ಳುವಂತೆ ನೇಮಿಸುತ್ತಿದ್ದರು.
5)
ಭೂಕಂದಾಯ ರಾಜ್ಯದ ಪ್ರಮುಖ ಆದಾಯವಾಗಿತ್ತು.
6)
ಬಡಗಿ, ಅಕ್ಕಸಾಲಿಗ, ಕಮ್ಮಾರ, ನೇಕಾರ, ಗಾಣಿಗ, ಕುಂಬಾರ, ಮುಂತಾದ ಕಸಬುಗಳು ಮುಖ್ಯವಾಗಿದ್ದವು.
7)
ವ್ಯವಸಾಯ, ವ್ಯಾಪಾರಗಳಿಗೆ ಹೆಚ್ಚಿನ ಪ್ರೋತ್ಸಾಹವಿದ್ದಿತು.
8)
ಸಮಾಜದಲ್ಲಿ ಬಹುತೇಕ ಜನರು ವರ್ಣಾಶ್ರಮ ಧರ್ಮವನ್ನು ಪಾಲಿಸುತ್ತಿದ್ದರು.
9)
ಪಿತೃಪ್ರಧಾನವಾದ ಕುಟುಂಬ ಹಾಗೂ ಅವಿಭಕ್ತ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯತೆವಿತ್ತು.
10) ಕದಂಬರು ವೈದಿಕ ಧರ್ಮಾನುಯಾಯಿಗಳಾದರೂ ಜೈನ ಮತ್ತು
ಬೌದ್ಧಧರ್ಮಗಳನ್ನು ಪ್ರೋತ್ಸಾಹಿಸಿದರು.
11) ಹಾನಗಲ್, ಪುಲಿಗೆರೆ ಮುಂತಾದ ಸ್ಥಳಗಳಲ್ಲಿ ಜೈನ
ದೇವಾಲಯಗಳಿಗೆ ಮತ್ತು ವಿದ್ವಾಂಸರುಗಳಿಗೆ ದಾನದತ್ತಿಗಳನ್ನು ನೀಡಿ ಕರ್ನಾಟಕದಲ್ಲಿ ಜೈನ ಸಂಸ್ಕøತಿಯು
ಹರಡಲು ಉತ್ತೇಜನ ನೀಡಿದರು.
12) ಪ್ರಾಕೃತ- ಸಂಸ್ಕøತ
ಭಾಷೆಗೆ ಪ್ರೋತ್ಸಾಹ ನೀಡಿದ್ದರು, ಮೊದಲು ಪ್ರಾಕೃತ ನಂತರ ಸಂಸ್ಕøತ
ರಾಜ ಭಾಷೆಯಾಯಿತು.
13) ಕನ್ನಡವೂ ಜನರ ಭಾಷೆ ಆಗಿತ್ತು.
14) ಅತ್ಯಂತ ಪ್ರಾಚೀನವಾದ ಹಲ್ಮಿಡಿ ಶಾಸನವು ಐದನೇಯ
ಶತಮಾನದಲ್ಲಿ ರೂಢಿಯಲ್ಲಿದ್ದ ಕನ್ನಡ ಭಾಷೆಯ ಸ್ವರೂಪವನ್ನು
ತೋರಿಸಿಕೊಡುತ್ತದೆ.- ಇದೆ ಕನ್ನಡದಲ್ಲಿ ದೊರೆತ ಮೊದಲ ಶಾಸನವಾಗಿದೆ.
15) ಹಾಸನ ಜಿಲ್ಲೆಯ ಹಲ್ಮೀಡಿ ಗ್ರಾಮದಲ್ಲಿ ದೊರೆತಿದೆ.
16) ಮಳವಳ್ಳಿ ಶಾಸನವು ಪ್ರಾಕೃತ ಭಾಷೆಯ ಪರಿಚಯ ನೀಡುತ್ತದೆ.
ಶಿವಮೊಗ್ಗ ಜಿಲ್ಲೆಯ ವಾಳಗುಂದ ಎಂಬಲ್ಲಿ ಕದಂಬರ ಕಾಲದ ಸಂಸ್ಕøತ ಶಾಸನವೊಂದು ದೊರೆತಿದೆ.
ಇದನ್ನು ಕುಬ್ಜ ಎಂಬ ಕವಿಯು ರಚಿಸಿದನು.
17) ಕರ್ನಾಟಕದಲ್ಲಿ ವಾಸ್ತುಶಿಲ್ಪ ಕಲೆಗೆ ತಳಹದಿಯನ್ನು
ಕದಂಬರು ಹಾಕಿದರು.
18) ಬನವಾಸಿಯಲ್ಲಿ ಅನೇಕ ದೇವಾಲಯಗಳನ್ನು ಮತ್ತು ಬಸದಿಗಳನ್ನು
ನಿರ್ಮಿಸಿದರು.
19) ಕದಂಬರ ಕಾಲದಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ
ಅಭಿವೃದ್ಧಿಗೊಂಡು ಶಿಕ್ಷಣ ಕೇಂದ್ರಗಳಾದ ಅಗ್ರಹಾರಗಳು,ಬ್ರಹ್ಮಪುರಿಗಳು ಮತ್ತು ಕುಟೀರ ಸ್ಥಾನಗಳು ಸ್ಥಾಪನೆಗೊಂಡವು.
20) ಆ ಕಾಲದಲ್ಲಿ ಪ್ರಮುಖ ಅಗ್ರಹಾರಗಳು ತಾಳಗುಂದ ಮತ್ತು
ಬಳ್ಳೀಗಾವೆಯಲ್ಲಿದ್ದವು.
21) ಅಗ್ರಹಾರಗಳು ಗುರುಕುಲಗಳಾಗಿದ್ದು ವಸತಿ ಶಾಲೆಗಳಂತೆ
ನಡೆಯುತ್ತಿದ್ದವು.
22) ಕದಂಬ ಅರಸರು ಆರಾಧಿಸುತ್ತಿದ್ದ ದೇವರು- ಮಧೂಕೇಶ್ವರ
23) ಬನವಾಸಿಯಲ್ಲಿ ಮನಸೆಳೆಯುವ ಪರಶುರಾಮನ ಮೂರ್ತಿ ಶಿಲ್ಪವೊಂದಿದೆ.
24) ಮಯೂರ ವರ್ಮ ಚಿತ್ರದುರ್ಗ ಚಂದ್ರವಳ್ಳಿಯ ಬಳಿ ಕಟ್ಟಿಸಿದ
ಕೆರೆಯ ಬಗ್ಗೆ ಹೇಳುವ ಶಾಸನ- ಚಂದ್ರವಳ್ಳಿ ಶಾಸನ
25) ಕದಂಬರಲ್ಲೆ ಶ್ರೇಷ್ಠ ಅರಸ- ಕಾಕುತ್ಸ ವರ್ಮ
26) ಕಾಕುತ್ಸ ವರ್ಮನ ಮೊಮ್ಮಗ- ಮೃಗೇಶ ವರ್ಮ
ಗಂಗರು
ಕ್ರಿ.ಶ 350-1004
1) ಗಂಗರಾಜ ವಂಶದ ಉನ್ನತಿ ಮತ್ತು ಅವನತಿ ಕರ್ನಾಟಕದ
ಆದಿಭಾಗದ ಒಂದು ಮುಖ್ಯ ಅಧ್ಯಾಯವಾಗಿದೆ.
2)
ಗಂಗವಂಶದ ಸಂಸ್ಥಾಪಕರು ತಮ್ಮನ್ನು ಇಕ್ಷ್ವಾಕು ವಂಶದವರೆಂದು ಹೇಳಿಕೊಂಡರು.
3) ಕುವಲಾಲ,ತಲಕಾಡು ಹಾಗೂ ಮಾನ್ಯಪುರ( ಈಗಿನ ಮಣ್ಣೆ
ನೆಲಮಂಗಲ,ಬೆಂಗಳೂರು, ಗ್ರಾಮಾಮತರ ಜಿಲ್ಲೆಗಳಿಂದ ರಾಜ್ಯವಾಳಿದರು.
4) ರಾಜಧಾಣಿ- ಕೆಲ್ಲೂರು, ತಲಕಾಡು ಮತ್ತು ಮನ್ನೆ’ ದಡಿಗನಿಂದ
ಪ್ರಾರಂಭವಾದ ಗಂಗವಾಡಿ ರಾಜ್ಯವು ಸುಮಾರು 27 ಮಂದಿ
ರಾಜರುಗಳಿಂದ ಆಳಲ್ಪಟ್ಟಿತು.
5) ದುರ್ವೀನಿತನು ಗಂಗರಸರಲ್ಲಿ ಪ್ರಸಿದ್ಧನಾದವನು ಅಪ್ರತೀಮ
ವೀರ ಹಾಗೂ ವಿದ್ವಾಂಸ ದೀರ್ಘಕಾಲ ಆಳಿದ.
6) ಇವನು ತನ್ನ ರಾಜ್ಯವನ್ನು ಬಲಪಡಿಸಿಕೊಳ್ಳಲು ಪುನ್ನಾಟವನ್ನು
ಗೆದ್ದುಕೊಂಡನು.
7) ಇವನು ಅನೇಕ ಕೆರೆಗಳನ್ನು ನೀರಾವರಿಗಾಗಿ ಕಟ್ಟಿಸಿದನೆಂದು
ನಲ್ಲಾಳ ತಾಮ್ರ ಪಟಗಳಿಂದ ತಿಳಿದುಬರುತ್ತದೆ.
8) ಈತನು ಸಾಹಿತ್ಯ ಪ್ರೇಮಿಯಾಗಿದ್ದನಲ್ಲದೆ ಸ್ವತಃ ಸಂಸ್ಕøತ
ಮತ್ತು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾನೆ.
9) ಗುಣಾಡ್ಯನ ವಡ್ಡಾರಾಧನೆ ಗ್ರಂಥದಲ್ಲಿ ಪ್ರಾಕೃತದಿಂದ
ಸಂಸ್ಕøತಕ್ಕೆ
ಭಾಷಾಂತರಿಸಿದ್ದಾನೆ.
10) ಇವರ ಲಾಮಛನ- ಮದಗಜ
ಗಂಗರ
ಕೊಡುಗೆಗಳು
1) ಶಿವಮೊಗ್ಗೆಯ
ದುಂಡಲಿ ಎಂಬಲ್ಲಿ ಚೈತ್ಯಾಲಯ ನಿರ್ಮಿಸಿದ ಗಂಗ ದೊರೆ- ಕಂಗಣಿವರ್ಮ
2) ರಾಜನಿಗೆ
ಸಹಾಯಕವಾಗಿ ಮಂತ್ರಾಲೋಚನೆ ಸಭೆಯಿತ್ತು.
3) ಮಂತ್ರಿಗಳು
ವಿವಿಧ ಆಡಳಿತ ಶಾಖೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರು.
4) ಗ್ರಾಮಾಡಳಿತವು
ಸುವ್ಯವಸ್ಥಿತವಾಗಿತ್ತು.
5) ಗ್ರಾಮ
ಸಭೆಯು ಭೂಕಂದಾಯ ತೆರಿಗೆ,ನ್ಯಾಯ ನೈರ್ಮಲ್ಯ ರಕ್ಷಣೆಗಳನ್ನು ಗಮನಿಸುತ್ತಿದ್ದಿತು.
6) ವ್ಯವಸಾಯ
ಮುಖ್ಯ ಕಸುಬಾಗಿದ್ದಿತು.
7) ನೇಯ್ಗೆ,ಕಮ್ಮಾರಿಕೆ
ಮುಂತಾದ ಕಸುಬಗಳಿದ್ದವು.
8) ಗಂಗರ
ಕಾಲದ ಸಮಾಜ ಹಲವು ಪಂಗಡ ಜಾತಿಗಳಾಗಿ ವಿಭಜಿತವಾಗಿದ್ದರೂ ಪರಸ್ಪರಾವಲಂಬಿಗಳಾಗಿದ್ದರು.
9) ಪಿತೃ
ಪ್ರಧಾನ ಅವಿಭಕ್ತ ಕುಟುಂಬ ಪದ್ಧತಿ ಸಾಮಾನ್ಯವಾಗಿತ್ತು.
10) ಸಮಾಜದಲ್ಲಿ ಸತ್ಯಶೀಲತೆ,ಸ್ವಾಮಿನಿಷ್ಠೆ ಮತ್ತು ತಾಳ್ಮೆ ಎಂಬ ಸಾಮಾಜಿಕ ಮೌಲ್ಯಗಳು ಪ್ರಭಾವಿಯಾಗಿದ್ದವು.
11) ಚೈತ್ಯಾಲಯ,ದೇವಾಲಯ,ಮರ ಹಾಗೂ ಅಗ್ರಹಾರಗಳು ಶಿಕ್ಷಣ
ನೀಡುವ ಕೇಂದ್ರಗಳಾಗಿದ್ದವು.
12) ಉನ್ನತ ವಿದ್ಯಾಭ್ಯಾಸಕ್ಕೆ ಬ್ರಹ್ಮಪುರಿ ಮತ್ತು
ಘಟಿಕ ಸ್ಥಾನಗಳಿದ್ದವು.
13) ತಲಕಾಡು,ಶ್ರವಣಬೆಳಗೋಳ ಬಂಕಾಪೂರ ಮತ್ತು ಪೆರೂರುಗಳನ್ನು
ಜ್ಞಾನಾರ್ಜನೆಯ ಕೇಂದ್ರಗಳೆಂದು ಹೆಸರಿಸಲಾಗಿದೆ.
14) ಗಂಗರು ಜೈನ ಮತಾವಲಂಬಿಗಳಾದುದರಿಂದ ಜೈನ ಮತವು ಅಭಿವೃದ್ಧಿಗೆ
ಬಂದಿತು.
15)ಪೂಜ್ಯಪಾದ,ವಜ್ರನಂದಿ,ಅಜಿತಸೇನ ಮುಂತಾದವರುಗಳಿಂದ
ಈ ಧರ್ಮವು ಜನಪ್ರಿಯವಾಯಿತು.
16)ಶ್ರವಣಬೆಳಗೋಳದಲ್ಲಿ 58 ಅಡಿ ಏಕಶಿಲಾ ಗೊಮ್ಮಟೇಶ್ವರ
ಪ್ರತಿಮೆಯನ್ನು ಪ್ರತಿಷ್ಠಾಪನೆಗೊಳಿಸಿ ಅದನ್ನು ಅತ್ಯಂತ ಪ್ರಸಿದ್ದ ಕೇಂದ್ರವನ್ನಾಗಿ ಮಾರ್ಪಡಿಸಿದರು.
17) ಹನ್ನೇರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಗೊಮ್ಮಟೇಶ್ವರನಿಗೆ
ಇಂದಿಗೂ ನಡೆಯುತ್ತಿರುವುದನ್ನು ನೀವು ಗಮನಿಸಿದ್ದಿರಿ.
18) ಶ್ರವಣಬೆಳಗೋಳದ ಗೋಮ್ಮಟೇಶ್ವರ( ಬಾಹುಬಲಿ) ಮೂರ್ತಿಯನ್ನು
ನಾಲ್ಕನೇಯ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯನು ಇದನ್ನು ನಿರ್ಮಿಸಿದನು.
19) ಗಂಗರಾಜರು ಕಲೆ ಮತ್ತು ವಾಸ್ತುಶಿಲ್ಪಗಳಿಗೆ ಪ್ರೋತ್ಸಾಹ
ನೀಡಿದ್ದರು.
20) ಇವರು ಸುಂದರ ದೇವಾಲಯಗಳನ್ನು ಬಸದಿಗಳನ್ನು ಕಟ್ಟಿಸಿದರು.
21) ಮಣ್ಣಿಯಲ್ಲಿರುವ ಕಪಿಲೇಶ್ವರ ದೇವಸ್ಥಾನ ತಲಕಾಡಿನ
ಪಾತಾಳೇಶ್ವರ ಮತ್ತು ಮರುಳೇಶ್ವರ, ಕೋಲಾರದ ಕೋಲಾರಮ್ಮ ಬೆಂಗಳೂರಿನ ನಾಗರೇಶ್ವರ ಶ್ರವಣಬೆಳಗೊಳದ ಗೊಮ್ಮಟೇಶ್ವರ
ಮುಂತಾದವು.
22) ಗಂಗರ ವಿಶಿಷ್ಟ ಕೊಡುಗೆಯೆಂದರೆ ಎತ್ತರದ ಮನಸ್ತಂಬ
ಮತ್ತು ಬ್ರಹ್ಮ ಮಾನಸ್ತಂಭಗಳು.
ಸಾಹಿತ್ಯ
1) ಸಾಹಿತ್ಯಾಭಿಮಾನಿಗಳಾದ ಗಂಗರಾಜರು ಸಂಸ್ಕೃತ, ಪಾಲಿ
ಮಯ್ಯು ಕನ್ನಡಭಾಷೆಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಗ್ರಂಥ ರಚನೆಗಳಾದವು
2ಇಮ್ಮಡಿ ಮಾಧವನು ದತ್ತಕ ಸೂತ್ರಕ್ಕೆ ಟಿಪ್ಪಣಿ ಬರೆದನು
ದುರ್ವಿನಿತನು ”ಶಬ್ದಾವತಾರ” ಸಂಸ್ಕøತ ಕೃತಿಯನ್ನು ರಚಿಸಿದನಲ್ಲದೆ, ಗುಣಾಡ್ಯನ ವಡ್ಡಾರಾಧನೆ ಕೃತಿಯನ್ನು ಸಂಸ್ಕøತಕ್ಕೆ
ಅನುವಾದ ಮಾಡಿದನು’ ಗಬಾಷ್ಪಕ” ಕನ್ನಡ ಕೃತಿಯನ್ನು ರಚಿಸಿದನು.
3) ಶ್ರೀಪುರುಷನು “ಗಜಶಾಸ್ತ್ರವನ್ನು, ಎರಡನೇ ಶಿವಮಾಧವನು
“ಗಜಾಷ್ಟಕ” ಕನ್ನಡ ಕೃತಿಯನ್ನು ರಚಿಸಿದನು.
4) ಕವಿ ಹೇಮಸೇನನು “ರಾಘವ ಪಾಂಡವೀಯ” ವನ್ನು ವಾದೀಬ
ಸಿಂಹನು “ಗದ್ಯ ಚಿಂತಾಮಣಿ “ಮತ್ತು ಪಾತ್ರ ಚುಡಾಮನೀಯನ್ನು, ನೇಮಿಚಂದ್ರನು :” ದ್ರವ್ಯಸಾರ ಸಂಗ್ರಹವನ್ನು
ಚಾವುಂಡರಾಯನು ಚಾವುಂಡ ಪುರಾಣ” ವನ್ನು ರಚಿಸಿ ಪ್ರಸಿದ್ಧರಾದರು.
ರಾಷ್ಟ್ರಕೂಟರು.
1)
ಕ್ರಿ.ಶ 8ನೇ ಶತಮಾನದ ಮಧ್ಯಭಾಗದಲ್ಲಿ ತಮ್ಮ ಸಾಮ್ರಾಟರಾದ ಚಾಲುಕ್ಯರನ್ನು ಪದಚ್ಯತಗೋಳಿಸಿ
ರಾಷ್ಟ್ರಕೂಟರು ಅಧಿಕಾರಕ್ಕೆ ಬಂದರು.
2)
ರಾಷ್ಟ್ರಕೂಟರ ಪ್ರಥಮ ರಾಜಧಾನಿ ಎಲಿಚಪುರ ನಂತರ ಮಾನ್ಯಖೇಟ( ಮಳಖೇಡ)ವಾಗಿತ್ತು.
3)
ಈ ರಾಜವಂಶದ ಸುಮಾರು ಹದಿನಾಲ್ಕು ದೊರೆಗಳು ಸ್ವಲ್ಪ ಹೆಚ್ಚು ಕಡಿಮೆ ಇನ್ನೂರು ವರ್ಷಗಳ ಕಾಲ
( ಕ್ರಿ.ಶ765-973) ಕಾಲ ರಾಜ್ಯಭಾರ ನಡೆಸಿದರು.
4)
ಇವರಲ್ಲಿ ಬಹುಮುಖ್ಯರಾದವರು- ದಂತಿದುರ್ಗ, ಧ್ರುವ, ಮೂರನೇ ಗೋವಿಂದ, ಅಮೋಘವರ್ಷ ಮತ್ತು ಮೂರನೇ
ಕೃಷ್ಣ.
5)
ಇವರ ಲಾಂಛನ- ಗರುಡ.
ರಾಜಕೀಯ
ಸಾಧನೆಗಳು
1) ರಾಷ್ಟ್ರಕೂಟ ವಂಶದ ಮೂಲ ಪುರುಷ ದಂತಿದುರ್ಗ.
2) ಇವನ ಅನಂತರ ಪಟ್ಟಕ್ಕೆ ಬಂದ ಅರಸರು ದಖನ್ನಲ್ಲಿ
ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹೆಚ್ಚು ಗಮನಕೊಟ್ಟರು.
3) ಈ ವಂಶದ ಮೂರನೇ ದೊರೆಯಾದ ಧ್ರುವನ ಕಾಲದಿಂದ ರಾಷ್ಟ್ರಕೂಟರು
ತಮ್ಮ ಸಾಮ್ರಾಜ್ಯ ಸ್ಥಾಪನೆಯ ಕಾರ್ಯದಲ್ಲಿ ವಿದ್ಯುಕ್ತರಾದರು.
4) ಧ್ರುವ ಮತ್ತು ಅವನ ಮಗನಾದ ಮುಮ್ಮಡಿ ಗೋವಿಂದ ತಮ್ಮ
ಸೈನ್ಯವನ್ನು ವಿಂಧ್ಯ ಪರ್ವತದ ಆಚೆಗೂ ಕೊಂಡೊಯ್ದರು.
5) ಪಶ್ಚಿಮದಲ್ಲಿ ಗುರ್ಜರ ಪ್ರತಿಹಾರರ ಮೇಲೆಯೂ. ಪೂರ್ವದಲ್ಲಿ
ಪಾಲಕರ ಮೇಲೆಯೂ ದಾಳಿ ಮಾಡಿದರು.
6) ತಮ್ಮ ಧ್ವಜದ ಮೇಲೆ ಗಂಗಾ ಮತ್ತು ಯಮುನಾ ನದಿಗಳ ಸಂಕೇತಗಳನ್ನು
ಸೇರಿಸಿಕೊಂಡರು.
7) ಗೋವಿಂದನ ಸೈನ್ಯವು ಉತ್ತರದಲ್ಲಿ ಹಿಮಾಲಯದವರೆಗೆ
ದಕ್ಷಿಣದಲ್ಲಿ ಶ್ರೀಲಂಕೆಯನ್ನು ಮುಟ್ಟಿತು.
8) ಸ್ವತಂತ್ರವಾಗಿ ದಕ್ಷಿಣದಲ್ಲಿ ವಿಸ್ತಾರವಾದ ಸಾಮ್ರಾಜ್ಯದ
ಒಡೆಯರಾಗಿ ಪ್ರಸಿದ್ದರಾದರು ಕನ್ನಡ ನಾಡಿನ ಇತಿಹಾಸದಲ್ಲಿ ರಾಷ್ಟ್ರಕೂಟರ ಯುಗವು ಪ್ರಮುಖವಾದುದು.
9) ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಪರಾಕಾಷ್ಠತೆಗೆತ್ತಿದ್ದ
ಕೀರ್ತಿಯು ಇವರಿಗೆ ಸಲ್ಲುತ್ತದೆ.
10) ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೆ
ಹರಡಿದೆ ಸಾಮ್ರಾಜ್ಯ.
11) ಎಲ್ಲೋರಾದ ಕೈಲಾಸನಾಥ ದೇವಾಲಯ, ಕನ್ನಡದ ಮೊದಲ ಗ್ರಂಥ
ಕವಿರಾಜಮಾರ್ಗ ಇವೆಲ್ಲವೂ ಇವರನ್ನು ಅಜರಾಮರನ್ನಾಗಿಸಿದೆ.
ಅಮೋಘವರ್ಷ
ನೃಪತುಂಗ
1)
ಈ ವಂಶದಲ್ಲಿ ಅತ್ಯಂತ ದೀರ್ಘ ಕಾಲ ರಾಜ್ಯವಾಳಿದ ದೊರೆ.
2)
ಮೂರನೇಯ ಗೋವಿಂದನ ಮಗ ಅಮೋಘವರ್ಷ.
3)
ಈತನನ್ನು ನೃಪತುಂಗ ಎಂತಲೂ ಕರೆಯಲಾಗಿದೆ.
4)
ಇವನು 68 ವರ್ಷಗಳ ಕಾಲ ರಾಜ್ಯಭಾರ ನಡೆಸಿದನು.
5)
ಈತನ ಆಳ್ವಿಕೆಯ ಅವಧಿಯಲ್ಲಿ ರಾಷ್ಟ್ರಕೂಟ ಸಂಸ್ಕøತಿಯು ಅತ್ಯಂತ ಉನ್ನತ
ಸ್ಥಾನಕ್ಕೇರಿತು.
6)
ಇದೇ ಕಾಲದಲ್ಲಿ ಮಾನ್ಯಖೇಟ (ಮಳಖೇಡ) ರಾಷ್ಟ್ರ ಕೂಟರ ಕಾಯಂ ರಾಜಧಾನಿಯಾಗಿರಬೇಕು.
7)
ಈ ರಾಷ್ಟ್ರಕೂಟ ರಾಜ್ಯಕ್ಕೆ ಬೇಟಿಕೊಟ್ಟಿದ್ದ ಸುಲೇಮಾನ ಎಂಬ ಪ್ರವಾಸಿಗನು ಅಮೋಘವರ್ಷ ನೃಪತುಂಗನ
ಆಳ್ವಿಕೆಯಲ್ಲಿ.
8)
ಭೂಕಂದಾಯ, ಸರಕು, ಮನೆ, ಅಂಗಡಿಗಳ ಮೇಲಿನ ಸುಂಕ ನದಿ ದಾಟಿಸುವಂಂತಹ ವೃತ್ತಿಗಳ ಮೇಲಿನ ತೆರಿಗೆ
ಮೊದಲಾದವು ರಾಜ್ಯದ ಆದಾಯವಾಗಿದ್ದವು.
9)
ವಿದೇಶಿ ವ್ಯಾಪಾರದಿಂದ ರಾಜ್ಯಕ್ಕೆ ಅಪಾರ ಸುಂಕ ಬರುತ್ತಿತ್ತು.
10) ರಾಷ್ಟ್ರಕೂಟರ ಕಾಲದಲ್ಲಿ ರಾಜರು ಕನ್ನಡ ಮತ್ತು
ಸಂಸ್ಕøತ
ಎರಡಕ್ಕೂ ಪ್ರೋತ್ಸಾಹ ನೀಡಿದ್ದರು.
11) ಸಂಸ್ಕøತದಲ್ಲಿ ಅತ್ಯುತ್ತಮ
ಗ್ರಂಥಗಳು ರಚನೆಯಾದವು.
12) ತ್ರಿವಿಕ್ರಮನು ನಳಚಂಪು ಎಂಬ ಸಂಸ್ಕøತ
ಸಾಹಿತ್ಯದ ಪ್ರಥಮ ಚಂಪೂಕೃತಿಯನ್ನು ರಚಿಸಿದನು.
13) ಹಲಾಯುಧನು “ಕವಿರಹಸ್ಯ“ ವನ್ನು ಬರೆದನು.
14) ಆದಿಕವಿ ಪಂಪನು ಆದಿಪುರಾಣ ವಿಕ್ರಮಾರ್ಜುನ ವಿಜಯವನ್ನು
ಕನ್ನಡದಲ್ಲಿ ಬರೆದನು.
15) ಉಭಯ ಕವಿ ಚಕ್ರವರ್ತಿ ಪೊನ್ನನು “ ಶಾಂತಿ ಪುರಾಣವನ್ನು”
ರಚಿಸಿದನು.
16) ಅಮೋಘವರ್ಷನ ಆಸ್ಥಾನದಲ್ಲಿದ್ದ ಶ್ರೀ ವಿಜಯ “ಕವಿರಾಜ
ಮಾರ್ಗವನ್ನು” ರಚಿಸಿದನು ಇದು ಕನ್ನಡದ ಮೇರು ಕೃತಿಯಾಗಿದೆ.
17) ಇದರಿಂದ ಕನ್ನಡ ಸಾಹಿತ್ಯವು ಪ್ರಾಚೀನ ಕಾಲದಿಂದಲು
ಬೆಳೆದು ಬಂದಿರುವುದನ್ನು ತಿಳಿಯಬಹುದು.
18) ಆದಿಕವಿ ಪಂಪನ ಹೆಸರಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು
“ನಾಡೋಜ“ ಎಂಬ ಪ್ರಶಸ್ತಿಯನ್ನು ಕರ್ನಾಟಕದ ಹಿರಿಯ ಸಾಧಕರಿಗೆ ನೀಡುತ್ತಾ ಬಂದಿದೆ.
19) ರಾಷ್ಟ್ರಕೂಟರ ಕಾಲದ ಇನ್ನೊಂದು ಸಂಪನ್ನವಾದ ಗದ್ಯಕೃತಿ
“ವಡ್ಡಾರಾಧನೆ” ಶಿವಕೋಟ್ಯಾಚಾರ್ಯ ಇದರ ಕತೃ.
20) ಪ್ರಪಂಚದ ನಾಲ್ಕು ದೊಡ್ಡ ಸಾಮ್ರಾಜ್ಯದಲ್ಲಿ ಇದು
ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ.
21) ಉಳಿದ ಮೂರು ದೊಡ್ಡ ಸಾಮ್ರಾಜ್ಯಗಳೆಂದರೆ ರೋಮನ್,
ಅರಬ್ ಮತ್ತು ಚೀನಾ ಸಾಮ್ರಾಜ್ಯಗಳು.
22) ಅಮೋಘವರ್ಷ ಶೂರನು ಹಾಗೂ ಶಾಂತಿಪ್ರಿಯನು ಎಲ್ಲಾ
ಮತಗಳಿಗೂ ಪ್ರೋತ್ಸಾಹ ನೀಡಿದನು. ಇವನ ನಂತರ ಇಮ್ಮಡಿ ಕೃಷ್ಣ,ಮುಮ್ಮಡಿ ಇಂದ್ರ ಮುಮ್ಮಡಿ ಕೃಷ್ಣ ಆಳ್ವಿಕೆ
ನಡೆಸಿದರು.
23) ಎರಡನೇ ತರ್ಕನ ಕಾಲದಲ್ಲಿನ ಆಡಳಿತ ದುರ್ಬಲತೆಯು
ಸಾಮಂತರಾಗಿದ್ದ ಕಲ್ಯಾಣ ಚಾಲುಕ್ಯ ಎರಡನೇ ತೈಲಪನ ಉದಯಕ್ಕೆ ದಾರಿಯಾಗಿ ಇದು ರಾಷ್ಟ್ರಕೂಟರ ಆಳ್ವಿಕೆಯನ್ನು
ಕೊನೆಗೊಳಿಸಿತು.
ರಾಷ್ಟ್ರಕೂಟರ
ಕೊಡುಗೆಗಳು.
1) ರಾಷ್ಟ್ರಕೂಟರ ರಾಜತ್ವವು ವಂಶಪಾರಂಪರ್ಯವಾಗಿತ್ತು.
2) ಅರಸರಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿರುತ್ತಿತ್ತು.
3) ಮಂತ್ರಿಮಂಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ
ಮಹಾಸಂಧಿ ವಿಗ್ರಹಿಯೆಂಬ ಗಣ್ಯನು ಇದ್ದನು.
4) ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ
(ಮಂಡಲ) ವಿಷಯ,ನಾಡು,ಗ್ರಾಮಗಳಾಗಿ ವಿಭಜಿಸಲಾಗಿತ್ತು.
5) ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗೌಡ
ಎಂದು ಕರೆಯುತ್ತಿದ್ದರು.
6) ಗ್ರಾಮಸೈನ್ಯಕ್ಕೆ ಈತನೆ ಮುಖ್ಯಸ್ಥ.
7) ನಾಡುಗಳಲ್ಲಿ ನಾಡಗಾವುಂಡ ಎಂಬ ಅಧಿಕಾರಿ ಇರುತ್ತಿದ್ದನು.
8) ಇದೇ ರೀತಿ ವಿಷಯ ಮತ್ತು ರಾಷ್ಟ್ರಗಳ ಮೇಲೂ ಅಧಿಕಾರಿಗಳಿದ್ದರು.
9) ಅಗ್ರಹಾರಗಳು, ಮಠಗಳು ಅಂದಿನ ಪ್ರಮುಖ ಶೈಕ್ಷಣಿಕ
ಕೇಂದ್ರಗಳಾಗಿದ್ದವು.
10) ಸಂಸ್ಕøತ, ವೇದ, ಜ್ಯೋತಿಷ್ಯ
ತರ್ಕಶಾಸ್ತ್ರ ಪುರಾಣದಲ್ಲಿ ಶಿಕ್ಷಣ ನೀಡುತ್ತಿದ್ದರು.
11) ಬಿಜಾಪುರ ಜಿಲ್ಲೆಯ ಇಚಿಡಿ ತಾಲೂಕಿನ ಸಾಲೋಟಗಿ ಪ್ರಮುಖ
ವಿದ್ಯಾಕೇಂಧ್ರಗಳಲ್ಲೊಂದಾಗಿತ್ತು.
12) ರಾಷ್ಟ್ರಕೂಟ ಅರಸರು ಶಿವ ಮತ್ತು ವಿಷ್ಣುವಿನ ಆರಾಧಕರಾಗಿದ್ದರು.
13) ಜೈನಮತ ರಾಜಾಶ್ರಯ ಪಡೆದ ಪ್ರಬಲ ಮತವಾಗಿತ್ತು.
14) ಆದರೂ ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದ್ದರು,
ಅನೇಕ ಶಿವ ವಿಷ್ಣು ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಮುಖ್ಯಾಂಶಗಳು
1) ಚಾಲುಕ್ಯರ
ಕೊನೆಯ ಅರಸ ಎರಡನೇಯ ಕಿರ್ತಿವರ್ಮನ್ನು ಸೋಲಿಸಿದ ರಾಷ್ಟ್ರಕೂಟದ ದೊರೆ- ದಂತಿದುರ್ಗ.
2) ವೆಂಗಿ
ಮತ್ತು ಪೂರ್ವದ ಚಾಲುಕ್ಯರನ್ನು ಸೋಲಿಸಿದ ರಾಷ್ಟ್ರಕೂಟ ದೊರೆ- ಮೂರನೇ ಗೊವಿಂದ.
3) ಎಲ್ಲೋರಾದಲ್ಲಿ
ಬೃಹತ್ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದ ರಾಷ್ಟ್ರಕೂಟ ದೊರೆ- ಒಂದನೇ ಕೃಷ್ಣ
ಕ್ರ.ಸಂ ಕವಿಗಳು ಕೃತಿಗಳು
1) ಕುಮುಧೇಯ ಸಿರಿಭೂವಲಯ
2) ಮಹಾವೀರಾಚಾರ್ಯ ಗಣಿತಸಾರ ಸಂಗ್ರಹ
3) ಜಿನಸೇನಾಚಾರ್ಯ ಹರಿವಂಶ, ಆದಿಪುರಾಣ.ಜಯಧಮಾ
4) ಅಮೋಘವರ್ಷ ಪ್ರಶ್ನೋತ್ತರ ಮಾಲ
ಕಲ್ಯಾಣದ
ಚಾಲುಕ್ಯರು 973-1189
1)
ಕಲ್ಯಾಣದ ಚಾಲುಕ್ಯರ ಕಾಲವು ಭಾರತದ ಚರಿತ್ರೆಯಲ್ಲಿಯೇ ಗೌರವಯುತವಾದ ಸ್ಥಾನವನ್ನು ಪಡೆದಿದೆ.
2)
ಇವರು ಕಲೆ,ಸಾಹಿತ್ಯ,ಶಿಕ್ಷಣಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ್ದರು.
3)
ರಾಷ್ಟ್ರಕೂಟರ ಸಾಮಂತರಾಗಿದ್ದ ಎರಡನೇ ತೈಲಪನು ರಾಷ್ಟ್ರಕೂಟರ ರಾಜ ಎರಡನೇ ಕರ್ಕನನ್ನು ಪರಾಭವಗೋಳಿಸಿ
ಮಾನ್ಯಖೇಟವನ್ನು ವಶಪಡಿಸಿಕೊಂಡನು ಕಲ್ಯಾಣ ಚಾಲುಕ್ಯ ಸಾಮ್ರಾರಾಜ್ಯ ಸ್ಥಾಪಿಸಿದನು, ಸುಮಾರು 24 ವರ್ಷಗಳ
ಕಾಲ ಆಡಳಿತ ನಡೆಸಿದನು.
4)
ಈ ವಂಶದ ಪ್ರಮುಖ ಅರಸರಲ್ಲಿ ಒಂದನೇ ಸೋಮೇಶ್ವರ ಪ್ರಮುಖನಾದವನು.
5)
ಕಲ್ಯಾಣವೆಂಬ ಹೊಸ ನಗರವನ್ನು ಕಟ್ಟಿಸಿ ರಾಜಧಾನಿಯನ್ನಾಗಿ ಮಾಡಿಕೊಂಡನು.
6)
ಇದು ಬೀದರ ಜಿಲ್ಲೆಯ ಬಸವಕಲ್ಯಾಣ ಎನಿಸಿದೆ.
7)
ಈತನು ಅನೇಕ ಯುದ್ದಗಳನ್ನು ಮಾಡಬೇಕಾಗಿ ಬಂದರೂ ಸಾಮ್ರಾಜ್ಯವು ಗಾತ್ರದಲ್ಲಿ ಕುಂದದಂತೆ ನೋಡಿಕೊಂಡನು.
8)
ಚೋಳರ ರಾಜಾಧಿರಾಜನನ್ನು ಕೊಪ್ಪಂ ಎಂಬಲ್ಲಿ ಸೋಲಿಸಿದನು.
9)
ಕ್ರಿ.ಶ 1076 ರಲ್ಲಿ ಒಂದನೇ ಸೋಮೇಸ್ವರನ ಮಗನಾದ ಆರನೇಯ ವಿಕ್ರಮಾದಿತ್ಯನು ಈ ವಂಶದ ಶ್ರೇಷ್ಠನಾದ
ಅರಸ.
10) ಅಸಾಧಾರಣ ವೀರ ಉತ್ತಮ ಆಡಳಿತಗಾರ ಇವನು ಕ್ರಿ.ಶ
1076ರಲ್ಲಿ ಚಾಲುಕ್ಯರ ವಿಕ್ರಮ ಶಕೆಯನ್ನು ಆರಂಭಿಸಿದನು.
11) ಇವನು ಹೊಯ್ಸಳರ ವಿಷ್ಣುವರ್ಧನನ ಬಂಡಾಯ ಅಡಗಿಸಿದನು.
12) ಶ್ರೀಲಂಕೆಯ ಅರಸನಾದ ವಿಜಯಬಾಹುವಿನೊಂದಿಗೆ ಸಂಪರ್ಕ
ಹೊಂದಿದ್ದನು.
13) ಆರನೇ ವಿಕ್ರಮಾದಿತ್ಯ ಹಾಗೂ ಮೂರನೇ ಸೋಮೇಶ್ವರನ
ನಂತರ ಬಂದ ರಾಜರುಗಳ ಕಾಲದಲ್ಲಿ ಅದರಲ್ಲೂ ನಾಲ್ಕನೇ ಸೋಮೇಶ್ವರನ ಕಾಲದಲ್ಲಿ ರಾಜ್ಯವು ಕ್ಷಿಣಿಸಿ ಕಲಚೂರಿ
ಬಿಜ್ಜಳನು ಕಲ್ಯಾಣವನ್ನು ಆಕ್ರಮಿಸಿ ಸ್ವತಂತ್ರವಾಗಿ ಆಳತೊಡಗಿದನು.
14) ಇದೇ ಕಾಲದಲ್ಲಿ ಬೆಳಕಿಗೆ ಬಂದವರು ಸಾಮಾಜಿಕ,ಧಾರ್ಮಿಕ
ಕ್ರಾಂತಿಯನ್ನುಂಟು ಮಾಡಿದ ಶ್ರೀ ಜಗಜ್ಯೋತಿ ಬಸವೇಶ್ವರರು ಇವರು ವೀರಶೈವ ಪಂಥದ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಕೈಂಕೈರ್ಯದಲ್ಲಿ ತೊಡಗಿಸಿಕೊಂಡರು.
15) ಬಸವೇಶ್ವರರು ಮೃದುವಾದ ಉಪದೇಶ,ಕಟುವಾದ ವಿಡಂಬನೆ(
ಟೀಕೆ) ಉಗ್ರವಾದ ಎಚ್ಚರಿಕೆ ಎಂಬ ಮೂರು ಪ್ರಕಾರಗಳಲ್ಲಿ ಉಪದೇಶ ಮಾಡಿದರು.
16) ಶಿವನಲ್ಲಿ ಅನನ್ಯ ಭಕ್ತಿಯಿಂದ ಶರಣು ಹೋಗುವುದೊಂದೆ
ಮುಕ್ತಿಗೆ ಮಾರ್ಗ ಎಂದು ಭೋಧಿಸಿದರು.
17) ಅಲ್ಲದೆ ಅವರು ಕಾಯಕವೇ ಕೈಲಾಸ ಎಂದು ಸಾರಿದರು.
18) ಅನುಭವ ಮಂಟಪವನ್ನು ಕ್ರಿ.ಶ 1162 ರಲ್ಲಿ ಸ್ಥಾಪಿಸಿದರು.
19) ಆನರು ಮಾತನಾಡುವ ತಿಳಿಗನ್ನಡದಲ್ಲಿ ವಚನಗಳನ್ನು
ರಚಿಸಿ ಮನಸ್ಸಿಗೆ ನಾಟುವಂತೆ ಮಾಡಿದರು.
ಕಲ್ಯಾಣ
ಚಾಲುಕ್ಯರ ಕೊಡುಗೆಗಳು
1)
ಕಲ್ಯಾಣದ ಚಾಲುಕ್ಯರು ಬಾದಾಮಿಯ ಚಾಲುಕ್ಯರಂತೆಯೇ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ.
2)
ರಾಜತ್ವವು ವಂಶಪಾರಂಪರ್ಯವಾಘಿತ್ತು.
3)
ರಾಜ್ಯವನ್ನು ಪ್ರಾಂತ್ಯಗಳಾಗಿಯೂ (ಮಂಡಲ) ಮತ್ತು ಕಿರು ಪ್ರಾಂತ್ಯಗಳಾಗಿಯೂ (ನಾಡುಗಳು) ವಿಂಗಡಿಸಲಾಗಿತ್ತು.
ಇದಲ್ಲದೆ. ಕಂಪಣಗಳು (ಈಗಿನ ಹೋಬಳಿ) ಇದ್ದು ಗ್ರಾಮಗಳ ಆಡಳಿತಕ್ಕೆ ಸಹಾಯವಾಗಿದ್ದವು.
4)
ಭೂ ಕಂದಾಯವು ರಾಜ್ಯದ ಮೂಲಾದಾಯವಾಗಿತ್ತು.
5)
ಆದಾಯದ ಇತರೆ ಮೂಲಗಳಲ್ಲಿ ಮಾರಾಟ ತೆರಿಗೆ,ಸುಂಕ ವೃತ್ತಿ ತೆರಿಗೆ ಸೇರದ್ದವು.
6)
ಭೂಕಂದಾಯದ ವ್ಯವಸ್ಥೆಗಾಗಿಯೇ “ಕಡಿತ ವರ್ಗಡೆ” ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು.
7)
ಚಾಲುಕ್ಯರ ಕಾಲದಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು.
8)
ಜೈನ ವಿದ್ವಾಂಸರ ನೆರವಿನಿಂದ ಕನ್ನಡ ಸಾಹಿತ್ಯವು ಅಭಿವೃದ್ದಿ ಹೊಂದಿತು.
9)
ರನ್ನನು ಬರೆದ ಗಧಾಯುದ್ಧ (ಸಾಹಸ ಭೀಮ ವಿಜಯ) ದುರ್ಗಸಿಂಹನ ಪಂಚತಂತ್ರ,ಬಿಲ್ಹಣನ ವಿಕ್ರಮಾಂಕ
ದೇವ ಚರಿತೆ. ನಯಸೇನನ ಧರ್ಮಾಮೃತ ಹಾಗೂ ವಿಜ್ಞಾನೇಶ್ವರನು ಬರೆದ ಕಾನೂನು ಗ್ರಂಥ ಮಿತಾಕ್ಷರ ಮುಖ್ಯವಾದ
ಗ್ರಂಥಗಳಾಗಿವೆ.
10) ರಾಜ ಮೂರನೇಯ ಸೋಮೇಶ್ವರನು ಬರೆದ ಮಾನಸೊಲ್ಲಾಸ ಸಂಸ್ಕøತ
ವಿಶ್ವಕೋಶವೆನಿಸಿದೆ.
11) ಚಾಲುಕ್ಯರ ಕಾಲದ ವಿಶಿಷ್ಠ ಕೊಡುಗೆ ವಚನ ಸಾಹಿತ್ಯ
ಬಸವಣ್ಣ ಅಕ್ಕಮಹಾದೇವಿ , ಅಲ್ಲಮಪ್ರಭು, ಮಾಚಯ್ಯ ಮುಂತಾದವರು ಗಣ್ಯವಚನಕಾರ ರಾಗಿದ್ದರು.
12) ಗದ್ಯಣ, ಪಣ, ದ್ರಮ್ಮ, ಪೊನ್, ಸುವರ್ಣ ಎಂಬ ನಾಣ್ಯಗಳನ್ನು
ಟಂಕಿಸಲು ಲಕ್ಕುಂಡಿ ಹಾಗೂ ಸೂಡಿ ಎಂಬಲ್ಲಿ ಟಂಕಸಾಲೆಗಳನ್ನು ಸ್ಥಾಪಿಸಿದರು.
13) ಸಾಹಿತ್ಯಾಭಿಮಾನಿಗಳಾದ ಚಾಲುಕ್ಯರು ಕಲಾರಾಧಕರಾಗಿದ್ದರು.
ಕಲೆಯ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ.
14) ಲಕ್ಕುಂಡಿಯ ಕಾಶಿ ವಿಶ್ವೇಶ್ವರ ಇಟಗಿಯ ಮಹಾದೇವ
ದೇವಾಲಯ, ಕುರುವೆತ್ತಿಯ ಮಲ್ಲಿಕಾರ್ಜುನ ಮಂದಿರ, ಗದಗಿನ ತ್ರಿಕೋಟೇಶ್ವರ ಮುಂತಾದ ಪ್ರಸಿದ್ದ ದೇವಾಲಯಗಳು
ಇವರ ಕೊಡುಗೆಯಾಗಿವೆ.
15) ಈ ವಂಶದ ಅರಸರು ನೂರಾರು ದೇವಾಲಯಗಳನ್ನು ನಿರ್ಮಿಸಿ
ಕನ್ನಡ ನಾಡನ್ನು ಕಲೆಗಳ ಭೀಡನ್ನಾಗಿ ಪರಿವರ್ತಿಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.
16) ಇವರ ಕಾಲದಲ್ಲಿ ಸಂಗೀತ ನೃತ್ಯಗಳು ಅಭಿವೃದಿ ಗೊಂಡವು.
17) ಸಂಗೀತ,ನೃತ್ಯ ಸೇವೆಗೆ ಕಲಾವಿದರನ್ನು ನೇಮಿಸುತ್ತಿದ್ದರು.
18) ಮಹಾರಾಣೆ ಚಂದ್ರಲೇಖೆಯ ಅನೇಕ ಸಂಗೀತ ವಿದ್ವಾಂಸರಿಗೆ
ಮತ್ತು ನೃತ್ಯಗಾತಿಯರಿಗೆ ಆಶ್ರಯ ನೀಡಿದ್ದರಳು.
19) ಸಂಗೀತ .ನೃತ್ಯ ಕಲೆ ಆಭರಣ ಮುಂತಾದ ವಿಷಯಗಳು “ಮಾನಸೋಲ್ಲಾಸ
ಹಾಗೂ ಎರಡನೇಯ ಜಗದೇಕಮಲ್ಲನ ಸಂಗೀತ ಚೂಡಾಮಣಿ ಗ್ರಂಥದಲ್ಲಿ ವ್ಯಸ್ತವಾಗಿದೆ.
ಮುಖ್ಯಾಂಶಗಳು
1) ಮೂಲ ಪುರುಷ- ಎರಡನೇಯ ತೈಲಪ (ಕ್ರಿ,ಶ 973-96)
2) ರಾಜಧಾನಿ-ಕಲ್ಯಾಣ
3) ಲಾಂಛನ- ವರಾಹ
4) ನಾಣ್ಯಗಳು- ಗಧ್ಯಾಣ,ಕಳಂಜಮಕಾಸು,ಮಂಜರಿ,ಅಕ್ಕ
5) ಕೊನೆಯ ಅರಸ- ನಾಲ್ಕನೇಯ ಕೊಟೇಶ್ವರ
6) ಪ್ರಮುಖ ಅರ¸-
ಎರಡನೇ
ತೈಲಪ
7) ಕ್ರಿ.ಶ 1076 ರಲ್ಲಿ ಚಾಲುಕ್ಯನ ವಿಕ್ರಮಶಕೆ ಆರಂಬಿಸಿದವನು-
ಆರನೇ ವಿಕ್ರಮಾದಿತ್ಯ
8) ರನ್ನ ಕವಿಯ ಆಶ್ರಯದಾತ ಅರಸ- ಇರಿವೆ ಬೇಡಂಗ ಸತ್ಯಾಶ್ರಮ
9) ಎರಡನೇಯ ಜಯಸಿಂಹನು ಏತಗಿರಿ (ಯಾದಗಿರಿ) ರಾಜಧಾನಿಯಾದಾಗಿತ್ತು.
10) ಸಂಸ್ಕøತ ಕವಿ ವಾದಿರಾಜನ
ಆಶ್ರಯದಾತ ಅರಸ- ಎರಡನೇಯ ಜಯಸಿಂಹ
11) ಪರಮಾರ ವಂಶದ ಭೋಜನನ್ನು ಸೋಲಿಸಿ ಆತನ ರಾಜಧಾನಿ
ಧಾರಾ ನಗರವನ್ನು ಸುಟ್ಟುಹಾಕಿದ ಚಾಲುಕ್ಯ ದೊರೆ- ಮೊದಲನೇಯ ಸೋಮೇಶ್ವರ
12) ಹೊಯ್ಸಳರ ದೊರೆ ವಿಷ್ಣುವರ್ಧನನು ನಡೆಸಿದ ಬಂಡಾಯವನ್ನು
ಅಳಿಸಿದ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯ
13) ಕ್ಷಿತಿತಲದಲ್ಲಿ ಕಲ್ಯಾಣದಂತ ನಗರ ಹಿಂದಿರಲಿಲ್ಲ
ಮಂದಿರಲಾರದು ವಿಕ್ರಮಾದಿತ್ಯನಂತ ದೊರೆಯನ್ನು ಕಂಡಿಲ್ಲ ಕೇಳಿಲ್ಲ ಎಂದು ಹೇಳಿದವನು –
ವಿಜ್ಞಾನೇಶ್ವರನು.
14) ಆರನೇ ವಿಕ್ರಮಾದಿತ್ಯನ ಆಸ್ಥಾನ ಕವಿ- ಬಿಲ್ಹಣ
ಹೊಯ್ಸಳರು
1006-1346
1) ಚಾಲುಕ್ಯರು ಕ್ಷಿಣಿಸಿದ ನಂತರ ಕರ್ನಾಟಕದಲ್ಲಿ ತಲೆ
ಎತ್ತಿದವರು ಹೊಯ್ಸಳರು.
2) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸೊಸೆವೂರು(
ಈಗಿನ ಅಂಗಡಿ) ಹಳ್ಳಿಯ ಬಳಿ ಈ ಮನೆತನದ ಮೂಲ ಪುರುಷ ಸಳನು ಜೈನಮುನಿಯಾದ ಸುದತ್ತ ಮುನಿಯ ಆದೇಶದಂತೆ
ಹುಲಿಯೊಡನೆ ಕಾದಾಡಿ ಅದನ್ನು ಕೊಂದು ಹಿಯಸ್ಳ ಎನಿಸಿಕೊಂಡು
ಈ ವಂಶದ ಸ್ಥಾಪಕನಾದನು.
ಮುಖ್ಯಾಂಶಗಳು.
1)
ಮೂಲಪುರುಷ:- ಸಳ (ನೃಪಕಾಮ)
2)
ರಾಜಧಾನಿ:- ಮೊದಲು ಸೋಸೈವೂರು ನಂತರ ದ್ವಾರಸಮುದ್ರ
3)
ಲಾಂಛನ:-ಸಳನು ಹುಲಿಯನ್ನು ಕೊಲ್ಲುವ ದೃಶ್ಯದ ಚಿತ್ರ
4)
ಹೊಯ್ಸಳ ಧರ್ಮ:- ಜೈನ ವೈದಿಕ
5)
ನಾಣ್ಯಗಳು:- ಗದ್ಯಣ, ಪಣ, ಹೊನ್ನು
ಪ್ರಮುಖ
ಅರಸರು
1) ನೃಪಕಾಮ (ಸಳ) –
ಈತನು ಹೊಯ್ಸಳ ರ ಪ್ರಥಮ ದೊರೆ.
2) ವಿನಯಾದಿತ್ಯ- ಸಳನ ಮಗ ವಿನಯಾದಿತ್ಯ ಕ್ರಿ.ಶ
1040 ರಲ್ಲಿ ರಾಜನಾದನು ಈತ ತನ್ನ ರಾಜಧಾನಿಯನ್ನು ಸೊಸೆವೂರಿನಿಂದ ಬೇಲೂರಿಗೆ ವರ್ಗಾಯಿಸಿದನು.
3) ವಿಷ್ಣುವರ್ಧನ:- ಈತ ಹೊಯ್ಸಳ ರಾಜರಲ್ಲಿ ಪ್ರಸಿದ್ದ
ದೊರೆ.ಈತ ಚೋಳರಿಂದ ಗಂಗವಾಡಿಯನ್ನು ಗೆದ್ದು ತಲಕಾಡುಗೊಂಡ ಎಂಬ ಬಿರುದು ಸ್ವೀಕರಣ ಸರ್ವಾಧಿಕಾರಿ, ಹಿರಿಯ ಬಂಢಾರಿ ಸೇನಾಧಿಪತಿ ಮತ್ತು
ಮಹಾಸಾಂತರೆಂಬ ಪಂಚಪ್ರಭಾವವನ್ನೊಳಗೊಂಡ ಮಂತ್ರ ಮಂಡಲವಿತ್ತು.
4) ಹಳ್ಳಿಗಳಲ್ಲಿ ಗೌಡ,ಶ್ಯಾನಭೋಗ, ತಳವಾರ,ಮೊದಲಾದ ಸರ್ಕಾರದ
ಪ್ರತಿನಿಧಿಗಳಿದ್ದರು.
5) ಕಡಿತವೆಂಬ ಭೂಕಂದಾಯದ ಕೇಂದ್ರ ದಾಖಲೆ ಇತ್ತು.
6) ಸಿದ್ದಾತು ಎನ್ನುವ ಕಂದಾಯ ಪದ್ದತಿ ಇತ್ತು.
7) ತೊಡಲು ಎಂಬ ತೆರಿಗೆಯನ್ನು ಸ್ಥಿರಾಸ್ಥಿ ಹೊಂದಿದವರು
ನೀಡುತ್ತದ್ದರು.
8) ಹೊಯ್ಸಳ ರಾಜರ ರಕ್ಷಣೆಗೆ ಗರುಡನೆಂಬ ವಿಶೇಷ ಅಂಗರಕ್ಷಕದಳವಿರುತ್ತಿತ್ತು
ಅವರು ಅರಸ ಸತ್ತಾಗ ತಾವು ಪ್ರಾಣ ಕಳೆದುಕೊಳ್ಳಬೇಕಿತ್ತು.
ಹೊಯ್ಸಳರ
ಕಾಲದ ಪ್ರಮುಖ ಕೃತಿಗಳು
ಕವಿಗಳು ಕೃತಿಗಳು
1) ರಾಘವಾಂಕ - ಹರಿಶ್ಚಂದ್ರ ಕಾವ್ಯ
2) ರುದ್ರಭಟ್ಟ - ಜಗನ್ನಾಥ ವಿಜಯ
3) ಕವಿಚಕ್ರವರ್ತಿ ರನ್ನ - ಯಶೋಧರ ಚರಿತೆ ಅನಂಥನಾತ ಪುರಾಣ
4) ಹರಿಹರ - ಗಿರಿಜಾ ಕಲ್ಯಾಣ,ಪಂಪಾಶತಕ, ಬಸವರಾಜ ದೇವರ
ಚರಿತ ರಕ್ಷಾ ಶತಕ
5) ನಾಗಚಂದ್ರ - ಪಂಪರಾಮಾಯಣ
6) ನಯಸೇನ - ಧರ್ಮಾವೃತ
7) ನೇಮಿಚಂದ್ರ - ಲೀಲಾವತಿ
8) ಕೇಶಿರಾಜ - ಶಬ್ದಮಣಿಧರ್ಪಣ
9) ಪದ್ಯರಸ - ದೀಕ್ಷಾಭೋದೆ
ಹೊಯ್ಸಳರ
ಕಾಲದ ದೇವಾಲಯಗಳು
ಸ್ಥಳ ದೇವಾಲಯಗಳು
1)
ಬೇಲೂರು - ಚೆನ್ನಕೇಶವ ದೇವಾಳಯ (ವಿಷ್ಣುವರ್ಧನ
ಕಟ್ಟಿಸಿದ)
2)
ಬೇಲೂರು - ಕಪ್ಪೆ ಚೆನ್ನಿಗರಾಯ ದೇವಾಲಯ
3)
ಸೋಮನಾಥ ರ - ಕೇಶವದೇವಾಲಯ
4)
ತಲಕಾಡು - ಕೀರ್ತಿನಾರಾಯಣ ದೇವಾಲಯ
5)
ಮೇಲುಕೋಟೆ –
ಚಲುವನಾರಾಯಣ ದೇವಾಲಯ
6)
ಬೆಳಗಾವಿ -ತ್ರಿಪುರಾಂತ ದೇವಾಲಯ
7)
ಹಳೆಬೀಡು - ಹೊಯ್ಸಳಶ್ವರ ದೇವಾಲಯ
(ಕೇತುಮಲ್ಲು ಕಟ್ಟಿಸಿದ)
ಚೋಳರು
ಕ್ರಿ.ಶ 850-1279
1)
ಚೋಳರ ಸಾಮ್ರಾಜ್ಯ ಸ್ಥಾಪಕ- ವಿಜಯಾಲಯ
2)
ಇವನು ತಮಿಳುನಾಡಿನ ಪಲ್ಲವರ ನಂತರ ದಕ್ಷಿಣದಲ್ಲಿ 9 ನೇ ಶತಮಾನದಿಂದ 13 ನೇಯ ಶತಮಾನದವರೆಗೆ
ತಮಿಳುನಾಡು,ಆಂದ್ರ,ಮತ್ತು ಕರ್ನಾಟಕದ ಅನೇಕ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ ಭಾರತೀಯ ಸಂಸ್ಕøತಿಯು
ವಿದೇಶಿಗಳಲ್ಲಿ ಹರಡಲು ಕಾರಣವಾದರು.
3)
ಭವ್ಯ ದೇವಾಲಯಗಳನ್ನು ನಿರ್ಮಿಸಿದರು.
4)
ಬೃಹದೇಶ್ವರ ದೇವಾಲಯ ಇವರ ಕೊಡುಗೆ.
5)
ತಮಿಳು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿ ಪ್ರಸಿದ್ದರಾದರು.
6)
ಚೋಳರು ಪಲ್ಲವರ ಆಶ್ರಯದಲ್ಲಿದ್ದು ಅನಂತರ ಸ್ವತಂತ್ರರಾದರು.
7)
ಸಂಗಮ ಸಾಃಇತ್ಯ ಪ್ರಕಾರ ಕರಿಕಾಲ ಚೋಳರು ಈ ವಂಶದ ಮೂಲಪುರುಷ ವಿಜಯಾಲಯ.
8)
ಚೊಳ ರಾಜ್ಯವನ್ನು ಪುನರಜ್ಜಿವನಗೋಲಿಸಿ ತಂಚಾವೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.
9)
ರಾಜಧಾನಿ ಮೊದಲು ಎರೈಯೂರು ನಂತರ ಪುಂಪುಹಾರ (ಕಾವೇರಿ ಪಟ್ಟಣ)
ಪ್ರಸಿದ್ದ ಚೋಳ ಅರಸರು
1)
ರಾಜರಾಜ ಚೋಳ -985-1014
2)
1ನೇ ರಾಜೇಂಧ್ರ ಚೋಳ-1014-1044
ರಾಜರಾಜ
ಚೋಳ 985-1014
1)
ಈತ ಚೋಳ ಅರಸರಲ್ಲಿ ಪ್ರಸಿದ್ದ ದೊರೆ
2)
ಈತ 2 ನೇ ಪರಾಂತಕನ ಮಗ
3)
ರಾಜರಾಜ ಚೋಳ, ಶೂರ ಶ್ರೇಷ್ಠ ಯೋಧ ಹಾಗೂ ದಕ್ಷ ಆಡಳಿತಗಾರನಾಗಿದ್ದನು.
4)
ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಭದ್ರಮಾಡಿ ತನ್ನ ರಾಝ್ಯವನ್ನು ವಿಸ್ತರಿಸಿದನು.
5)
ಚೋಳರನ್ನು ಗಂಗರನ್ನು ಮತ್ತು ಪಾಂಡ್ಯರನ್ನು ಸೋಲಿಸಿದನು.
6)
ನೌಕ ಸೈನ್ಯವನ್ನು ನಿರ್ಮಿಸಿ ಶ್ರೀಲಂಕಾವನ್ನು ವಶಪಡಿಸಿಕೊಂಡನು.
7)
ಮಲೇಶಿಯಾ,ಸಿಂಗಾಪುರಗಳಲ್ಲಿ ಇಂದಿಗೂ ತಮಿಳರ ಪ್ರಾಬಲ್ಯವನ್ನು ಗಮನಿಸಬಹುದು.
8)
ಈತನು ಕಟ್ಟಿದ ತಂಜಾವೂರಿನ ಬೃಹದೇಶ್ವರ ದೇವಾಲಯವು ಅತ್ಯಂತ ಪ್ರಸಿದ್ದವಾದುದುದ.
9)
ರಾಜರಾಜ ಚೋಳ ಈತ ಚಾಲುಕ್ಯ ರಾಜ 2 ನೇ ಉತ್ತರಾಧಿಆಕಾರಿ ಸತ್ಯಾಶ್ರಯನಿಗೆ ಶರಾನದ.
10) ಈತ ನೌಕಾದಳದ ಸಹಾಯದಿಂದ ಹಿಂದೂ ಮಹಾಸಾಗರದ 12 ಸಾವಿರಮಾಲ್ಡೀವ್
ದ್ವೀಪಗಳನ್ನು ಗೆದ್ದ.
ರಾಜರಾಜ
ಚೋಳನ ಬಿರುದುಗಳು
1) ಜಯಗೊಂಡ
2) ಮುಮ್ಮಡಿ ಚೋಳ
3) ಶಿವಪಾದ ಶೇಖರ
ಚೋಳರ
ಕೊಡುಗೆಗಳು
1)
ಚೋಳರು ಉತ್ತಮವಾದ ಹಾಗೂ ದಕ್ಷ ಆಡಳಿತ ವ್ಯವಸ್ಥೆಯನ್ನು ತಮ್ಮ ರಾಜ್ಯದಲ್ಲಿ ಏರ್ಪಡಿಸಿದ್ದರು.
2)
ರಾಜ್ಯವನ್ನು ಮಂಡಲಂ ಕೊಟ್ಟಂಗಿ ನಾಡು ಕುಕ್ರಂ ಅಥವಾ ಗ್ರಾಮ ಸಮುದಾಯ ಹಾಗೂ ತರ-ಕುರಂ ಎಂದು
ವಿಭಾಗಿಸಲಾಗಿತ್ತು.
3)
ಪ್ರತಿ ಗ್ರಾಮದಲ್ಲೂ ಊರ್ ಎಂಬ ಪ್ರಜೆಗಳ ಸಭೆ ಇತ್ತು.
4)
ಚೋಳರ ಆಳ್ವಿಕೆಯ ಪ್ರಮುಖ ಲಕ್ಷಣವೆಂದರೆ ಗ್ರಾಮದ
ಸ್ವಯಮಾಧಿ ಪತ್ಯದ ಬೆಳವಣಿಗೆ.
5)
ಗ್ರಾಮಸಭೇಗಳು ಪ್ರಥಮ ಸಭೇಗಳಾಗಿದ್ದವು.
6)
ತರ-ಕುಕ್ರಂ ಒಂದು ಹಳ್ಳಿ ಪ್ರತಿ ಕುರ್ರಂ “ ಮಹಾಸಭಾ” ಎನ್ನುವ ಗ್ರಾಮಸಭೆ ಇದ್ದಿತು . ಇದನ್ನು
ಪೆರ ಪೆರುಂಗುರಿ ಎಂದು ಅದರ ಸದಸ್ಯರನ್ನು ಪೆರುಮಕ್ಕಳ್ ಎಂದು ಕರೆಯಲಾಗುತ್ತಿತ್ತು.
7)
ಸದಸ್ಯರನ್ನು ಚುನಾವಣೆ ಮೂಲಕ ಆರಿಸಲಾಗುತ್ತಿತ್ತು.
8)
ಸಂಸ್ಕøತ
ವಿದ್ವಾಂಸರು ಹಾಗೂ ಶ್ರೀಮಂತರು ಮಾತ್ರ ಈ ಚುನಾವಣೆಗೆ ಅರ್ಹರಾಗಿದ್ದರು.
9)
ಭೂ ಕಂದಾಯ ಆರನೇಯ ಒಂದು ಭಾಗವನ್ನು ಕಂದಾಯವನ್ನಾಗಿ ವಸೂಲಿ ಮಾಡುತ್ತಿದ್ದರು.
10) ನೀರಾವರಿ ವ್ಯವಸ್ಥೆಗೆ ವಿಶೇಷ ಗಮನ ಕೊಟ್ಟಿದ್ದರು.
ಅನೇಕ ಕೆರೆಗಳನ್ನು ಕಟ್ಟಿಸಿದ್ದರು. ಬೆಂಗಳೂರು ಬಳಿಯ ಬೆಳ್ಳಂದೂರು ಕೆರೆ ಇವರ ಕೊಡುಗೆಯಾಗಿದೆ.
11) ಗಂಗೈಕೊಂಡ ಚೊಳಪುರದಲ್ಲಿ ಒಂದು ವಿಶಾಲ ಸರೋವರವನ್ನು ಕಟ್ಟಿಸಿದನು.
1
ನೇ ರಾಜೇಂದ್ರ ಚೊಳ
1) ಈತ
ಸಿಂಹದ ಮಹೇಂದ್ರನನ್ನು ಕಲ್ಯಾಣಿ ಚಾಲುಕ್ಯರ ಜಯಸಿಂಹನನ್ನು ಮಸ್ಕಿ ಕದನದಲ್ಲಿ ಸೋಲಿಸಿದನು.
2) ಈತ
ಬಂಗಾಳದ ಮಹಿಪಾಲನನ್ನು ಸೋಲಿಸಿ ಗಂಗೈಕೊಂಡ ಚೋಳ ಎಂಬ ಬಿರುದು ಪಡೆದನು.
3) ಗಂಗೈಕೊಂಡ
ಎಂಬ ಹೊಸ ರಾಜಧಾನಿ ಕಟ್ಟಿಸಿದನು.
4) ಈತ
ಚೋಳ ಗಂಗಂ ಎಂಬ ಕೆರೆಯನ್ನು ಚೋಳಪುರಂನಲ್ಲಿ ನಿರ್ಮಿಸಿದ.