ಪ್ರಶ್ನೆಗಳು
1) ಸಮಾಜದ ಅತಿ ಚಿಕ್ಕ ಘಟಕ
ಎ) ಶಾಲೆ
ಬಿ) ಮನೆ
ಸಿ) ಕುಟುಂಬ
ಡಿ) ಸಂಸ್ಥೆ

2)ಹಲವಾರು ಕುಟುಂಬಗಳ ಸಮೂಹವೇ ........ ಆಧಾರವಾಗಿದೆ
ಎ) ರಾಜ್ಯಕ್ಕೆ
ಬಿ) ರಾಷ್ಟ್ರಕ್ಕೆ
ಸಿ) ಜಿಲ್ಲೆಗೆ
ಡಿ) ಸಮಾಜಕ್ಕೆ

3) ಪುರಾತನ ಕಾಲದಲ್ಲಿ ಯಾವ ಕುಟುಂಬ ಪದ್ಧತಿಯೇ ಜಾರಿಯಲ್ಲಿತ್ತೆಂದೇ ಹಲವರ ಅಭಿಪ್ರಾಯ
ಎ) ಪಿತೃ ಪ್ರಧಾನ ಕುಟುಂಬ
ಬಿ) ಮಾತೃಪ್ರಧಾನ ಕುಟುಂಬ
ಸಿ) ಅವಿಭಕ್ತ ಕುಟುಂಬ
ಡಿ) ವಿಭಕ್ತ ಕುಟುಂಬ

4) ಮಾತೃ ಪ್ರಧಾನ ಕುಟುಂಬ ಪದ್ಧತಿಯಲ್ಲಿ ತಾಯಿಯೇ ಮನೆಯ ಯಜಮಾನ ಅವಳ ನಂತರ
ಎ) ತಂದೆ
ಬಿ) ಹಿರಿಯ ಅಣ್ಣ
ಸಿ) ಹಿರಿಯ ಮಗಳು
ಡಿ) ಸಣ್ಣ ಮಗು

5) ಮಗುವಿಗೆ ಮೊದಲನೆಯ ಪಾಠಶಾಲೆ
ಎ) ಕುಟುಂಬ
ಬಿ) ಶಾಲೆ
ಸಿ) ಸಮಾಜ
ಡಿ) ಆಶ್ರಮ

6) ಮಗುವಿನ ಮೊದಲ ಗುರು
ಎ) ತಂದೆ
ಬಿ) ತಾಯಿ
ಸಿ) ಗುರುಗಳು
ಡಿ) ಮಠಾಧೀಶರು

7)ಹೆಂಗಸರು ಮನೆಯಲ್ಲಿಯೇ ಇದ್ದು ಮನೆಗೆಲಸ ಗಳನ್ನು ನೋಡಿಕೊಳ್ಳುತ್ತಾರೆ.
ಎ) ಪಿತೃ ಪ್ರಧಾನ ಕುಟುಂಬ
ಬಿ) ಅವಿಭಕ್ತ ಕುಟುಂಬ
ಸಿ) ಮಾತೃಪ್ರಧಾನ ಕುಟುಂಬ
ಡಿ) ವಿಭಕ್ತ ಕುಟುಂಬ

8) ಇಂದು ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವದಿಂದ ಯಾವ ಕುಟುಂಬ ಮಾಯವಾಗುತ್ತಿದೆ.
ಎ) ಅವಿಭಕ್ತ ಕುಟುಂಬ
ಬಿ) ವಿಭಕ್ತ ಕುಟುಂಬ
ಸಿ) ಪಿತೃ ಪ್ರಧಾನ ಕುಟುಂಬ
ಡಿ) ಮಾತೃ ಪ್ರಧಾನ ಕುಟುಂಬ

9) ನವೀನ ಮಾದರಿಯ ಕುಟುಂಬ ಲಕ್ಷಣ
ಎ) ತಾಯಿ, ತಂದೆ, ಅಕ್ಕ, ತಂಗಿ
ಬಿ) ಗಂಡ, ಹೆಂಡತಿ, ಮತ್ತು ಅವರ ಮಕ್ಕಳು
ಸಿ) ತಾಯಿ, ತಂದೆ, ಮಗ, ಸೊಸೆ
ಡಿ) ಕಾಕ, ತಮ್ಮ, ಅಣ್ಣ, ಬಾಬು

10) ಬುದ್ಧಿಯ ವಿಕಾಸಕ್ಕೆ ಅನಿವಾರ್ಯ
ಎ) ವಿದ್ಯೆ
ಬಿ) ಹಣ
ಸಿ) ತಂದೆ
ಡಿ) ತಾಯಿ

11)ಪ್ರಜಾಪ್ರಭುತ್ವ ವ್ಯವಸ್ಥೆಯು ಫಲಕಾರಿ ಯಾಗಬೇಕಾದಲ್ಲಿ
ಎ) ಸರ್ಕಾರ
ಬಿ) ಶಿಕ್ಷಣ
ಸಿ) ಕುಟುಂಬ
ಡಿ) ಸಮಾಜ

12) ವ್ಯಕ್ತಿ ಸಮಾಜದ ಕೇಂದ್ರ ಬಿಂದು- ಈ ಕೇಂದ್ರ ಬಿಂದುವಿನ ಸುತ್ತಲೂ ಇರುವದು
ಎ) ಶಾಲೆ
ಬಿ) ಸಂಸ್ಥೆ
ಸಿ) ಕುಟುಂಬ
ಡಿ) ಸಮಾಜ

13) ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಕೆಳಗಿನ ಯಾವ ಹೇಳಿಕೆ ಅನುಕೂಲವಾಗಿದೆ
ಎ) ಸದಸ್ಯರು ಕುಟುಂಬದ ಧಾರ್ಮಿಕ ಮತ್ತು ಇತರ ಕಾರ್ಯಗಳಲ್ಲಿ ಸಾಮಾಜಿಕವಾಗಿ ಪಾಲ್ಗೋಳ್ಳುತ್ತಾರೆ
ಬಿ) ಎಲ್ಲರೂ ಏಕ ರೀತಿಯಾದಂತಹ ಶಿಕ್ಷಣವನ್ನೇ ಪಡೆಯುತ್ತಾರೆ
ಸಿ)ಸದಸ್ಯರು ಕುಟುಂಬದ ಆಸ್ತಿಯ ಮೆಲೆ ಸಮಾನವಾದ ಒಡೆತನವನ್ನು ಹೊಂದಿರುತ್ತಾರೆ
ಡಿ) ಮೇಲಿನ ಎಲ್ಲವೂ

14).ವಿಭಕ್ತ ಕುಟುಂಬಕ್ಕೆ ಈ ಕೆಳಗಿನ ಯಾವ ಹೇಳಿಕೆ ಅನ್ವಯಿಸುವುದಿಲ್ಲ
ಎ) ಗಂಡ ಹೆಂಡತಿ ತಮ್ಮ ಅವಿವಾಹಿತ ಮಕ್ಕಳೊಂದಿಗೆ ವಾಸಿಸುತ್ತಾರೆ
ಬಿ) ಮಕ್ಕಳು ತಮ್ಮ ವಿವಾಹ ಆಗುವವರೆಗಗೆ ತಮ್ಮ ತಾಯಿತಂದೆಯೊಂದಿಗೆ ವಾಸಿಸುತ್ತಾರೆ
ಸಿ)ಮಕ್ಕಳು ವಿವಾಹ ಆದನಂತರವೂ ಕುಟುಂಬ ದಲ್ಲಿಯೇ ವಾಸಿಸುತ್ತಾರೆ
ಡಿ) ಇಂತಹ ಕುಟುಂಬಗಳನ್ನು ಹೆಚ್ಚಾಗಿ ನಗರಗಳಲ್ಲಿ ಕಾಣಬಹುದು

15) ಸಾರಿಗೆ ಎಂದರೆ
ಎ)ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು  
ಬಿ) ಒಂದು ಸ್ಥಳದಿಂದ ಹೋಗುವ ಬಸ್ಸಿನ ವ್ಯವಸ್ಥೆ
ಸಿ) ರಸ್ತೆ
ಡಿ) ಒಂದು ರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವುದು

16) ಒಂದು ದೇಶದ ಅರ್ಥ ವ್ಯವಸ್ಥೆಯನ್ನು ದೇಹಕ್ಕೆ ಹೋಲಿಸದರೆ ಸಾರಿಗೆ ಸಂಪರ್ಕವು
ಎ) ಬೆನ್ನು ಮೂಳೆ
ಬಿ) ನರಮಂಡಲ
ಸಿ) ಜೀರ್ಣ ಕ್ರೀಯೆ
ಡಿ) ಶ್ವಾಸ ಕೋಶ

17)ಬ್ರಿಟಿಷರ ಕಾಲದಲ್ಲಿ ರಸ್ತೆಗಳ ನಿರ್ಮಾಣ ಬಹುಮಟ್ಟಿಗೆ
ಎ) ರಕ್ಷಣಾ ವ್ಯವಸ್ಥೆ
ಬಿ) ಸಂಚಾರಕ್ಕೆ
ಸಿ) ವಸ್ತುಗಳು ಸಾಗಿಸಲು
ಡಿ) ದೇಶದ ಅಭಿವೃದ್ಧಿಗೆ

18) ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ತಳಪಾಯ ಹಾಕಿದವರು
ಎ) ಕಾರ್ನವಾಲಿಸ್
ಬಿ) ವೆಲ್ಲಸ್ಲಿ
ಸಿ) ಡಾಲ್ ಹೌಸಿ
ಡಿ) ವಿಲಿಯಂ ಬೆಂಟಿಕ್

19) ಭಾರತ ಕೈಗಾರಿಕೆಗಳ ಅಭಿವೃದ್ಧಿಗೆ ಅತ್ಯಅವಶ್ಯಕ
ಎ) ರಸ್ತೆಗಳು
ಬಿ) ಸರ್ಕಾರ
ಸಿ) ಸಂಪತ್ತು
ಡಿ) ಶಿಕ್ಷಣ

20)ಭಾರತದ ರಸ್ತೆಗಳನ್ನು ಎಷ್ಟು ಪ್ರಕಾರಗಳಾಗಿ ವಿಂಗಡಿಸಲಾಗಿದೆ.
ಎ) 3
ಬಿ) 2
ಸಿ) 4
ಡಿ) 5

21) ಗ್ರಾಮೀಣ ಸಡಕ್ ಯೋಜನೆಯ ಗುರಿ
ಎ) ಭಾರತ ದೇಶದಲ್ಲಿ ರಸ್ತೆಗಳ ನಿರ್ಮಾಣ
ಬಿ) ಕ್ವಾಡ್ರಿಲ್ಯಾಟರಲ್ ರಸ್ತೆ ಮಾರ್ಗ ನಿರ್ಮಾಣ
ಸಿ)ಕಚ್ಛಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿ ಮಾರ್ಪಡಿಸುವುದು
ಡಿ) ಹಳ್ಳಿಗಳ ರಸ್ತೆ ನಿರ್ಮಾಣ

22)ಜಿಲ್ಲಾ ರಸ್ತೆಗಳ ನಿರ್ಮಾಣದ ನಿರ್ವಹಣೆ
ಎ) ರಾಜ್ಯ ಸರ್ಕಾರ
ಬಿ) ಜಿಲ್ಲಾ ಪಂಚಾಯತ
ಸಿ) ತಾಲ್ಲೂಕು ಪಂಚಾಯತ
ಡಿ) ಕೇಂದ್ರ ಸರ್ಕಾರ

23) ಗಡಿ ರಸ್ತೆಗಳ ನಿರ್ಮಾಣ ಜವಾಬ್ದಾರಿ
ಎ) ಕೇಂದ್ರಸರ್ಕಾರ
ಬಿ) ಗಡಿ ರಸ್ತೆಗಳ ಪ್ರಾಧಿಕಾರ
ಸಿ) ರಾಜ್ಯ ಸರ್ಕಾರ
ಡಿ) ರಾಷ್ಟ್ರಪತಿ

24)ಭಾರತದ ಮೊಟ್ಟ ಮೊದಲ ರೈಲು ಮಾರ್ಗ
ಎ) ಕಲ್ಕತ್ತದಿಂದ-ಥಾಣಾ
ಬಿ) ಮುಂಬಯಿಯಿಂದ-ಬೆಂಗಳೂರು
ಸಿ) ಥಾಣಾದಿಂದ-ಬೆಂಗಳೂರು
ಡಿ) ಮುಂಬಯಿಯಿಂದ-ಥಾಣಾ

25) ಏಷ್ಯ ಖಂಡದಲ್ಲೆ ಅತಿ ದೊಡ್ಡ ರೈಲು ಜಾಲ ಹೊಂದಿದ ರಾಷ್ಟ್ರ
ಎ) ಭಾರತ
ಬಿ) ಪಾಕಿಸ್ತಾನ
ಸಿ) ಶ್ರೀಲಂಕಾ
ಡಿ) ನೇಪಾಳ

26) ಭಾರತ ರೈಲು ಸಾರಿಗೆಯಲ್ಲಿ ಪ್ರಪಂಚದಲ್ಲಿ ಎಷ್ಟನೆ ಸ್ಥಾನ ಪಡೆದುಕೊಂಡಿದೆ.?
ಎ) 2ನೇ ಸ್ಥಾನ
ಬಿ) 3ನೇ ಸ್ಥಾನ
ಸಿ) 4ನೇ ಸ್ಥಾನ
ಡಿ) ಐದನೇ ಸ್ಥಾನ

27) ಭಾರತ ಸರ್ಕಾರ ಗೇಜ್ ಏಕೀಕರಣ ಯೋಜನೆ ಜಾರಿಗೆ ತಂದ ವರ್ಷ
ಎ) 1991
ಬಿ) 1990
ಸಿ) 1993
ಡಿ) 1992

28) ಕೊಳವೆ ಮಾರ್ಗಗಳ ಉಪಯೋಗ
ಎ) ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಸರಕು ಸಾಗಿಸಲು
ಬಿ) ಬೃಹತ ಗಾತ್ರದ ತೈಲ ಸಾಗಿಸಲು
ಸಿ) ಅತಿ ವೇಗವಾಗಿ ತೈಲ ಸಾಗಿಸಲು
ಡಿ) ತೈಲ ಸುಧಾರಣೆ

29) ನಮ್ಮ ವಿದೇಶ ವ್ಯಾಪಾರವು ಶೇಕಡಾ 85 ರಷ್ಟು ಈ ಮಾರ್ಗಗಳ ಮುಖಾಂತರ ಸಾಗುವದು
ಎ) ವಾಯು ಸಾರಿಗೆ
ಬಿ) ಜಲ ಸಾರಿಗೆ
ಸಿ) ಭೂ ಸಾರಿಗೆ
ಡಿ) ರೈಲು ಸಾರಿಗೆ

30) ಒಳ ನಾಡಿನ ಜಲಸಾರಿಗೆ ಪ್ರಾಧಿಕಾರ ಸ್ಥಾಪಿಸಿದ ವರ್ಷ
ಎ) 1985
ಬಿ) 1986
ಸಿ) 1988
ಡಿ) 1989

31) ಕಾಂಡ್ಲಾ ಬಂದರು ಹೊಂದಿರುವ ರಾಜ್ಯ
ಎ) ಕರ್ನಾಟಕ
ಬಿ) ರಾಜಸ್ಥಾನ
ಸಿ) ಕೇರಳ
ಡಿ) ಗುಜರಾತ

32)ಜವಹರಲಾಲ್ ನೇಹರು ಎಂಬ ಹೆಸರಿನಿಂದ ಕರೆಯುವ ಬಂದರು
ಎ) ತುತಕುಟಿ
ಬಿ) ಹಾಲ್ದಿಯಾ
ಸಿ) ಚೆನ್ನೈ
ಡಿ) ನವಾಶೇವಾ

33)ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾರಂಭವಾದ ಬಂದರು
ಎ) ಮುಂಬಯಿ
ಬಿ) ಮರ್ಮಗೋವಾ
ಸಿ) ಕಾಂಡ್ಲ
ಡಿ) ಪಾರಾದೀಪ

34) ಭಾರತದ ಹೆಬ್ಬಾಗಿಲು ಎಂದು ಕರೆಯುವ ಬಂದರು
ಎ) ಮುಂಬಯಿ
ಬಿ) ಕೊಚ್ಚಿ
ಸಿ) ಮಂಗಳೂರು
ಡಿ) ವಿಶಾಖಪಟ್ಟಣ

35) ಕರ್ನಾಟಕದ ಹೆಬ್ಬಾಗಿಲು ಬಂದರು
ಎ) ಮುರುಡೇಶ್ವರ
ಬಿ) ಮಂಗಳೂರು
ಸಿ) ಮಲ್ಪೆ
ಡಿ) ಕಲಬುರಗಿ

36) ಭಾರತದ ಅತ್ಯಂತ ಹಳೆಯ ಕೃತಕ ಬಂದರು
ಎ) ತುತುಕುಡಿ
ಬಿ) ಕೊಚಿ
ಸಿ) ಚೆನ್ನೈ
ಡಿ) ವಿಶಾಖಪಟ್ಟಣ

37) ಭಾರತದ ಚಹದ ಬಂದರು
ಎ) ಹಾಲ್ದಿಯಾ
ಬಿ) ಕೊಲ್ಕತ್ತಾ ಬಂದರು
ಸಿ) ಪಾರಾದೀಪ
ಡಿ) ಕೊಚ್ಚಿ

38) ಅಣ್ಣಾ ವಿಮಾನ ನಿಲ್ದಾಣ ಈ ಕೆಳಗಿನವುಗಳಲ್ಲಿ ಯಾವುದು?
ಎ) ಬೆಂಗಳೂರು
ಬಿ) ಆಗ್ರಾ
ಸಿ) ಚೆನ್ನೈ
ಡಿ) ಜೈಪೂರ

39) ಪಿನ್ ಕೋಡ ಭಾರತದಲ್ಲಿ ಜಾರಿಗೆ ಬಂದ ವರ್ಷ
ಎ) 1972
ಬಿ) 1976
ಸಿ) 1973
ಡಿ) 1974

40)ಶೀಘ್ರ ಅಂಚೆ ಸೇವೆ ಜಾರಿಗೆ ಬಂದ ವರ್ಷ
ಎ) 1975
ಬಿ) 1977
ಸಿ) 1978
ಡಿ) 1979

41) ಭಾರತದಲ್ಲಿ ಆಕಾಶವಾಣಿಯು ಮೊಟ್ಟ ಮೊದಲಿಗೆ ಯಾವಾಗ ಪ್ರಾರಂಭವಾಯಿತು.
ಎ) 1931
ಬಿ) 1932
ಸಿ) 1930
ಸಿ) 1934

42)ದೆಹಲಿ ಬಳಿಯ ಪಿತಂಪುರದಲ್ಲಿ ಯಾರ ಜ್ಞಾಪಕಾರ್ಥವಾಗಿ ದೂರದರ್ಶನ ಗೋಪುರ ಸ್ಥಾಪಿಸಲಾಗಿದೆ.
ಎ) ನೆಹರು
ಬಿ) ಗಾಂಧೀಜಿ
ಸಿ) ಇಂದಿರಾಗಾಂಧಿ
ಡಿ) ಡಾ. ಬಿ.ಆರ್.ಅಂಬೇಡ್ಕರ

43) ಅತಿ ಕಡಿಮೆ ವೆಚ್ಚ ಸಾರಿಗೆ ಮಾಧ್ಯಮ
ಎ) ಜಲಸಾರಿಗೆ
ಬಿ) ವಾಯುಸಾರಿಗೆ
ಸಿ) ರಸ್ತೆ ಸಾರಿಗೆ
ಡಿ) ರೈಲ್ವೆ ಸಾರಿಗೆ

44)ಗ್ರಾಮೀಣ ರಸ್ತೆಗಳ ನಿರ್ಮಾಣದ ಉದ್ದೇಶದ ಕಾರ್ಯಕ್ರಮ
ಎ) ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ
ಬಿ) ಪ್ರಧಾನ ಮಂತ್ರಿಯವರ ಗ್ರಾಮ ಸಡಕ್ ಯೋಜನೆ
ಸಿ) ರೋಜಗಾರ ಯೋಜನೆ
ಡಿ) ಮೇಲಿನ ಎಲ್ಲವೂ

45.ಶೇ.80ರಷ್ಟು ವಸ್ತುಗಳನ್ನು ಮತ್ತು ಶೇ.70ರಷ್ಟು ಜನರನ್ನು ಈ ಮಾರ್ಗ ಮೂಲಕ ಸಾಗಣೆ ಮಾಡಲಾಗುವುದು
ಎ) ವಾಯು ಮಾರ್ಗ
ಬಿ) ರಸ್ತೆ ಮಾರ್ಗ
ಸಿ) ಜಲ ಮಾರ್ಗ
ಡಿ) ರೈಲು ಮಾರ್ಗ

46 ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವ ರೈಲು
ಎ) ಎ.ಖ.ಮಾಗ್ಲೇವ್
ಬಿ) ಎ.ಖ.ವ್ಯಾಗ್ಲೇವ್
ಸಿ) ಎ.ಖ.ಗ್ಯಾಗೋವ್
ಡಿ) ಯಾವುದು ಅಲ್ಲ

47ದೇವನಹಳ್ಳಿ ಅಂತರ್ಟ್ರಾೀಯ ವಿಮಾನ ನಿಲ್ದಾಣವಿರುವುದು.
ಎ)ನವದೆಹಲಿ
ಬಿ)ಚೆನ್ನೈ
ಸಿ)ಬೆಂಗಳೂರು
ಡಿ)ಮುಂಬೈ

48 ಚಕ್ರಗಳು ಸಂಪರ್ಕಿಸಲ್ಪಟ್ಟಿರುವ ದಂಡ
ಎ) ಕಚ್ಚು
ಬಿ) ಅಚ್ಚು
ಸಿ) ಕೆಚ್ಚು
ಡಿ) ಯಾವುದು ಅಲ್ಲ.

49ಭಾರತೀಯ ರೇಲ್ವೆಯ ಅಚ್ಚು ಮತ್ತು ಗಾಲಿ ಕಾರ್ಖಾನೆ ಬೆಂಗಳೂರಿನ
ಎ) ಬನಶಂಕರಿ
ಬಿ) ಯಲಹಂಕ
ಸಿ) ಮಡಿವಾಳ
ಡಿ) ಯಾವುದು ಅಲ್ಲ.